Posts

Showing posts from February, 2021

ಅಂಗವೀಕಲ / ವಿಕಲಚೇತನರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ನೇಮಕಾತಿ ಅಧಿಸೂಚನೆಯಗಳಲ್ಲಿ ಸ್ಪಷ್ಟವಾಗಿ ನಮೂದಿಸುವ ಬಗ್ಗೆ | ಕರ್ನಾಟಕ ರಾಜ್ಯ ಪತ್ರ | ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಆದೇಶಗಳು

Image
ಅಂಗವೀಕಲ / ವಿಕಲಚೇತನರಿಗೆ ಕಲ್ಪಿಸಿರುವ ಸೌಳಭಯಗಳನ್ನು ನೇಮಕಾತಿ ಅಧಿಸೂಚನೆಯಗಳಲ್ಲಿ ಸ್ಪಷ್ಟವಾಗಿ ನಮೂದಿಸುವ  ಬಗ್ಗೆ | ಕರ್ನಾಟಕ ರಾಜ್ಯ ಪತ್ರ | ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಕರ್ನಾಕ ನಾಗರಿಕ ಸೇವಾ ನಿಯಮಗಳು, 1977ರ ನಿಯಮ 9ಕೆಕ್ಕ ಉಲ್ಲೇಖಿತ (1)ರ ದಿನಾಂಕ 29.08.2020ರ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಿ ಹೋರಡಿಸಿರುವ ಆದೇಶ: Subject: Karnataka Gazette Order   Subject Language: Kannada/English Department: Education and all Department Place: Karnataka Announcement Date: 18.02.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree...........

10th Class FA 1 Second Language English Social Science Kannada Model Question Paper | English FA 1 Question paper | Social Science Question Paper

Image
10th Class FA 1 Second Language English Model Question Paper For Class 10 JPJ/ JPEG Marks 20 Time 45 Minutes 10th Class FA 1 Social Science Model Question Paper For Class 10 JPJ/ JPEG Marks 20 Time 45 Minutes

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-11 ರಿಂದ 21 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-11 ರಿಂದ 21

Image
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ -11 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು -11   ಒಂದು   ಅಂಕದ   ಪ್ರಶ್ನೆ   ಹಾಗೂ   ಉತ್ತರಗಳು   1.  ಭಾರತದಲ್ಲಿ   ಅತಿ   ಕಡಿಮೆ e ಉ ಷ್ಣಾಂಶ   ದಾಖಲಾದ   ಸ್ಥಳ   ಯಾವುದು ? ಉ :  ಡ್ರಾಸ್ 2.  ಭಾರತದಲ್ಲಿ   ಅತಿ   ಶೀತವಾದ   ತಿಂಗಳು  ( ಮಾಹೆ )  ಉ :  ಜನವರಿ   3.  ದೇಶದಲ್ಲಿ   ಅತಿ   ಹೆಚ್ಚು   ಉಷ್ಣಾಂಶದಾಖಲಾದ   ಸ್ಥಳ   ಯಾವುದು ? ಉ :  ಗಂಗಾನಗರ 4.  ಬೇಸಿಗೆಯಲ್ಲಿನ   ಪರಿಸರಣ   ಮಳೆಯನ್ನು   ಉತ್ತರಪ್ರದೇಶದಲ್ಲಿ   ಹೀಗೆ   ಕರೆಯುವರು ಉ :  ಅಂದಿಸ್    5.  ಕಾಲಬೈಸಾಕಿ   ಎಂದರೆ   ಏನು ? ಉ :  ಪಶ್ಚಿಮ   ಬಂಗಾಳದಲ್ಲಿ   ಬೇಸಿಗೆ   ಅವಧಿಯ   ಪರಿಸರಣ   ಮಳೆ 6.  ಮಾವಿನ   ಹೂಯ್ಲ್ಲು   ಎಂದರೆ   ಏನು ?  ಉ :  ಕೇರಳದ   ಬೇಸಿಗೆ   ಅವಧಿಯಲ್ಲಿ   ಬೀಳುವ   ಮಳೆ     7.  ಕರ್ನಾಟಕದಲ್ಲಿ   ಪರಿಸರಣ   ಮಳೆಯನ್ನು ಕಾಫಿ   ಹೂ   ಮಳೆ   ಎಂದು   ಕರೆಯಲು   ಕಾರಣ ಉ :  ಕಾಫಿ   ಬೆಳೆಗೆ   ನೆರವಾಗುವುದರಿಂದ 8.  ನೈರುತ್ಯ   ಮಾನ್ಸೂನ್   ಮಾರುತಗಳ   ಕಾಲವೆಂದರೆ   ಯಾವುದು ? ಉ :  ಮಳೆಗಾಲ    9.  ನೈರುತ್ಯ   ಮಾನ್ಸೂನ್   ಮಾರುತಗಳ ಎರಡು   ಶಾಖೆಗಳು ಉ :  ಅರಬ್ಬೀ   ಸಮುದ್ರ ,  ಬಂಗಾಳ   ಕೊಲ್ಲಿ   ಶಾಖೆ 10.  ಭಾರತದಲ್ಲೇ   ಅತಿ   ಹೆಚ್ಚು   ಮಳೆ   ದಾಖಲಾದ   ಸ್ಥ

Middle Adds

amezon