Posts

Showing posts with the label fa question paper

9th FA3 Social Science Answer Paper 2023-24 | Class 9 FA 3 Answer Paper Social Science 2024

Image
9th FA3 Social Science Answer Paper 2023-24 | Class 9 FA 3 Answer Paper Social Science 2024 9 ನೇ ತರಗತಿ ಸಮಾಜ ವಿಜ್ಞಾನ  FA-3 ಮಾದರಿ ಉತ್ತರ ಪತ್ರಿಕೆ I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. ಅಹೋಮ್ ರಾಜಮನೆತನದ ಸ್ಥಾಪಕ ಯಾರು a) ಜಯಧ್ವಜ ಸಿಂಘ b) ಚಕ್ರಧ್ವಜ ಸಿಂಘ c) ಸುಕಪಾ d) ಲಚಿತ್ ಉ: c) ಸುಕಪಾ 2. ನಮ್ಮ ರಕ್ಷಣಾ ನೀತಿಯ ಮುಖ್ಯ ಗುರಿ a) ಬೇರೆ ದೇಶಗಳೊಂದಿಗೆ ಯುದ್ಧ ಮಾಡುವುದು b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು c) ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು d) ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು ಉ: b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                               2x1=2 3. ಭಕ್ತಿ ಪಂಥದ ಮೂಲ ತತ್ವ ಯಾವುದು? ಉ: ಪರಿಶುದ್ಧ ಮನಸ್ಸು ಮತ್ತು ದೇವರಿಗೆ ಪೂರ್ಣ ಶರಣಾಗತಿಯೇ ಭಕ್ತಿ ಪಂಥದ ಮೂಲ ತತ್ವಾಗಿದೆ. 4. ಕರ್ನಾಟಕವನ್ನು ‘ಚಿನ್ನದ ನಾಡು’ ಎಂದು ಏಕೆ ಕರೆಯುತ್ತಾರೆ? ಉ: ಕರ್ನಾಟಕದ ಗಣಿಗಳಿಂದ ಅತಿ ಹೆಚ್ಚು ಚಿನ್ನವನ್ನು ಪಡೆಯಲಾಗುತ್ತಿದೆ. ಆದ್ದರಿಂದ ‘ಚಿನ್ನದ ನಾಡು’ ಎಂದು ಕರೆಯುತ್

9th FA3 Social Science Question Paper 2023-24 | Class 9 FA 3 Question Paper Social Science 2024

9th FA3 Social Science Question Paper 2023-24 | Class 9 FA 3 Question Paper Social Science 2024 ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 9 ನೇ ತರಗತಿ                            ಸಾಧನಾ ಪರೀಕ್ಷೆ - 3                        ವಿಷಯ : ಸಮಾಜ ವಿಜ್ಞಾನ ಅಂಕಗಳು : 20                                           2023-24                                   ಸಮಯ : 45 ನಿಮಿಷ --------------------------------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ       2x1=2 1. ಅಹೋಮ್ ರಾಜಮನೆತನದ ಸ್ಥಾಪಕ ಯಾರು a) ಜಯಧ್ವಜ ಸಿಂಘ b) ಚಕ್ರಧ್ವಜ ಸಿಂಘ c) ಸುಕಪಾ d) ಲಚಿತ್ 2. ನಮ್ಮ ರಕ್ಷಣಾ ನೀತಿಯ ಮುಖ್ಯ ಗುರಿ a) ಬೇರೆ ದೇಶಗಳೊಂದಿಗೆ ಯುದ್ಧ ಮಾಡುವುದು b) ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸುವುದು c) ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು d) ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                               

10th FA3 Social Science Question Paper 2023-24 | SSLC FA 3 Question Paper Social Science 2024

10th FA3 Social Science Question Paper 2023-24 | SSLC FA 3 Question Paper Social Science 2024 ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 10 ನೇ ತರಗತಿ                          ಸಾಧನಾ ಪರೀಕ್ಷೆ - 3                        ವಿಷಯ : ಸಮಾಜ ವಿಜ್ಞಾನ ಅಂಕಗಳು : 20                                           2023-24                                   ಸಮಯ : 45 ನಿಮಿಷ -------------------------------------------------------------------------------------------------------------------- SSLC Board Exam Social Science All Question Paper (2020 to 2023) Click here I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು a) ಮಹಾತ್ಮ ಗಾಂಧೀಜಿ b) ಸ್ವಾಮಿ ವಿವೇಕಾನಂದ c) ದಾದಾಬಾಯಿ ನವರೋಜಿ d) ಡಾ.ಬಿ.ಆರ್.ಅಂಬೇಡ್ಕರ್ 2. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ a) ಕರ್ನಾಟಕ b) ಆಂದ್ರ ಪ್ರದೇಶ c) ತೆಲಂಗಾಣ d) ಪಶ್ಚಿಮ ಬಂಗಾಳ II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                                              

Middle Adds

amezon