Posts

Showing posts with the label SSLC Social Science New Book Questions

ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು | ಅಧ್ಯಾಯ 3 | 10ನೇ ತರಗತಿ ಸಮಾಜ ವಿಜ್ಞಾನ | 10th Social Science New Text Book Chapter 3 |

Image
SSLC Social Science New Text Book Question Ans Chapter 3 ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಅಭ್ಯಾಸ ಭಾಗದಲ್ಲಿಯ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಇಲ್ಲಿ ಅಧ್ಯಯನ ಮಾಡುವುದಕ್ಕಾಗಿ ಸಿದ್ದಪಡಿಸಲಾಗಿದೆ. ಇವುಗಳನ್ನು ಅಧ್ಯಯನಕ್ಕಾಗಿ ಮಾದರಿ ಉತ್ತರಗಳನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡಿಕೊಳ್ಳಬಹುದು. ಅಧ್ಯಾಯ - 3 ಭಾರತದಲ್ಲಿ ಬ್ರಿಟಿಷ ಆಳ್ವಿಕೆಯ ಪರಿಣಾಮಗಳು ಅಭ್ಯಾಸದ ಪ್ರಶ್ನೋತ್ತರಗಳು I ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ. 1. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಲಯವನ್ನು ಸ್ಥಾಪಿಸಿದವನು ___ ಉತ್ತರ: ವಾರನ್ ಹೇಸ್ಟಿಂಗ್ಸ್ 2. ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು_____ ಉತ್ತರ: ಲಾರ್ಡ್ ಕಾರ್ನ್ ವಾಲಿಸ್ 3. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ___ರಲ್ಲಿ ಜಾರಿಗೆ ತರಲಾಯಿತು ಉತ್ತರ: 1793 4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ____ ಉತ್ತರ: ರೈತವಾರಿ 5. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ____ ಉತ್ತರ: ವಾರನ್ ಹೇಸ್ಟಿಂಗ್ 6. ರೆಗ್ಯುಲೇಟಿಂಗ್ ಕಾಯ್ದೆ ___

ಬ್ರಿಟಿಷ ಆಳ್ವಿಕೆಯ ವಿಸ್ತರಣೆ ಪ್ರಶ್ನೋತ್ತರಗಳು | 10ನೇ ತರಗತಿ ಇತಿಹಾಸ ಅಧ್ಯಾಯ 2 ಪ್ರಶ್ನೋತ್ತರಗಳು | ಹತ್ತನೇಯ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯದ ಪ್ರಶ್ನೋತ್ತರಳು |

Image
10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯ ಪುಸ್ತಕದ ಪ್ರಶ್ನೋತ್ತರಗಳು ಅಧ್ಯಾಯ-2 ಬ್ರಿಟಿಷ ಆಳ್ವಿಕೆಯ ವಿಸ್ತರಣೆ Video Lesson I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ. 1. ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ _____ ಒಪ್ಪಂದ ಆಯಿತು. ಉತ್ತರ: ಸಾಲ್‌ಬಾಯ್ 2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು _____ ಉತ್ತರ: ಲಾರ್ಡ್ ವೆಲ್ಲೆಸ್ಲಿ 3. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು___ರಲ್ಲಿ ಜಾರಿಗೆ ತರಲಾಯಿತು ಉತ್ತರ: 1848 4. ದತ್ತು ಮಕ್ಕಳಿಗೆ ಹಕ್ಕಿ ಲ್ಲವೆಂಬ ನೀತಿಯನ್ನು ಜಾರಿಗೆ ತಂದವನು ____ ಉತ್ತರ: ಡಾಲ್‌ಹೌಸಿ ವಿದ್ಯಾರ್ಥಿವೇತನ ಮಂಜೂರಾತಿ ಪರೀಕ್ಷಿಸಿ II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ 1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ವಿವರಿಸಿ. ಉತ್ತರ:  ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು. ಪೇಶ್ವೆ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಚಿಕ್ಕಪ್ಪ ರಘೋಬ (ರಘುನಾಥರಾವ್)ನು ಕೊಲೆ ಮಾಡಿದನು. ಇದರಿಂದ ಪೇಶ್ವೆಯ  ಸ್ಥಾನಕ್ಕೆ ಕಲಹ ಏರ್ಪಟ್ಟಿತು. ನಾನಾ ಫಡ್ನವೀಸ್ ನೇತೃತ್ವದಲ್ಲಿ ಪೇಶ್ವೆ ಸ್ಥಾನಾಕಾಂಕ್ಷಿಯಾದ ರಘೋಬನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್‌ಗೆ ಮರಾಠ ಒಕ್ಕ

ಭಾರತಕ್ಕೆ ಯೋರೋಪಿಯನ್ನರ ಆಗಮನ | 10ನೇ ತರಗತಿ ಹೊಸ ಪಠ್ಯಪುಸ್ತಕದ ಅಧ್ಯಾಯ 1 | SSLC New Text Book Chapter 1 |

SSLC Social Science New text Book Chapter 1 ಅಧ್ಯಾಯ 1-  ಭಾರತಕ್ಕೆ ಯೂರೋಪಿನ್ನರ ಆಗಮನ ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ . 1. 1453 ರಲ್ಲಿ ಆಟೋಮಾನ್ ಟರ್ಕರು _____ ನಗರವನ್ನು ವಶಪಡಿಸಿಕೊಂಡರು . ಉತ್ತರ : ಕಾನಸ್ಟಾಂಟಿನೋಪಲ್ 2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು _____ ಕಂಡುಹಿಡಿದನು . ಉತ್ತರ : ವಾಸ್ಕೋಡಗಾಮ 3. 1741 ರಲ್ಲಿ ಡಚ್ಚರು ___ ಮೇಲೆ ಯುದ್ಧ ಸಾರಿದರು . ಉತ್ತರ : ತಿರುವಾಂಕೂರು 4. ಭಾರತದಲ್ಲಿದ್ದ ಫ್ರೇಂಚರ ರಾಜಧಾನಿ ___ ಉತ್ತರ : ಪುದುಚೇರಿ ( ಪಾಂಡಿಚೇರಿ ) 5. ರಾಬರ್ಟ ಕ್ಲೈವನು 1757 ರಲ್ಲಿ ಸಿರಾಜ್ - ಉದ್ - ದೌಲನ ಮೇಲೆ ____ ಕದನ ಸಾರಿದನು . ಉತ್ತರ : ಪ್ಲಾಸಿ 6. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ ದಿವಾನಿ ’ ಹಕ್ಕನ್ನು ____ ನೀಡಿದನು . ಉತ್ತರ : 2 ನೇ ಷಾ ಅಲಂ 7. ಬಂಗಾಳದಲ್ಲಿ ‘ ದ್ವಿ ಪ್ರಭುತ್ವ ’ ವನ್ನು ಜಾರಿಗೆ ತಂದವನು _____ ಉತ್ತರ : ರಾಬರ್ಟ ಕ್ಲೈವ್ 10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ

Middle Adds

amezon