Posts

Showing posts with the label Question Paper

KSEEB Model Question Paper-2 With Answers Part-5 | 10th Social Science Question Paper Model Ans |

V.       ಕೆಳಗಿನ ಪ್ರಶ್ನೆಗಳಿಗೆ ಎಂಟು –ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:                         4x4=16       34.     ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‌ ಚಂದ್ರ ಬೋಸ್‌ ರ ಸಾಧನೆಗಳನ್ನು ವಿವರಿಸಿ. ·          ಬ್ರಿಟಿಷ್‌ ಸರ್ಕಾರದ ಪ್ರತಿಷ್ಟಿತ ಹುದ್ದೆ ತ್ಯಜಿಸಿದರು ·          ನೇತಾಜಿ ಎಂದು ಹೆಸರಾಗಿದ್ದರು ·          ಜವಾಹರಲಾಲ್‌ ನೆಹರು ಜತೆಗೂಡಿ ಸಮಾಜವಾದಿ ಪಕ್ಷ ಸ್ಥಾಪನೆ ·          ಹರಿಪುರ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷರಾದರು ·          ಫಾರ್ವರ್ಡ್‌ ಬ್ಲಾಕ್‌ ಎಂಬ ಹೊಸ ಪಕ್ಷ ಸ್ಥಾಪನೆ ·          ಜರ್ಮನಿಯ ಹಿಟ್ಲರ್‌ ನಿಂದ ಸಹಾಯದ ಭರವಸೆ ಪಡೆದರು ·          ಆಜಾದ್‌ ಹಿಂದ್‌ ಆಡಿಯೋ ಭಾಷಣ ·          ಐ.ಎನ್.ಎ ಮುಖಂಡತ್ವವಹಿಸಿದರು ·          ದೆಹಲಿ ಚಲೋ ಚಳುವಳಿಗೆ ಕರೆ ·          ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ ಎಂದು ಘೋಷಿಸಿದರು. ·          ಆಕಸ್ಮಿಕ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು 35.     ತೀವ್ರವಾದಿಗಳು ಬ್ರಿಟಿಷರ ವಿರುದ್ಧ ಹೇಗೆ ಹೋರಾಟ ನಡೆಸಿದರು? ·          ಮಂದಗಾಮಿಗಳನ್ನು ರಾಜಕೀಯ ಭಿಕ್ಷುಕರೆಂದು ಕರೆದರು ·          ಪ್ರಮುಖ ತೀವ್ರಗಾಮಿ ನಾಯಕರು – ಲಾಲ, ಬಾಲ, ಪಾಲ ·          ಬಂಗಾಳದ ವಿಭಜನೆಗೆ ವಿರೋಧ ·          ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೆ ತೀರುವೆ. ಘೋಷಣೆ ·         

KSEEB Model Question Paper-2 With Answers Part-4 | 10th Social Science Question Paper Model Ans |

IV.      ಈ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ 3 ರಿಂದ 6 ವಾಕ್ಯಗಳಲ್ಲಿ ಉತ್ತರಿಸಿ.               9 X 3 = 27 25.     ಬ್ರಿಟಿಷ್‌ ಶಿಕ್ಷಣದಿಂದ ಭಾರತದ ಮೇಲಾದ ಪರಿಣಾಮಗಳನ್ನು ವಿವರಿಸಿ? ·          ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಯಿತು. ·          ಸ್ಥಳೀಯ ಭಾಷೆ ಮತ್ತು ಸಾಹಿತ್ಯ ರಚನೆಗೆ ಪ್ರೋತ್ಸಾಹ ·          ವೃತ್ತ ಪತ್ರಿಕೆಗಳ ಬೆಳವಣಿಗೆ ·          ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿಗಳ ಹುಟ್ಟು ·          ಜೆ.ಎಸ್.ಮಿಲ್‌, ರೂಸೋ, ಮಾಂಟೆಸ್ಕೋರವರ ಚಿಂತನೆಗಳಿಂದ ಪ್ರಭಾವ ·          ವಿಶ್ವದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲೆ ಉಂಟಾಯಿತು ·          ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿಯಲು ಸಾಧ್ಯವಾಯಿತು. 26.     ಮೂರನೇ ಆಂಗ್ಲೋ ಮೈಸೂರು ಯುದ್ಧದ ಪರಿಣಾಮಗಳೇನು? ·          ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ·          ಟಿಪ್ಪುವನ್ನು ಮಣಿಸಲು ಅಸಮಾನ ಷರತ್ತುಗಳು ·          ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟುಕೊಡುವುದು ·          ಮೂರು ಕೋಟಿ ರೂಪಾಯಿ ಯುದ್ಧನಷ್ಟ ಭರ್ತಿ ಮಾಡುವುದು ·          ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ಇಬ್ಬರು ಮಕ್ಕಳ ಒತ್ತೆಯಾಗಿ ಇಡುವುದು ·          ಯುದ್ಧ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ಸೈನಿಕರ ಬಿಡುಗಡೆ ·          ಬ್ರಿಟಿ

KSEEB Model Question Paper-2 With Answers Part-3 | 10th Social Science Question Paper Model Ans |

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.     8x2=16 17) ಬಕ್ಸರಕದನದ ಪರಿಣಾಮಗಳನ್ನು ವಿವರಿಸಿ. ಉತ್ತರ : ಎರಡನೇ ಷಾ ಆಲಂ ಬ್ರಿಟಿಷರಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಬಿಟ್ಟುಕೊಟ್ಟನು. ವಾರ್ಷಿಕ 26 ಲಕ್ಷ ರೂಪಾಯಿ ಪಡೆದು ಎರಡನೇ ಷಾ ಆಲಂ ಬಂಗಾಳದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಬೇಕಾಯಿತು. ಔಧದ ನವಾಬ ಷುಜ-ಉದ್-ದೌಲ್ ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿ ಕೊಡಬೇಕಾಯಿತು. ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ, ಬಂಗಾಳದ ಮೇಲೆ ಕಂಪನಿ ಪೂರ್ಣ ಆಡಳಿತ ನಡೆಸತೊಡಗಿತು. 18) ಮೂರನೇ ಆಂಗ್ಲೋ ಮರಾಠ ಯುದ್ಧ ದ ಫಲಿತಾಂಶಗಳು ಯಾವುವು ? ಉತ್ತರ : * ಮರಾಠರಿಗೆ ಸೋಲಾಯಿತು * ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿದರು * ಬಾಜಿರಾಯನ ಗೆ ವಿಶ್ರಾಂತಿ ವೇತನ ನೀಡಿದರು * ಶಿವಾಜಿ ವಂಶಸ್ಥ ಪ್ರತಾಪ್ ಸಿಂಹ ನನ್ನು ಸತಾರದ ರಾಜನನ್ನಾಗಿ ನೇಮಿಸಿದರು. 19) ಕೋಮುವಾದ ದೇಶದ ಐಕ್ಯತೆಗೆ ಮಾರಕ ಹೇಗೆ ? ಉತ್ತರ : * ಇದು ಸಾಮಾಜಿಕವಾಗಿ ಭಿನ್ನತೆ, ಅಪನಂಬಿಕೆ, ಭಯದ ವಾತಾವರಣವನ್ನು ನಿರ್ಮಿಸುತ್ತದೆ. * ಮತೀಯ ಗುಂಪುಗಳ ಹಿತಾಸಕ್ತಿಯನ್ನು ರಾಷ್ಟ್ರದ ಹಿತಾಸಕ್ತಿಗಿಂತ ಹೆಚ್ಚು ಎಂದು ಪರಿಗಣಿಸುತ್ತದೆ. * ಮತಿಯರಿ ಗೆ ಪೂರಕವಾಗಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ವೃದ್ಧಿಸುವ ಪ್ರಯತ್ನಗಳನ್ನು ಮತಿಯ ಶಕ್ತಿಗಳು ಮಾಡುತ್ತವೆ. * ತಮ್ಮ ತಮ್ಮ ಧರ್ಮಗಳ

KSEEB Model Question Paper-2 With Answers Part-2 | 10th Social Science Question Paper Model Ans |

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.   8x1=8 9) ಜುನಾಘಡದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು. ಏಕೆ ? ಉತ್ತರ : ಜುನಾಗಢದ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಚಿಸಿದನು. ಆದ್ದರಿಂದ ಪ್ರಜೆಗಳು ದಂಗೆಯೆದ್ದರು. 10) 'ವೇದಗಳಿಗೆ ಮರಳಿ, ಎಂದು ಕರೆ ಕೊಟ್ಟವರು ಯಾರು? ಉತ್ತರ : ಸ್ವಾಮಿ ದಯಾನಂದ ಸರಸ್ವತಿ.   11) ವಿಶ್ವಸಂಸ್ಥೆಯು ಮಾನವ ಹಕ್ಕುಗಳನ್ನು ಯಾವಾಗ ಅಳವಡಿಸಿಕೊಂಡಿತು ? ಉತ್ತರ : ವಿಶ್ವಸಂಸ್ಥೆಯು ಮಾನವ ಹಕ್ಕುಗಳನ್ನು 1948 ಡಿಸೆಂಬರ್ 10 ರಂದು ಅಳವಡಿಸಿಕೊಂಡಿತು. 12) ಹೆಣ್ಣು ಭ್ರೂಣಹತ್ಯೆ ಎಂದರೇನು ? ಉತ್ತರ : ಹೆಣ್ಣು ಭ್ರೂಣವನ್ನು ಬೆಳೆಯದಂತೆ ತಡೆಯುವುದು ಅಥವಾ ಕಾನೂನನ್ನು ಕಡೆಗಣಿಸಿ ಉದ್ದೇಶಪೂರ್ವಕವಾಗಿ ಗರ್ಭಪಾತ ಮಾಡುವುದು. 13) ಕಾಫಿಯ ಹೂವು ಮಳೆ ಎಂದರೇನು ? ಉತ್ತರ : ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಕಾಫಿಯ ಹೂಮಳೆ ಎಂದು ಕರೆಯುತ್ತಾರೆ. 14) ಇಂದು ಒಳನಾಡಿನ ಜಲಸಾರಿಗೆಯ ಪಾತ್ರ ಕಡಿಮೆಯಾಗುತ್ತದೆ. ಏಕೆ ? ಉತ್ತರ : ರಸ್ತೆ ಮತ್ತು ರೈಲು ಸಾರಿಗೆಗಳ ಪ್ರಗತಿಯಿಂದಾಗಿ ಒಳನಾಡಿನ ಜಲಸಾರಿಗೆ ಪಾತ್ರ ಕಡಿಮೆಯಾಗುತ್ತಿದೆ. 15) ವಸತಿಹೀನರಿಗೆ ವಸತಿಯನ್ನು ಒದಗಿಸಲು ಜಾರಿಗೊಳಿಸಿರುವ ಯಾವುದಾದರೂ ಎರಡು ವಸತಿ ಯೋಜನೆ ಗಳನ್ನು ಹೆಸರಿಸಿ. ಉತ್ತರ : ಪ್ರಧಾನಮಂತ್ರಿ ಅವಾಸ್ ಯೋಜನೆ. ಅಂಬೇಡ್ಕರ್ ವಾಲ್ಮ

Middle Adds

amezon