Posts

Showing posts with the label BLOG

ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? | ರಾತ್ರಿ ಬೇಗ ನಿದ್ರೆ ಬರದೆ ಇರುವುದಕ್ಕೆ ಕಾರಣವೇನು ?

Image
ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ? ನಿದ್ದೆ ಚೆನ್ನಾಗಿ ಬರದಿರುವುದಕ್ಕೆ ಹಲವಾರು ಕಾರಣಗಳಿರುತ್ತವೆ . ಅವುಗಳಲ್ಲಿ ಸರಿಯಾದ ಕಾರಣ ಯಾವುದು ಎಂದು ಮೊದಲು ಪತ್ತೆ ಹಚ್ಚಿಕೊಳ್ಳಬೇಕು . ಪ್ರಮುಖವಾಗಿ ಇರಬಹುದಾದ ಕಾರಣಗಳು : ವಿಟಮಿನ್ D ಕೊರತೆ ಇದ್ದರೆ ನಿದ್ದೆ ಚೆನ್ನಾಗಿ ಬರುವುದಿಲ್ಲ . ಸ್ಟ್ರೆಸ್ ಲೆವೆಲ್ ಜಾಸ್ತಿ ಆಗಿದ್ದರೆ ನಿದ್ದೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಸಂಜೆ ಚಹಾ / ಕಾಪಿ ಕುಡಿಯುವುದು ನಿದ್ದೆ ಬರದಂತೆ ಮಾಡಬಹುದು . ಜಾಸ್ತಿ ಮೊಬೈಲ್ ಅಥವಾ ಲ್ಯಾಪ್ಟಾಪ್ ನೋಡುವುದರಿಂದ ನಿದ್ದೆಚೆನ್ನಾಗಿ ಆಗುವುದಿಲ್ಲ . ದೇಹದಲ್ಲಿ ಯಾವುದಾದರೂ ರೀತಿಯ ನೋವಿದ್ದರೆ ನಿದ್ರೆಯಲ್ಲಿ ಸಮಸ್ಯೆ ಇರುತ್ತದೆ . ಊಟ ಆದಕೂಡಲೇ ಮಲಗುವುದು ಇದರಿಂದ ಬೇಗ ನಿದ್ರೆ ಬರುತ್ತದೆ . ಆದ್ದರಿಂದ ಮೊದಲು ನಿದ್ದೆ ಬರದಿರುವುದಕ್ಕೆ ಕಾರಣ ಏನೆಂದು ತಿಳಿದು ಅದಕ್ಕೆ ಪರಿಹಾರ ಹುಡುಕುವುದು ಒಳ್ಳೆಯದು . ಇದಕ್ಕೂ ಪರಿಹಾರವು ಕಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವೈಧ್ಯರನ್ನು ಕಾಣುವುದು ಒಳ್ಳೆಯದು. **** Karnatakad Educations | ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? |

Chemistry All Formulas | All Formulas Of Chemistry | Chemistry Formulas | Basic concept Of Science | Science Basic Concept | Karnataka Educations |

Image
karntakaeducations Science Basic Concept Chemistry All Formulas In basic science chemistry part we saw some formulas, all formulas list are here. Some formulas are used in science. Then we see the formulas and their extended forms that are commonly used in chemistry. Here we see the formulas and their extended forms that are important. Na : Sodium H2O : Water C6H12O6 : Glucose   C2H6O : Alcohol CaSO4 : Sulfate Group   H2S : Hydrogen Sulfide   NaCl : Salt   O2 : Oxygen   C2H6O : Ethanol   C2H4O2 : Vinegar   NH3 : Ammonia Mg : Magnesium   C2H4O2 : Acetic Acid C4H10 : Butane NO3− : Nitrate Cu : Copper N2 : Nitrogen CO2 : Carbon Dioxide H2SO4  : Sulfuric Acid CH4 : Methane C12H22O11 : Sucrose C3H8 : Propane NaHCO3 : Baking Soda F : Fluoride F2 : Fluoride H2O2 : Peroxide C8H10N4O2 : Caffeine NaCl : Sodium Chloride C9H8O4 : Aspirin HCl : Hydrochloric Acid Zn(NO3)2 : Zinc CO : Carbon Monoxide NaOH : Sodium Hydroxide NaCN :

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳ ವೇತನ ನೀಡುವ ಬಗ್ಗೆ ಸ್ಪಷ್ಟೀಕರಣ | Karnataka State Employee Give One Month Salary to Covid -19 Fund ?

Image
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳ ವೇತನ ನೀಡುವ ಬಗ್ಗೆ ಸ್ಪಷ್ಟೀಕರಣ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸ್ಪಷ್ಟೀಕರಣ Subject Language: ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳ ವೇತನ ನೀಡುವ ಬಗ್ಗೆ Department: Education Department Place: Karnataka Announcement Date: 26.04.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ***** ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳ ವೇತನ ನೀಡುವ ಬಗ್ಗೆ ಸ್ಪಷ್ಟೀಕರಣ | Karnataka State Employee Give One Month Salary to Covid -19 

2020-21 ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22 ನೇ ಸಾಲಿನ ಶೈಕ್ಷಣಿಕ ವರ್ಷಾರಂಭ | ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳು | ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ರಜಾ ಅವಧಿ ನಿಗಧಿ |

Image
2020-21 ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22 ನೇ ಸಾಲಿನ ಶೈಕ್ಷಣಿಕ ವರ್ಷಾರಂಭ | ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳು | ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ರಜಾ ಅವಧಿ ನಿಗಧಿ 2020-21 ನೇ ಸಾಲಿನ 1 ರಿಂದ 9 ನೇ ತರಗತಿ ಮೌಲ್ಯಾಂಕನ ವಿಶ್ಲೇಷಣೆ ಹಾಗೂ ಶೈಕ್ಷಣಿಕ ಅವಧಿ ನಿಗಧಿ ಕುರಿತು ಸುತ್ತೋಲೆ: Subject: ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ರವರ ಸುತ್ತೋಲೆ   Subject Language: Kannada/English Department: Education Department Place: Karnataka Announcement Date: 20.04.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree...........

ESSAY: COVID-19 (CORONA VIRUS) IT’S EFFECT AND RESULT

Image
ESSAY: COVID-19 (CORONA VIRUS)   IT’S EFFECT AND RESULT INTRODUCTION: Covid-19 means corona virus disease 2019.It is global pandemic and epidemic disease.   It was found on 30th December 2019 in “Wuhan” city of “China”. When a group of people were suffering from pneumonia with unknown cause. So ‘WHO’ Declared this as “novel covid-19”. This is on 11th March 2020. Then whole world kept “lockdown” which world has never faced. SYMPTOMS: ➢ Fever. ➢ Cough & cold . ➢ Difficulty in breathing. ➢ Tiredness & nervousness. ➢ Sore throat. ➢ It spreads to infected persons cough and sneezing.   Disadvantages (Effects): ➢ Total lock down on people’s activities. ➢ People lost health and wealth. ➢ Factories and industries closed, results in unemployment. ➢ Many people losts their life. ➢ Results in child marriage and child labours. ➢ Loss of financial sources and marketing. ➢ All schools and colleges were closed. ➢ Due to online classes eyes prob

COVID-19 Essay ಕೋರೋನಾ ಪ್ರಬಂಧ

ಕೊರೋನಾ ಪ್ರಬಂಧ ಇಂದು ಜಾಗತಿಕವಾಗಿ ಒಂದು ಬೃಹತ್ ಸಮಸ್ಯೆಯಾಗಿ ಕಾಡುತ್ತಿರುವ ರೋಗ Covid 19. ಇದು ಒಂದು ವೈರಸ್ ನಿಂದ ಬರುವ ರೋಗವಾಗಿದ್ದು ಈ ವೈರಸ್ ಕಿರೀಟದ ಆಕಾರದ ರಚನೆ ಹೊಂದಿರುವ ಕಾರಣಕ್ಕಾಗಿ ಇದನ್ನು Corona ಎನ್ನುವ ಹೆಸರು ಇಡಲಾಗಿದೆ. ಇದು ಮನುಷ್ಯರಲ್ಲಿ ಉಸಿರಾಟದ ತೊಂದರೆ ಮತ್ತು ಇತರ ಪರಿಣಾಮಗಳನ್ನು ಉಂಟು ಮಾಡಿ ಮಾರಣಾಂತಿಕವಾಗಿ ಕಾಡುವಂತ ರೋಗವಾಗಿದೆ. Covid 19 ಮೊಟ್ಟಮೊದಲ ಬಾರಿಗೆ ಚೀನಾ ದೇಶದ  Wuhan ಎನ್ನುವ ಸ್ಥಳದಲ್ಲಿ 2019 ರ ಡಿಸೆಂಬರ್ ನಲ್ಲಿ ಕಂಡುಬಂದಿದ್ದು. ನಂತರ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಿಗೆ ಹರಡಿಕೊಂಡು ಬಂದಿದೆ. ಇದು ಮೊದಲು 'ಬಾವಲಿ' ಯಿಂದ ಹರಡಿರುವುದು ಆದರೆ ಮುಂದೆ ಮನುಷ್ಯನಿಂದ ಮನುಷ್ಯನಿಗೆ ಹರಡಿಕೊಂಡು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಯು 4.1.2021 ರಲ್ಲಿ ಹೊರಡಿಸುವ ಅಂಕಿ ಅಂಶಗಳ ಪ್ರಕಾರವಾಗಿ ಜಗತ್ತಿನಲ್ಲಿ ಒಟ್ಟು 129,000,000 ಈ ರೋಗಕ್ಕೆ ತುತ್ತಾಗಿರುವರು, 2,800,000 ಜನರು ಈ ರೋಗದಿಂದಾಗಿ ಮರಣ  ಹೊಂದಿರುವರು. 'ಅಂಟಾರ್ಟಿಕ್' ಅವನ್ನು ಹೊರತುಪಡಿಸಿ ಜಗತ್ತಿನ ಸುಮಾರು 192 ರಾಷ್ಟ್ರಗಳು ಈ ರೋಗಕ್ಕೆ ತುತ್ತಾಗಿರುವುದು ಕಂಡುಬರುತ್ತದೆ. ಈ ರೋಗಕ್ಕೆ ತುತ್ತಾಗಿರುವ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರವೆಂದರೆ ಅಮೆರಿಕ ದೇಶವಾಗಿದೆ. * ಈ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ರೋಗವಾಗಿದ್ದು ವ್ಯಕ್ತಿಯ ಸ್ವಾಸ ಕೆಮ್ಮು ಮತ್ತಿತರ ಮೂಲಗಳಿಂದ ಸುಲಭ

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-2 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-2

Image
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-2 ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು for More information visit our you Tube Channel: jothreddy/c/youtube.com  01. 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು ಯಾರು ? ಉ: ರಾಬರ್ಟ್ ಕ್ಲೈವ್  02. ಸಿಖ್ಖರನ್ನು ಸಂಘಟಿಸಿದವರು ಯಾರು ?  ಉ: ರಣಜಿತ್ ಸಿಂಗ್ 03. ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ? ಉ: ಸಾಲ್ ಬಾಯ್  04. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು ಯಾರು ? ಉ : ಲಾರ್ಡ್ ವೆಲ್ಲೆಸ್ಲಿ (1798)  05. ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣವೇನು ? ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಿಸುವುದು. 06. ಸಹಾಯಕ ಸೈನ್ಯ ಪದ್ದತಿ ಎಂದರೆ  ಉ: ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದವೆ ಸಹಾಯಕ ಸೈನ್ಯ ಪದ್ದತಿ 07. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ ಯಾವುದು ? ಉ: ಹೈದರಾಬಾದ್  08. 2 ನೇ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣವೇನು ಉ: ಮರಾಠ ನಾಯಕರ ಆಂತರಿಕÀ ಸಂಘರ್ಷ. 09. 2 ನೇ ಆಂಗ್ಲೋ - ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ? ಉ: ಬೆಸ್ಸಿನ್ ಒಪ್ಪಂದ 10. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು ? ಉ: 2 ಬಾಜಿರಾವ್ 11. ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು ? ಉ: ಯುದ್ಧಪ್ರ

Middle Adds

amezon