Posts

Showing posts with the label 10ನೇ ತರಗತಿ ಕನ್ನಡ

ಗದ್ಯ - 2 ಲಂಡನ್ ನಗರ ನೋಟ್ಸ್ | Gadya 2 London Nagara | 10th Kannada Question Ans | 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು |

Image
ಗದ್ಯಪಾಠ-2- ಲಂಡನ್ ನಗರ -ವಿ.ಕೃ.ಗೋಕಾಕ ಕೃತಿಕಾರರ ಪರಿಚಯ: ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ.ವಿನಾಯಕ ಕೃಷ್ಣ ಗೋಕಾಕರ ಕಾಲ ಕ್ರಿ.ಶ.1906. ಇವರು ಹಾವೇರಿ ಜಿಲ್ಲೆಯ ಸವಣೂರಿನವರು. ಇವರು ಸಮುದ್ರ ಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ ಸಿಂಧು ರಶ್ಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ದ್ಯಾವಾ ಪೃಥಿವೀ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ಮೊದಲಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಲಂಡನ್ ನಗರ ಗದ್ಯಭಾಗವನ್ನು ವಿ.ಕೃ.ಗೋಕಾಕರ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ. I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು? ಉ: ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ವೂಲವರ್ಥ. 2. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು? ಉ: ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಲ್ಗಾರ್ ಸ್ಕ್ವೇರ್. 3. ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ? ಉ: ವೆಸ್ಟ್ ಮಿನಿಸ್ಟರ್ ಅಬೆ ಸಂತ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ. 4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರ

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Janapada Vagatugalu |

Image
karntakaeducations ಪ ಠ್ಯಪೂರಕ ಅ ಧ್ಯಯನ - 5 ಜನಪದ ಒಗಟುಗಳು. 1) ‘ಅಂಗಿ’ ಎಂಬ ಉತ್ತರ ಬರುವ ಬೆಡಗಿನ ಪ್ರಶ್ನೆಯನ್ನು ತಿಳಿಸಿ ? ಉತ್ತರ :   ಕೈಯುಂಟು ಕಾಲಿಲ್ಲ, ಶಿರಹರಿದ ಮುಂಡ, ಮೈಯೊಳಗೆ ನವಗಾಯ, ಒಂಭತ್ತು ತುಂಡ, ಒಯ್ಯನಿಯ್ಯನೇ ಬಂದು ಹೆಗಲೇರಿಕೊಂಡ, ರಾಯ ರಾಯರಿಗೆಲ್ಲ ತಾನೇ ಪ್ರಚಂಡ. 2) ಉಪ್ಪಿನ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ ? ಉತ್ತರ :   ನೀರಿನಿಂದಲೇ ತಯಾರಾದ ಉಪ್ಪು ನೀರು ತಾಕಿದರೆ ಕರಗಿ ಮಾಯವಾಗುತ್ತದೆ. 3) ಕೆಸರಿಗೂ ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ ? ಉತ್ತರ :   ಕೆಸರಿನಲ್ಲಿಯೇ ಹುಟ್ಟಿ, ಕೆಸರಿನಲ್ಲಿಯೇ ಬೆಳೆಯುವ ಸಸ್ಯವಾಗಿದ್ದು, ಕೆಸರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. 4) ಒಗಟುಗಳಿಂದ ಶೈಕ್ಷಣಿಕವಾಗಿ ಏನು ಲಾಭ ? ಉತ್ತರ :   ವಿದ್ಯಾರ್ಥಿಗಳಲ್ಲಿ ಕಲ್ಪನಾಶೀಲತೆ, ಆಲೋಚನಾ ಶಕ್ತಿ, ಸೃಜನಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಮತ್ತು ಬುದ್ಧಿ ಕೌಶಲ ಬೆಳೆಯುತ್ತದೆ. 5) ಉತ್ತರಾಣಿ ಮತ್ತು ಗರಿಕೆ ಕೊಡುವ ತೊಂದರೆ ಏನು ? ಉತ್ತರ :   ಉತ್ತರಾಣಿಯ ಬೀಜಗಳು ಮುಳ್ಳಿನಂತಿದ್ದು ಮಹಿಳೆಯ ಸೀರೆ ಸೆರಗು ಹಿಡಿಯುತ್ತದೆ, ಹೊಲದಲ್ಲಿರುವ ಗರಿಕೆಯನ್ನು ನಾಶಪಡಿಸಲು ರೈತ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ. ***** Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು | ಒಂದು ಅಂಕದ ಪ್ರಶ್ನೆಗಳು

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3 ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh |

Image
karntakaeducations ಪ ಠ್ಯಪೂರಕ ಅ ಧ್ಯಯನ - 3  ಭಗತಸಿಂಗ್ ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :  1) ಜಲಿಯನ್ ವಾಲಾಬಾಗ ಹತ್ಯಾಕಾಂಡ ಎಂದು ನಡೆಯಿತು ? ಉತ್ತರ :   13 ಎಪ್ರೀಲ 1919 2) ಭಗತಸಿಂಗ ಸಹೋದರರಿಗೆ ಮಣ್ಣು ಯಾವುದರ ಪ್ರತೀಕವೆಂದು ತೋರಿಸುತ್ತಾನೆ ? ಉತ್ತರ :   ತ್ಯಾಗದ ಪ್ರತೀಕ 3) ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ? ಉತ್ತರ :   13 ಎಪ್ರೀಲ 1919 ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ. 4) ಭಗತಸಿಂಗನ ಸಹಚರರು ಯಾರು ? ಉತ್ತರ :   ಸುಖದೇವ, ರಾಜಗುರು, ಭಟುಕೇಶ್ವರ ದತ್ತ. 5) ಭಗತಸಿಂಗ ಹುತಾತ್ಮನಾದದ್ದು ಯಾವಾಗ ? ಉತ್ತರ :   23 ಮಾರ್ಚ 1931 (23 ನೇ ವಯಸ್ಸಿನಲ್ಲಿ) ***** Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3  ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh | KarnatakaEducation Search   SSLC ALL Subject Passing Package 10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್ Class 10 2nd Language English Notes 10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು Class10 Social Science Notes English Medium

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 2 ವಸಂತ ಮುಖ ತೋರಲಿಲ್ಲ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Vasanta Mukha toralilla |

Image
karntakaeducations ಪ ಠ್ಯಪೂರಕ ಅ ಧ್ಯಯನ - 2 ವಸಂತ ಮುಖ ತೋರಲಿಲ್ಲ 1) ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ ? ಉತ್ತರ :   ಮುಸುರೆ ತಿಕ್ಕುತ್ತಿದ್ದಾಳೆ. 2) ಅಮ್ಮ ಎಲ್ಲಿ ಮಲಗಿದ್ದಾಳೆ ? ಉತ್ತರ :   ಗುಡಿಸಲಿನಲ್ಲಿ 3) ಯಾರಿಗೆ ವಸಂತ ಮುಖ ತೋರಲಿಲ್ಲ ? ಉತ್ತರ :   ಕಮ್ಮಾರ, ಕುಂಬಾರ, ನೇಕಾರ, ಕೇರಿಯ ಮಾರ, ಪುಟ್ಟಿಗೆ. 4) ಪುಟ್ಟಿಯ ಪ್ರಶ್ನೆಗಳೇನು ? ಉತ್ತರ :   ಗುಡಿಸಲೊಳಗೆ ಬರಲು ವಸಂತ ಹೆದರಿದನೆ?, ಹರಿದ ಚಿಂದಿ ಬಟ್ಟೆಗಳ ಕಂಡು ಮರುಗಿದನೆ ? ***** Karnataka Educations |  10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 2 ವಸಂತ ಮುಖ ತೋರಲಿಲ್ಲ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Vasanta Mukha toralilla | KarnatakaEducation Search   SSLC ALL Subject Passing Package 10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್ Class 10 2nd Language English Notes 10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು Class10 Social Science Notes English Medium

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ- 1 ಸ್ವಾಮಿ ವಿವೇಕಾನಂದರ ಚಿಂತನೆಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Vivekanandara Chintanegalu |

Image
karntakaeducations ಪ ಠ್ಯಪೂರಕ ಅ ಧ್ಯಯನ- 1 ಸ್ವಾಮಿ ವಿವೇಕಾನಂದರ ಚಿಂತನೆಗಳು ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :  1) ವಿವೇಕಾನಂದರೆಂದರೆ ಯಾವುದರ ರೂಪಕವಾಗಿದೆ ? ಉತ್ತರ :   ಸಾಮಾಜಿಕ ಸಂಕಟ, ಸಿಟ್ಟು, ಸ್ಪೋಟ, ಸ್ಪಷ್ಟತೆ 2) ವಿವೇಕಾನಂದರು ಯಾವುದಕ್ಕೆ ಮೊದಲನೇ ಆದ್ಯತೆ ನೀಡಬೇಕೆಂದಿದ್ದಾರೆ ? ಉತ್ತರ :   ದೈಹಿಕ ಹಸಿವು ಇಂಗಿಸಲು. 3) ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ ? ಉತ್ತರ :   ಜಾತಿ ಮತ್ತು ವರ್ಗ ವ್ಯವಸ್ಥೆ 4) ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು ? ಉತ್ತರ :   ಚಿಕಾಗೋ ನಗರದಲ್ಲಿ 5) ವಿವೇಕಾನಂದರನ್ನು ‘ಮಾನವತಾ ಮಿತ್ರ’ ಎಂದು ಕರೆದವರಾರು ? ಉತ್ತರ :   ಕುವೆಂಪು 6) ಜಾತಿ ವ್ಯವಸ್ಥೆಗೆ ತುತ್ತಾಗಿರುವವರು ಯಾರು ? ಉತ್ತರ :   ಶೂದ್ರರು, ಅ ಸ್ಪೃಶ್ಯರು 7) ಕುವೆಂಪುರವರು ವಿವೇಕಾನಂದರನ್ನು ಏನೆಂದು ಕರೆದರು ? ಉತ್ತರ :   ಮಾನವತಾ ಮಿತ್ರ. 8) ವಿವೇಕಾನಂದರು ಯಾವುದರ ಮೂಲಭೂತವಾದಿ ಆಗಿರಲಿಲ್ಲ ? ಉತ್ತರ :   ಧಾರ್ಮಿಕ ಮೂಲಭೂತವಾದಿ ಆಗಿರಲಿಲ್ಲ. 9) ವಿವೇಕಾನಂದರು ಶೂದ್ರವರ್ಗದವರು ಯಾವುದನ್ನು ಬಿಟ್ಟು ಹೊರಬರಬೇಕೆಂದು ಕರೆಕೊಟ್ಟರು ? ಉತ್ತರ :   ಊಳಿಗ ಸ್ವಭಾವ. 10) ವಿವೇಕಾನಂದರ ಪ್ರಕಾರ ಸಮಾಜ ಕ್ರಾಂತಿಯ ಅರುಣೋದಯ ಯಾವುದು ? ಉತ್ತರ :   ಸಮತಾವಾದ, ಅರಾಜಕವಾದ, ಶೂನ್ಯವಾದ. 11) ವಿವೇಕಾನಂದರು ಯಾವ ವಿಸ್ತರಣೆಗಳ ಪರವಾಗಿರಲ

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 8 : ಕೆಮ್ಮನೆ ಮೀಸೆವೊತ್ತೆನೇ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Kemmane Meesevottene |

Image
karntakaeducations ಪದ್ಯ - 8 : ಕೆಮ್ಮನೆ ಮೀಸೆವೊತ್ತೆನೇ ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ : 1) ದ್ರೋಣರು ಪರಶುರಾಮರಲ್ಲಿಗೆ ಏಕೆ ಬಂದರು ? ಉತ್ತರ :   ದ್ರವ್ಯಾರ್ಥಿಯಾಗಿ 2) ದ್ರೋಣರು ಯಾರೊಡನೆ ಪರಶುರಾಮನ ಬಳಿ ಬಂದರು ? ಉತ್ತರ :   ಅಶ್ವತ್ಥಾಮನೊಡನೆ. 3) ಪರಶುರಾಮನು ದ್ರೋಣರಿಗೆ ಕೊಟ್ಟ ಪ್ರಧಾನ ಅಸ್ತ್ರಗಳಾವುವು ? ಉತ್ತರ :   ವಾರುಣ, ವಾಯುವ್ಯ, ಆಗ್ನೇಯ, ಐಂದ್ರಾ (ಇಂದ್ರ) 4) ದ್ರುಪದನು ಪಡಿಯರನಿಗೆ ಏನೆಂದು ಹೇಳಿ ಕಳುಹಿಸಿದನು ? ಉತ್ತರ :   ದ್ರೋಣನು ಯಾರೆಂದು ನಾನು ತಿಳಿಯೆನು, ಅವನನ್ನು ಹೊರಗೆ ತಳ್ಳು. 5) ಪರಶುರಾಮನು ಅರ್ಘಯ್ಯ ವನ್ನು ಯಾವುದರಲ್ಲಿ ನೀಡಿದನು ? ಉತ್ತರ :   ಮಣ್ಣಿನ ಪಾತ್ರೆಯಲ್ಲಿ 6) ದ್ರೋಣರಿಗೆ ಪರಶುರಾಮನು ಅಘ್ರ್ಯವನ್ನು ಮಣ್ಣಿನ ಪಾತ್ರೆಯಲ್ಲಿ ನೀಡಲು ಕಾರಣವೇನು ? ಉತ್ತರ :   ತನ್ನಲ್ಲಿದ್ದ ಎಲ್ಲ ಸಂಪತ್ತನ್ನು ಬೇಡಿದವರಿಗೆ ಮತ್ತು ಭೂಮಿಯನ್ನು ತನ್ನ ಗುರುವಿಗೆ ನೀಡಿದ್ದು, ತನ್ನ ಹತ್ತಿರ ಚಿನ್ನದ ಪಾತ್ರೆಗಳು ಇಲ್ಲದ ಕಾರಣ. 7) ದ್ರೋಣನು ದಿವ್ಯಾಸ್ತ್ರಗಳನ್ನೇ ನೀಡು ಎಂದು ಪರಶುರಾಮರಿಗೆ ಹೇಳಲು ಕಾರಣವೇನು ? ಉತ್ತರ :   ನಿಮಗೆ ನೀಡಲು ತನ್ನ ಹತ್ತಿರ ಯಾವುದೇ ಬೇರೆ ಆಸ್ತಿಯಿಲ್ಲ. ಕೇವಲ ಬಿಲ್ಲು ಮತ್ತು ದಿವ್ಯಾಸ್ತ್ರಗಳು ಮಾತ್ರ ಇರುವುದಾಗಿ ಪರಶುರಾಮರು ಹೇಳಿದ್ದರಿಂದ, ದ್ರೋಣನು ವಿದ್ಯಾಧನವೇ ತನಗೆ ಧನ ಎಂದು ಹೇಳಿ ದಿವ್ಯಾಸ್ತ್ರಗಳನ್ನು ಪಡೆಯುತ

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 7 ವೀರಲವ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Veera Lava |

Image
karntakaeducations ಪದ್ಯ - 7 : ವೀರಲವ 1) ಜೈಮಿನಿ ಭಾರತವನ್ನು ಬರೆದ ಕವಿ ಯಾರು ? ಉತ್ತರ :  ಲಕ್ಷ್ಮೀಶ 2) ಯಜ್ಞಾಶ್ವವನ್ನು ಕಟ್ಟಿದವರು ಯಾರು ? ಉತ್ತರ :  ಲವ 3) ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು ? ಉತ್ತರ :  ತನ್ನ ಉತ್ತರೀಯದಿಂದ 4) ಮುನಿಸುತರು ಹೆದರಲು ಕಾರಣವೇನು ? ಉತ್ತರ :  ಲವನು ರಾಜರ ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ 5) ಯಜ್ಞದ ಕುದುರೆ ಯಾರ ಆಶ್ರಮ ಪ್ರವೇಶಿಸಿತು ? ಉತ್ತರ :  ವಾಲ್ಮೀಕಿ ಆಶ್ರಮವನ್ನು ಪ್ರವೇಶಿಸಿತು 6) ವಾಲ್ಮೀಕಿಯ ವನವನ್ನು ಯಾರು ಕಾಯುತ್ತಿದ್ದರು ? ಉತ್ತರ :  ವಾಲ್ಮೀಕಿಯ ವನವನ್ನು ಲವನು ಕಾಯುತ್ತಿದ್ದನು. 7) ಕುದುರೆಯನ್ನು ಕಟ್ಟಿದಾಗ ಮುನಿಸುತರು ಲವನಿಗೆ ಏನೆಂದು ಹೇಳಿದರು ? ಉತ್ತರ :  ಅರಸುಗಳ ಕುದುರೆಯನ್ನು ಬಿಡದಿದ್ದರೆ ಅವರು ನಮ್ಮನ್ನು ಹೊಡೆಯುವರು. 8) ಯಜ್ಞಾಶ್ವದ ಬೆಂಗಾವಲಿಗೆ ಯಾರು ಬಂದಿದ್ದರು ? ಉತ್ತರ :  ಶತ್ರುಘ್ನ. 9) ಯಜ್ಞಾಶ್ವದ ಹಣೆಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ? ಉತ್ತರ :  ಭೂಮಂಡಲದಲ್ಲಿ ಕೌಶಲ್ಯೆಯ ಮಗನಾದ ರಾಮನೊಬ್ಬನೇ ವೀರನು. ಇದು ಅವನ ಯಜ್ಞದ ಕುದುರೆ. ತಡೆಯುವ ಸಾಮಥ್ರ್ಯವುಳ್ಳವರು ಯಾರೇ ಆದರೂ ತಡೆಯಲಿ ಎಂದು ಯಜ್ಞಾಶ್ವದ ಹಣೆಪಟ್ಟಿಯಲ್ಲಿ ಬರೆದಿತ್ತು. 10) ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು ? ಉತ್ತರ :  ವರುಣನ ಲೋಕಕ್ಕೆ. 11) ರಾಮನ ತಂದೆ ತಾಯಿ ಯಾರು ? ಉತ್ತರ :  ತಂದೆ ದಶರಥ, ತಾ

Middle Adds

amezon