10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3 ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh |
karntakaeducations
ಪಠ್ಯಪೂರಕ ಅಧ್ಯಯನ -3 ಭಗತಸಿಂಗ್
ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :
1) ಜಲಿಯನ್
ವಾಲಾಬಾಗ ಹತ್ಯಾಕಾಂಡ ಎಂದು ನಡೆಯಿತು ?
ಉತ್ತರ :
13 ಎಪ್ರೀಲ 1919
2) ಭಗತಸಿಂಗ
ಸಹೋದರರಿಗೆ ಮಣ್ಣು ಯಾವುದರ ಪ್ರತೀಕವೆಂದು ತೋರಿಸುತ್ತಾನೆ ?
ಉತ್ತರ :
ತ್ಯಾಗದ ಪ್ರತೀಕ
3) ಜಲಿಯನ್
ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ?
ಉತ್ತರ :
13 ಎಪ್ರೀಲ 1919 ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ
ಸುಮಾರು 2000 ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ.
4) ಭಗತಸಿಂಗನ
ಸಹಚರರು ಯಾರು ?
ಉತ್ತರ :
ಸುಖದೇವ, ರಾಜಗುರು, ಭಟುಕೇಶ್ವರ ದತ್ತ.
5) ಭಗತಸಿಂಗ
ಹುತಾತ್ಮನಾದದ್ದು ಯಾವಾಗ ?
ಉತ್ತರ :
23 ಮಾರ್ಚ 1931 (23 ನೇ ವಯಸ್ಸಿನಲ್ಲಿ)
*****
Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3 ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh |
Comments
Post a Comment
If any doubt Comment me