SSLC Social Science 1 Marks All Questions | 10th Class Imp 1 Marks Questions | 10ನೇ ತರಗತಿ ಸಮಾಜ ವಿಜ್ಞಾನ 190 ಪ್ರಮುಖ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಪ್ರಶ್ನೆಗಳು |
10ನೇ ತರಗತಿ ಸಮಾಜ ವಿಜ್ಞಾನ 190 ಪ್ರಮುಖ ಪ್ರಶ್ನೆಗಳು
ಭಾಗ-1 ಮತ್ತು ಭಾಗ-2 ರ ಅಭ್ಯಾಸ ಭಾಗದ ಒಂದು ಅಂಕದ
ಪ್ರಶ್ನೆಗಳು
1. 1453ರಲ್ಲಿ ಆಟೋಮಾನ್ ಟರ್ಕರು ____ ನಗರವನ್ನು
ವಶಪಡಿಸಿಕೊಂಡರು.
-ಕಾನ್ಸ್ಟಾಂಟಿನೋಪಲ್
2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು
_____ ಕಂಡುಹಿಡಿದನು.
-ವಾಸ್ಕೋಡಗಾಮ
3. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ _____
-ಪುದುಚೇರಿ/ಪಾಂಡಿಚೇರಿ
4. ರಾಬರ್ಟ್ ಕ್ಲೈವನು 1757ರಲ್ಲಿ ಸಿರಾಜ್-ಉದ್-ದೌಲನ
ಮೇಲೆ ____ ಕದನ ಸಾರಿದನು.
-ಪ್ಲಾಸಿ
5. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ದಿವಾನಿ’ ಹಕ್ಕನ್ನು
_____ನೀಡಿದನು.
-ಎರಡನೇ ಷಾ ಅಲಂ
6. ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ವನ್ನು ಜಾರಿಗೆ
ತಂದವನು _____
-ರಾಬರ್ಟ್ ಕ್ಲೈವ್
7. ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು
ಮತ್ತು ಬ್ರಿಟಿಷರ ಮಧ್ಯ _____ ಒಪ್ಪಂದ ಆಯಿತು.
-ಸಾಲಬಾಯಿ
8. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು
______
- ಲಾರ್ಡ್ ವೆಲ್ಲೆಸ್ಲಿ
9. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು
_____ ರಲ್ಲಿ ಜಾರಿಗೆ ತರಲಾಯಿತು.
- 1848
10. ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಯನ್ನು
ಜಾರಿಗೆ ತಂದವನು______
- ಡಾಲ್ಹೌಸಿ
Karnataka Educations
11. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು
ಸ್ಥಾಪಿಸಿದವನು ______
- ವಾರನ್ ಹೇಸ್ಟಿಂಗ್ಸ್
12. ಸೂಪರಿಡೆಂಟೆಂಟ್ ಆಫ್ ಪೊಲೀಸ್ ಹುದ್ದೆಯನ್ನು
ಸೃಷ್ಟಿಸಿದವನು _______
- ಲಾರ್ಡ್ ಕಾರ್ನ್ವಾಲಿಸ್
13. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು
ಬಿಹಾರ ಪ್ರಾಂತ್ಯಗಳಲ್ಲಿ ____ ರಲ್ಲಿ ಜಾರಿಗೆ ತರಲಾಯಿತು.
- 1793
14. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ
______
- ರೈತವಾರಿ ಪದ್ಧತಿ
15. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ
ಮೊದಲ ಬ್ರಿಟಿಷ್ ಅಧಿಕಾರಿ ______
- ವಾರ್ನ್ ಹೇಸ್ಟಿಂಗ್
16. ರೆಗ್ಯುಲೇಟಿಂಗ್ ಕಾಯ್ದೆ _____ ರಲ್ಲಿ ಜಾರಿಗೆ
ಬಂದಿತು.
1773
17. ಪ್ರತ್ಯೇಕ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿದ
ಕಾಯ್ದೆ ________
-1909
18. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ____ ಮತ್ತು
_____ರ ನಡುವೆ ನಡೆಯಿತು.
- 1767 ಮತ್ತು 1769
19. ಎರಡನೇಯ ಆಂಗ್ಲೋ ಮೈಸೂರು ಯುದ್ಧವು ______ ಒಪ್ಪಂದದೊಂದಿಗೆ
ಕೊನೆಗೊಂಡಿತು.
- ಮಂಗಳೂರು ಒಪ್ಪಂದ
20. ಕಿತ್ತೂರು ಚೆನ್ನಮ್ಮ ______ ಎಂಬ ಹುಡುಗನನ್ನು
ದತ್ತು ಪಡೆದಿದ್ದಳು.
ಶಿವಲಿಂಗಪ್ಪ
21. ಕಿತ್ತೂರು ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು
______
- ಸಂಗೋಳ್ಳಿ
22. ಸುರುಪುರವು ಈಗಿನ _____ ಜಿಲ್ಲೆಯಲ್ಲಿದೆ.
- ಯಾದಗಿರಿ
23. ಈಗಿನ ಬಾಗಲಕೋಟೆ ಜಿಲ್ಲೆಯ ______ ಬೇಡರು ಬ್ರಿಟಿಷರ
ವಿರುದ್ಧ ದಂಗೆಯೆದ್ದಿದರು.
- ಹಲಗಲಿ
24. ಅಮರ ಸುಳ್ಯ ಬಂಡಾಯವು ಮೂಲತ: ______ ಬಂಡಾಯ.
- ರೈತ ಬಂಡಾಯ
25. 19 ನೆಯ ಶತಮಾನವನ್ನು _____ ಕಾಲವೆಂದು ಕರೆಯಲಾಗಿದೆ.
- ಭಾರತೀಯ ನವೋದಯ
26. ರಾಜಾ ರಾಮ್ಮೋಹನರಾಯರು ______ ಪತ್ರಿಕೆಯನ್ನು
ಪ್ರಾರಂಭಿಸಿದರು.
- ಸಂವಾದ ಕೌಮುದಿ
27. ಪ್ರಾರ್ಥನಾ ಸಮಾಜದ ಸ್ಥಾಪಕರು ______
- ಡಾ.ಆತ್ಮಾರಾಮ ಪಾಂಡುರಂಗ
28. ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು
_______
- ಹೆನ್ರಿ ವಿವಿಯನ ಡಿರೇಜಿಯೋ
29. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು
_______
- ರಾಮಕೃಷ್ಣ ಪರಮಹಂಸರು
30. ಆಂಗ್ಲೋ ಓರಿಯಂಟಲ್ ಕಾಲೇಜನ್ನು _____ ಎಂಬಲ್ಲಿ
ಸ್ಥಾಪಿಸಲಾಗಿದೆ.
- ಆಲಿಘರ್
Karnataka Educations
31. 1857ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು
_____ ಎಂದು ಕರೆದಿದ್ದಾರೆ.
- ಸಿಪಾಯಿ ದಂಗೆ
32. ಡಾಲ್ ಹೌಸಿಯು ಜಾರಿಗೆ ತಂದ ನೀತಿ______
- ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
33. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು
ಕೊಂದವನು ______
- ಮಂಗಲ ಪಾಂಡೆ
34. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ
______ ನ್ನು ವಶಕ್ಕೆ ಪಡೆದಳು.
- ಗ್ವಾಲಿಯರ್
35. ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು _____ ರಲ್ಲಿ
ಸ್ಥಾಪಿಸಲಾಯಿತು.
- 1885
36. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು
_______
- ದಾದಾಬಾಯಿ ನವರೋಜಿ
37. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು
_____ ರವರು ಘೋಷಿಸಿದರು.
- ಬಾಲಗಂಗಾಧರ ತಿಲಕರು
38. ಬಾಲಗಂಗಾಧರ ತಿಲಕರು ಮರಾಠಿ ಭಾಷೆಯಲ್ಲಿ
_____ ಪತ್ರಿಕೆಯನ್ನು ಪ್ರಕಟಿಸಿದರು.
- ಕೇಸರಿ
39. ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು
_____ ಗಳು ಹೊಂದಿದ್ದರು.
- ಕ್ರಾಂತಿಕಾರಿಗಳು
40. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪಕರು_______
- ಎ.ಓ.ಹ್ಯೂಮ್
Karnataka Educations
41. ‘ಮರಾಠ’ ಪತ್ರಿಕೆಯನ್ನು ಪ್ರಕಟಿಸಿದವರು
_______
- ಬಾಲಗಂಗಾಧರ ತಿಲಕ್
42. ಮುಸ್ಲಿಂ ಲೀಗ್ _____ ರಲ್ಲಿ ಹುಟ್ಟಿಕೊಂಡಿತು.
- 1906
43. ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸ್ರಾಯ್________
- ಲಾರ್ಡ್ ಕರ್ಜನ್
44. ಗಾಂಧೀಜಿಯವರು _____ ರಲ್ಲಿ ಜನಿಸಿದರು.
- 1869
45. ಜಲಿಯನ್ ವಾಲಾಭಾಗ್ ಹತ್ಯಾಕಾಂಡವು _____ ಕಾಯ್ದೆಗೆ
ವಿರುದ್ಧ ನಡೆದ ಹೋರಾಟದ ಪರಿಣಾಮ.
- ರೌಲೆತ್
46. ಅಲಿ ಸಹೋದರರು ನಡೆಸಿದ ಚಳವಳಿ ________
- ಖಿಲಾಫತ್ ಚಳವಳಿ
47. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು
_______ ರವರು ಮಂಡಿಸಿದರು.
- ಮಹಮದ್ ಅಲಿ ಜಿನ್ನಾ
48. 1929ರ ಲಾಹೋರ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ನ ಅಧಿವೇಶನದ ಅಧ್ಯಕ್ಷರಾಗಿದ್ದವರು _______
- ಪಚಿಡಿತ್ ಜವಹರಲಾಲ ನೆಹರು.
49. ಮಹದ್ ಮತ್ತು ಕಲರಾಂ ದೇವಾಲಯ ಚಳವಳಿಯನ್ನು ರೂಪಿಸಿದವರು
______
- ಡಾ. ಬಿ.ಆರ್. ಅಂಬೇಡ್ಕರ್
50. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ
ನೇತೃತ್ವವನ್ನು ______ ರವರು ವಹಿಸಿದರು.
- ಕ್ಯಾಪ್ಟನ್ ಲಕ್ಷ್ಮೀ
Karnataka Educations
51. ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ _____ ಎಂಬಲ್ಲಿ
ನಡೆಸಿದರು.
ದಂಡಿ
52. ಕ್ವಿಟ್ ಇಂಡಿಯಾ ಚಳವಳಿಯು _____ ರಲ್ಲಿ ನಡೆಯಿತು.
-1942
53. ಕಂಪನಿಯ ಕೊನೆಯ ಗೌರ್ನರ್ ಜನರಲ್ _____ ಆಗಿದ್ದನು.
- ಮೌಂಟ್ ಬ್ಯಾಟನ್
54. ಭಾರತದ ಪ್ರಥಮ ಗೃಹಮಂತ್ರಿ ____ ಆಗಿದ್ದರು.
- ಸರದಾರ ವಲ್ಲಭ ಬಾಯಿ ಪಟೇಲ್
55. ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ______
ಡಾ.
ಬಾಬು ರಾಜೇಂದ್ರ ಪ್ರಸಾದ
56. ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ
____ ರಲ್ಲಿ ಸೇರಿತು.
- 1963
57. ರಾಜ್ಯ ಪುನರ್ವಿಂಗಡಣಾ ಕಾನೂನು _____ ರಲ್ಲಿ
ಜಾರಿಗೆ ಬಂದಿತು.
- 1956
58. ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿದವರು
_____
- ಲೆನಿನ್
59. ಮೊದಲನೇ ಮಹಾಯುದ್ಧವು ______ ರಲ್ಲಿ ಅಂತ್ಯಗೊಂಡಿತು.
- 1918
60. ಫ್ಯಾಸಿಸ್ಟ್ ಸರ್ವಾಧಿಕಾರಿಯಾಗಿದ್ದವನು
______
ಮುಸೋಲೋನಿ
Karnataka Educations
61. ಎರಡನೆಯ ಮಹಾಯುದ್ಧವು _____ ರಲ್ಲಿ ಆರಂಭವಾಯಿತು.
-1939
62. ಅಮೆರಿಕಾದ ನೌಕಾ ಕೇಂದ್ರವಾಗಿದ್ದ _____ ಮೇಲೆ
ಜಪಾನ್ ದಾಳಿ ಮಾಡಿತು.
ಪರ್ಲ್
ಹಾರ್ಬರ್
63. ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ
ಅಭಿಮಾನ ಬೆಳೆಸಿಕೊಂಡಿರುವುದನ್ನು _____ ಎನ್ನುತ್ತೇವೆ.
ಪ್ರಾದೇಶಿಕವಾದ
64. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು
____ ಇಸವಿಯಲ್ಲಿ ಆಯಿತು.
1956
65. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು
_____ ಸಂಸ್ಥೆ ಅಸ್ತಿತ್ವದಲ್ಲಿದೆ.
ಲೋಕಾಯುಕ್ತ
66. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು
____ ಕೋಟಿ ದಾಟಿದೆ.
121
67. ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು
______
ಪಚಿಡಿತ್
ಜವಹರಲಾಲ ನೆಹರು.
68. ವಿಶ್ವದ ಯಾವುದೇ ಬಣಕ್ಕೂ ಸೇರದೆ ಇರುವ ನೀತಿಯನ್ನು
_____ ಎನ್ನಬಹುದು.
ಅಲಿಪ್ತ
ನೀತಿ.
69. ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ______
ರ ವಸಹಾತು ಶಾಹಿಗೆ ಒಳಗಾಗಿತ್ತು.
ಬ್ರಿಟಿಷರ
70. ಪಂಚಶೀಲ ತತ್ವಗಳ ಮೂಲಕ _____ ರಾಷ್ಟ್ರದೊಂದಿಗೆ
ಸಂಬಂಧ ವೃದ್ಧಿಸಲಾಯಿತು.
ಚೀನಾ
Karnataka Educations
71. ಅಂತರರಾಷ್ಟ್ರೀಯ ಶಾಚಿತಿ ಮತ್ತು ಸೌಹಾರ್ಧತೆಯ
ಕುರಿತು ನಮ್ಮ ಸಂವಿಧಾನದ _____ ವಿಧಿಯಲ್ಲಿ ತಿಳಿಸಲಾಗಿದೆ.
15ನೇ
72. 1962ರಲ್ಲಿ _____ ದೇಶವು ಭಾರತದ ಮೇಲೆ ಆಕ್ರಮಣ
ಮಾಡಿತು.
ಚೀನಾ
73. ಮಾನವ ಹಕ್ಕುಗಳ ದಿನವನ್ನು ____ ರಂದು ಆಚರಿಸುತ್ತೇವೆ.
ಡಿಸೆಂಬರ್
10
74. ಭಾರತವು ನಿರಂತರವಾಗಿ _____ ಮಾನವ ಹಕ್ಕುಗಳನ್ನು
ಪ್ರತಿ ಪಾದಿಸುತ್ತಾ ಬಂದಿದೆ.
ಸಾರ್ವತ್ರಿಕ
75. ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು
______
ನೆಲ್ಸನ್
ಮಂಡೇಲಾ
76. ಮಾನವ ಹಕ್ಕು ಎಂಬುದು _____ ಸಮಾನತೆಯನ್ನು ಒಳಗೊಂಡಿದೆ.
ವರ್ಣಭೇದ
ರಹಿತ
77. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ_____
1945 ಅಕ್ಟೋಬರ್ 24.
78. ವಿಶ್ವಸಂಸ್ಥೆಯ ಮುಖ್ಯ ಕಚೇರಿ _____ ನಗರದಲ್ಲಿದೆ.
ಅಮೇರಿಕಾದ
ನ್ಯೂಯಾರ್ಕ್
79. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ
ಅಂಗಸಂಸ್ಥೆ ______
ಭದ್ರತಾ
ಸಮಿತಿ
80. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ
_____ ವರ್ಷಗಳು.
ಒಂಬತ್ತು
(9)
Karnataka Educations
81. ಅಂತರರಾಷ್ಟ್ರೀಯ ನ್ಯಾಯಾಲಯವು _____ ಎಂಬಲ್ಲಿ
ಇದೆ.
ನೆದರ್
ಲ್ಯಾಂಡಿನ ಹೇಗ್
82. ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು
______
ಆಂಟೋನಿಯೋ
ಗಟೆರಸ್
83. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ______
1948
84. ಸಾರ್ಕ್ ಸ್ಥಾಪನೆಯಾದ ವರ್ಷ _____
- 1985
85. ಸಂವಿಧಾನದ ______ ವಿಧಿಯು ಅಲ್ಪಸಂಖ್ಯಾತರು
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.
30 ನೇ ವಿಧಿ
86. ಅಸ್ಪ್ರಶ್ಯತೆಯ ಆಚರಣೆಯನ್ನು ಸಂವಿಧಾನದ
______ ವಿಧಿಯು ನಿಷೇಧಿಸಿದೆ.
17 ನೇ ವಿದಿ
87.ಅಸ್ಪøಶ್ಯತಾ ಅಪರಾಧಗಳ ಕಾಯ್ದೆಯು ____ ರಲ್ಲಿ
ಜಾರಿಗೆ ಬಂದಿತು.
1955
88. ಶ್ರಮ ವಿಭಜನೆಯು _____ ಗೆ ಕಾರಣವಾಗುವುದು.
ವಿಶೇಷ
ಪರಿಣತಿ
89. ಭೂ ರಹಿತ ಕೃಷಿ ಕಾರ್ಮಿಕರನ್ನು ______ ಕೆಲಸಗಾರರು
ಎಂದು ಕರೆಯುತ್ತಾರೆ.
ಅಸಂಘಟಿತ
ವಲಯದ ಕೆಲಸಗಾರರು.
90. ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು
______ ಕೆಲಸಗಾರರು ಎಂದು ಕರೆಯುತ್ತಾರೆ.
ಸಂಘಟಿತ
ವಲಯದ ಕೆಲಸಗಾರರು.
Karnataka Educations
91. ಪರಿಸರ ಚಳವಳಿ ಎಂದರ ______
ಪರಿಸರದಲ್ಲಿರುವ
ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳವಳಿ.
92. ‘ನರ್ಮದಾ ಆಂದೋಲನದ’ ನೇತೃತ್ವ ವಹಿಸಿದ್ದವರು
_____
ಮೇಧಾ
ಪಾಟ್ಕರ್
93. ಡಾ. ಶಿವರಾಮ ಕಾರಂತರು _____ ದಲ್ಲಿ ಅಣುವಿದ್ಯುತ್
ಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು.
ಕಾರವಾರದ
ಕೈಗಾ
94. ಮಹಿಳಾ ಚಳವಳಿ ಎಂದರೆ ______
ಮಹಿಳೆಯ
ಮೇಲೆ ಪುರುಷ ಪ್ರಾಧಾನ್ಯ ಸಂಸ್ಕøತಿ ನಡೆಸಿದ ದರ್ಪ, ಶೋಷಣೆ, ದೌರ್ಜನ್ಯಗಳ ವಿರುದ್ಧ ಮಹಿಳೆಯರು ನಡೆಸಿದ
ಪ್ರತಿಭಟನೆ.
95. ಸಂವಿಧಾನದ ____ ವಿಧಿ ಮಕ್ಕಳನ್ನು ದುಡಿಮೆಗೆ
ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.
24 ನೇ ವಿಧಿ
96. ‘ಬಾಲ್ಯವಿವಾಹ ನಿಷೇಧ ಕಾಯಿದೆ’ ಜಾರಿಗೆ ಬಂದ
ವರ್ಷ ______
2006
97. ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ______ ರಲ್ಲಿ
‘ರಾಷ್ಟ್ರೀಯ ನೀತಿ’ ಜಾರಿಗೊಳಿಸಿತು.
1987
98. ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸಿದ ಕಾಯಿದೆ
_____ ರಲ್ಲಿ ಜಾರಿಗೆ ಬಂದಿತು.
1994
99. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ
____ ರಲ್ಲಿ ಜಾರಿಗೆ ಬಂದಿತು.
2012
100. ಭಾರತದ ಒಟ್ಟು ವಿಸ್ತೀರ್ಣ _____ ಚ.ಕಿ.ಮೀ.
32,87,263 ಚ.ಕಿ.ಮೀ.
Karnataka Educations
101.
ಭಾರತದ ಆಗ್ನೇಯ ಭಾಗದಲ್ಲಿ ____ ದೇಶವಿದೆ.
ಶ್ರೀಲಂಕಾ
102.
ಭಾರತದ ಮಧ್ಯ ಭಾಗದಲ್ಲಿ ______ ಅಕ್ಷಾಂಶವು ಹಾಯ್ದು ಹೋಗಿದೆ.
103.
ಭಾರತದಲ್ಲಿ ____ ವು ಹೊಸರಾಜ್ಯವಾಗಿದೆ.
ತೆಲಂಗಾಣ
104.
ಮಹಾ ಹಿಮಾಲಯ ಸರಣಿಗಳನ್ನು _____ ಎಂತಲೂ ಕರೆಯಲಾಗುತ್ತದೆ.
ಹಿಮಾದ್ರಿ
105.
ಒಳ ಹಿಮಾಲಯಗಳನ್ನು _____ ಎಂತಲೂ ಕರೆಯುತ್ತಾರೆ.
ಹಿಮಾಚಲ್
106.
ದಕ್ಷಿಣ ಭಾರತದಲ್ಲಿ ____ ಯು ಅತಿ ಎತ್ತರವಾದ ಶಿಖರ.
ಅಣೈಮುಡಿ
107.
ಪೂರ್ವಘಟ್ಟಗಳು ಪಶ್ಚಿಮ ಘಟ್ಟಗಳನ್ನು _____ ಬೆಟ್ಟಗಳಲ್ಲಿ ಸಂಧಿಸುತ್ತವೆ.
ನೀಲಗಿರಿ
108.
ಉತ್ತರ ಮಹಾ ಮೈದಾನವು ______ ಮಣ್ಣಿನಿಂದ ಆವರಿಸಿದೆ.
ಮೆಕ್ಕಲು
109.
ಭಾರತದಲ್ಲಿ ____ ವಿಧದ ವಾಯುಗುಣವಿದೆ.
ಉಷ್ಣವಲಯದ ಮಾನ್ಸೂನ್
110.
ಭಾರತದ _____ ಸ್ಥಳದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ.
ಮಾಸಿನ್ರಾಮ್
Karnataka Educations
111.
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶವು _____ ನಲ್ಲಿ ದಾಖಲಾಗುತ್ತದೆ.
ಡ್ರಾಸ್
112.
ಭಾರತದ ____ ತಿಂಗಳು ಅತ್ಯಂತ ಶೀತವಾದದು.
ಚಳಿಗಾಲದ
113.
ನದಿಗಳ ಸಂಚಯದಿಂದ ನಿರ್ಮಾಣಗೊಂಡ ಮಣ್ಣಿಗೆ _____ ಎನ್ನುವರು.
ಮೆಕ್ಕಳು ಮಣ್ಣು.
114.
ಕಪ್ಪು ಮಣ್ಣನ್ನು ____ ಮತ್ತು _____ ಎಂತಲೂ ಕರೆಯಲಾಗಿದೆ.
ರೀಗರ ಮಣ್ಣು & ಕಪ್ಪು ಹತ್ತಿ ಮಣ್ಣು
115.
ಅತ್ಯಧಿಕ ಉಷ್ಣಾಂಶ ಮತ್ತು ಮಳೆಯ ಪರಿಸ್ಥಿತಿಯುಳ್ಳ ಉಷ್ಣವಲಯದಲ್ಲಿ ಉತ್ಪತ್ತಿಯಾಗುವ ಮಣ್ಣು
_____ ಆಗಿರುತ್ತದೆ.
ಲ್ಯಾಟರೈಟ್
116.
ಪರ್ವತ ಮಣ್ಣು _____ ಬೆಳೆಗಳ ಬೇಸಾಯಕ್ಕೆ ಸೂಕ್ತವಾದುದು.
ನೆಡು ತೋಟದ
117.
ವರ್ಷದ ಯಾವುದೇ ಕಾಲದಲ್ಲೂ ____ ಅರಣ್ಯಗಳು ಎಲೆ ಉದುರಿಸುವುದಿಲ್ಲ.
ಉಷ್ಣವಲಯದ ನಿತ್ಯ ಹರಿದ್ವರ್ಣದ
118.
ಮಾನ್ಸೂನ್ ಕಾಡುಗಳು _____ ಅರಣ್ಯಗಳೆಂತಲೂ ಕರೆಯಲಾಗಿದೆ.
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
119.
ಹಿಮಾಲಯ ಪರ್ವತಗಳಲ್ಲಿ ____ ವಿಧದ ಅರಣ್ಯಗಳಿವೆ.
ಅಲ್ಫೈನ್
120.
ಹೆಚ್ಚಾಗಿ ನದಿಮುಖಜ ಭೂಮಿಗಳಲ್ಲಿ _____ ಅರಣ್ಯಗಳು ಕಂಡುಬರುತ್ತವೆ.
ಮ್ಯಾಂಗ್ರೋವ್
Karnataka Educations
121.
ನಾಗಾರ್ಜುನ ಸಾಗರ ವನ್ಯಜೀವಿಧಾಮವು _____ ರಾಜ್ಯದಲ್ಲಿದೆ.
ತೆಲಂಗಾಣ
122.
ಸಿಂಧೂ ನದಿಯು _____ ಬಳಿ ಉಗಮವಾಗುತ್ತದೆ.
ಕೈಲಾಸ ಪರ್ವತದ
123.
ದಕ್ಷಿಣ ಭಾರತದಲ್ಲೇ ಉದ್ದವಾದ ನದಿ ____ ಆಗಿರುತ್ತದೆ.
ಗೋದಾವರಿ
124.
ಹಿರಾಕೂಡ್ ಆಣೆಕಟ್ಟೆಯನ್ನು ____ ನದಿಗೆ ನಿರ್ಮಿಸಲಾಗಿದೆ.
ಮಹಾನದಿ
125.
ಗಂಗಾ ನದಿಗೆ ಬಂದು ಸೇರುವ _____ ನದಿಯು ಉದ್ದವಾದ ಉಪನದಿ.
ಯಮುನಾ
126.
ಕೋಸಿ ಯೋಜನೆಯು _____ ಮತ್ತು _____ ದೇಶಗಳ ಸಂಯುಕ್ತ ಯೋಜನೆಯಾಗಿದೆ.
ಭಾರತ & ನೇಪಾಳ
127.
ಸಾಗುವಳಿಗೆ ಬಳಕೆಯಾಗದ ಭೂಮಿಯನ್ನು _____ ಎಂದು ಕರೆಯಲಾಗಿದೆ.
ಪಾಳು ಭೂಮಿ
128.
ಬೆಳೆ ಮತ್ತು ಪಶುಪಾಲನೆಗಳೆರಡನ್ನೂ ಒಳಗೊಂಡ ಕೃಷಿ ಪದ್ಧತಿಗೆ _____ ಎಂದು ಕರೆಯಲಾಗಿದೆ.
ಮಿಶ್ರ ಬೇಸಾಯ
129.
ಮುಂಗಾರು ಮತ್ತು ಹಿಂಗಾರು ಬೆಳೆ ಬೆಳೆಯುವ ಅವಧಿಗಳ ನಡುವಣ ಅವಧಿಯಲ್ಲಿ ಬೆಳೆಯುವ ಬೆಳೆಗಳಿಗೆ
_____ ಎನ್ನುವರು.
ಜ್ಯಾಡ್
130.
ಭಾರತದಲ್ಲಿ ____ ರಾಜ್ಯವು ಅತಿ ಹೆಚ್ಚು ಭತ್ತ ಉತ್ಪಾದಿಸುತ್ತದೆ.
ಪಶ್ಚಿಮ ಬಂಗಾಳ
Karnataka Educations
131.
ಭಾರತದ ಅತ್ಯಂತ ಪ್ರಮುಖವಾದ ಮಿಶ್ರಲೋಹ ______
ಮ್ಯಾಂಗನೀಸ್ ಅದಿರು.
132.
ಅಲ್ಯೂಮಿನಿಯಂನ ಪ್ರಮುಖ ಕಚ್ಚಾ ಪದಾರ್ಥ ______
ಬಾಕ್ಸೈಟ್.
133.
ಭಾರತದ ಅತ್ಯಂತ ಪ್ರಮುಖವಾದ ಅಲೋಹ ಖನಿಜ _____ ಆಗಿರುತ್ತದೆ.
ಅಬ್ರಕ್.
134.
ಸಸ್ಯಾವಶೇಷ ಇಂಧನ _____ ಆಗಿರುತ್ತದೆ.
ಕಲ್ಲಿದ್ದಲು
135.
ಶಿವನಸಮುದ್ರ ಜಲವಿದ್ಯುತ್ ಕೇಂದ್ರವು _____ ರಾಜ್ಯದಲ್ಲಿದೆ.
ಕರ್ನಾಟಕ.
136.
ಭಾರತದ ಹಳ್ಳಿಗಳು ಮತ್ತು ಕೃಷಿ ಅಭಿವೃದ್ಧಿಗೆ _____ ಸಾರಿಗೆ ಮಾಧ್ಯಮ ಅತ್ಯಾವಶಕವಾದುದು.
ರಸ್ತೆಗಳು.
137.
ಭಾರತದಲ್ಲಿ ಮೊಟ್ಟಮೊದಲಿಗೆ ರೈಲುಮಾರ್ಗವನ್ನು _____ ಮತ್ತು _____ ಗಳ ನಡುವೆ ನಿರ್ಮಿಸಲಾಯಿತು.
ಬಾಂಬೆ & ಥಾಣೆ.
138.
ಭಾರತದ ಹೆಬ್ಬಾಗಿಲು ಎಂದು ______ ಬಂದರನ್ನು ಕರೆಯಲಾಗಿದೆ.
ಮುಂಬೈ ಬಂದರು.
139.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ _______ ಎಂದು ಹೆಸರು ಕೊಡಲಾಗಿದೆ.
ಕೆಂಪೇಗೌಡ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
140.
ಬಾಂಬೆ ಸಮಾಚಾರ ವೃತ್ತಪತ್ರಿಕೆ ______ ರಲ್ಲಿ ಆರಂಭಗೊಂಡಿತು.
1822.
Karnataka Educations
141.
ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು _____ ಜಿಲ್ಲೆಯಲ್ಲಿದೆ.
ಬಳ್ಳಾರಿ.
142.
ಬಾಕ್ಸೈಟ್ ಅದಿರು ______ ಕೈಗಾರಿಕೆಯ ಪ್ರಮುಖ ಕಚ್ಚ ವಸ್ತು.
ಅಲ್ಯುಮಿನಿಯಂ.
143.
ಭಾರತದ ಅರಣ್ಯ ಆಧಾರಿತ ಕೈಗಾರಿಕೆ ____ ಆಗಿದೆ.
ಕಾಗದ ಕೈಗಾರಿಕೆ.
144.
ಭಾರತದ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು 1932ರಲ್ಲಿ ______ ಎಂಬಲ್ಲಿ ಸ್ಥಾಪನೆಗೊಂಡಿತು.
ಸೆರಾಂಪುರ.
145.
ಅತ್ಯಂತ ವಿನಾಶಕಾರಿ ವಾಯುಗೋಳಿಯ ವಿಪತ್ತು ______
ಆವರ್ತ ಮಾರುತಗಳು.
146.
ಭಾರತದ ಪೂರ್ವಕರಾವಳಿಯು ಹೆಚ್ಚು _______ ಪೀಡಿತ ಪ್ರದೇಶವಾಗಿದೆ.
ಆವರ್ತ ಮಾರುತಗಳ.
147.
ಭಾರತದ ಪರ್ಯಾಯ ಪ್ರಸ್ಥಭೂಮಿಯಲ್ಲಿ ______ ಗಳು ಸಂಭವಿಸುವುದು ಅಪರೂಪ.
ಭೂಕಂಪ.
148.
ಭಾರತದಲ್ಲಿ ಆಗಾಗ್ಗೆ _____ ಗಳು ಬೆಟ್ಟ-ಗುಡ್ಡಗಳುಳ್ಳ ರಾಜ್ಯಗಳಲ್ಲಿ ಸಂಭವಿಸುವವು.
ಭೂಕುಸಿತ.
149.
ಕಡಲ ಕೊರೆತಗಳು ಬಹುವಾಗಿ _______ ಗಳ ಕ್ರಿಯೆಗಳಿಂದ ಸಂಭವಿಸುವವು.
ಸಮುದ್ರದ ಅಲೆ.
150.
2011ರ ಜನಗಣತಿಯಂತೆ ಭಾರತದ ಒಟ್ಟು ಜನಸಂಖ್ಯೆ ______ ಕೋಟಿಗಳಾಗಿತ್ತು.
121.01
Karnataka Educations
151.
ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇ ______ ಭಾಗ, ಭಾರತದಲ್ಲಿದೆ.
17.5%
152.
ಭಾರತದ ಜನಭರಿತವಾದ ರಾಜ್ಯ _____
ಉತ್ತರ ಪ್ರದೇಶ.
153.
ಕೇಂದ್ರಾಡಳಿತ ಪ್ರದೇಶಗಳಲ್ಲಿ _____ ಅತಿ ಕಡಿಮೆ ಜನಸಂಖ್ಯೆ ಹೊಂದಿದೆ.
- ಲಕ್ಷದ್ವೀಪ.
154.
ಭಾರತದ ಅತಿ ಕಡಿಮೆ ಜನಸಾಂದ್ರತೆಯುಳ್ಳ ರಾಜ್ಯ ______ ಆಗಿದೆ.
ಅರುಣಾಚಲ ಪ್ರದೇಶ.
155.
ಆರ್ಥಿಕ ಅಭಿವೃದ್ಧಿಯು ಒಂದು _____
ಪ್ರಕ್ರಿಯೆ.
156.
ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಮೌಲ್ಯವನ್ನು ______ ಎನ್ನುವರು.
- ರಾಷ್ಟ್ರೀಯ
ವರಮಾನ.
157.
ಅನಾಭಿವೃದ್ಧಿ ರಾಷ್ಟ್ರದಲ್ಲಿ ಪ್ರಮುಖವಾಗಿ ______ ಕಡಿಮೆ ಇರುವುದು.
ಉತ್ಪಾದನೆ.
158.
ಮಾನವ ಅಭಿವೃದ್ಧಿಯು _____ ಗಳ ವಿಸ್ತರಣೆಯನ್ನು ಸೂಚಿಸುತ್ತದೆ.
-ಸಾಮಥ್ರ್ಯ
159.
ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ _____
ವಿಶ್ವ ಸಂಸ್ಥೆ.
160.
2014ರಲ್ಲಿ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ____ ನೇಯ ಸ್ಥಾನ ಹೊಂದಿತ್ತು.
135.
Karnataka Educations
161.
2011ನೇ ಸಾಲಿನಲ್ಲಿ ಭಾರತದಲ್ಲಿ ಲಿಂಗ ಅನುಪಾತವು ____ ಇತ್ತು.
945.
162.
‘ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು_______
ಮಹಾತ್ಮಾ ಗಾಂಧೀಜಿ.
163.
ಸಂವಿಧಾನದ 73 ನೇಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ _____ ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ
ಬಂದಿವೆ.
ಮೂರು (3).
164.
ಪಂಚಾಯತ್ ಸಂಸ್ಥೆಗಳು _____ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಪ್ರಜಾಪ್ರಭುತ್ವ .
165.
ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು
_____ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
ಮಹಿಳಾ ಸ್ವಸಹಾಯ ಸಂಘ.
166.
ಸಾಟಿ ವಿನಿಮಯ ಪದ್ಧತಿಯಲ್ಲಿ ವಸ್ತುಗಳ ಬದಲಿಗೆ _____ವಿನಿಮಯ ಮಾಡಲಾಗುತ್ತಿತ್ತು.
ಹಣದ.
167.
ಚೆಕ್ಗಳು ____ ಹಣದ ಸಾಧನವಾಗಿವೆ.
ಬ್ಯಾಂಕ್.
168.
ಭಾರತೀಯ ರಿಜರ್ವ ಬ್ಯಾಂಕು ಸ್ಥಾಪನೆಯಾದ ವರ್ಷವು _____
-1935
169.
ಜಪಾನ್ ದೇಶದ ಹಣವನ್ನು _____ ಎಂದು ಕರೆಯುತ್ತೇವೆ.
ಯೆನ್.
170.
ಭಾರತ ಸರ್ಕಾರ 14 ವಾಣಿಜ್ಯ ಬ್ಯಾಂಕುಗಳನ್ನು _____ ರಲ್ಲಿ ರಾಷ್ಟ್ರೀಕರಿಸಿತು.
1949.
Karnataka Educations
171.
ಕಿರಿದಾದ ಹಣದ ಪೂರೈಕೆಯನ್ನು ____ ಮತ್ತು ____ ಮೂಲಕ ಅಳೆಯುತ್ತೇವೆ.
M1 & M2.
172.
ಹಣದುಬ್ಬರವು ಹಣದ ಪರೈಕೆಯು ಸರಕು-ಸೇವೆಗಳ ಪೂರೈಕೆಗಿಂತ ____ ಇದ್ದಾಗ ಸಂಭವಿಸುತ್ತದೆ.
ಅಧಿಕವಾಗಿದ್ದಾಗ (ಹೆಚ್ಚಾಗಿದ್ದಾಗ)
173.
ಸರ್ಕಾರವು ಸಾರ್ವಜನಿಕ ಹಣಕಾಸನ್ನು ______ ನೀತಿಯ ಮೂಲಕ ನಿರ್ವಹಿಸುತ್ತದೆ.
ಕೋಶಿಯ.
174.
ಆಯ-ವ್ಯಯದಲ್ಲಿ ಸರ್ಕಾರವ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು _____ ಎಂದು ಕರೆಯುತ್ತಾರೆ.
ಉಳಿತಾಯ ಆಯ-ವ್ಯಯ.
175.
ಕೇಂದ್ರ ಸರ್ಕಾರದ ಆಯವ್ಯಯವನ್ನು ಲೋಕ ಸಭೆಯಲ್ಲಿ _____ ಮಂಡಿಸುತ್ತಾರೆ.
ಹಣಕಾಸು ಸಚಿವರು.
176.
ಜಿ.ಎಸ್.ಟಿ. _____ ದಿನಾಂಕದಿಂದ ಜಾರಿಗೆ ಬಂದಿದೆ.
ಜುಲೈ 1, 2017 .
177.
ಬ್ಯಾಂಕ್ ಎಂಬ ಪದವು ಫ್ರೆಂಚಿನ ____ ಶಬ್ದದಿಂದ ಬಂದಿದೆ.
ಬ್ಯಾಂಕ್ (Banque).
178.
ಬ್ಯಾಂಕುಗಳ ಬ್ಯಾಂಕ್ ____ ಆಗಿದೆ.
ರಿಜರ್ವ ಬ್ಯಾಂಕ್ (ಭಾರತೀಯ ರಿಜರ್ವ ಬ್ಯಾಂಕ್).
179.
ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ ____
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.)
180.
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು _____ ಇಲಾಖೆಯು ನೀಡುತ್ತದೆ.
ಅಂಚೆ ಇಲಾಖೆ.
Karnataka Educations
181.
ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ _____
ಚಾಲ್ತಿ ಖಾತೆ.
182.
ಠೇವಣಿಯನ್ನು ನಿಗಧಿತ ಅವಧಿಗೆ _____ ಖಾತೆಯಲ್ಲಿ ಇಡಬಹುದಾಗಿದೆ.
ನಿಶ್ಚಿತ ಠೇವಣಿ.
183.
ಉದ್ಯಮಿ ಎಂಬ ಪದವು ಫ್ರೆಂಚ್ ಪದ ______ ನಿಂದ ಬಂದಿದೆ.
ಎಂಟ್ರಿ ಪ್ರೆಂಡೆ.
184.
ಉದ್ಯಮಿಯು ಉದ್ದಿಮೆ ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನು _____ ಎನ್ನುತ್ತೇವೆ.
ಉದ್ಯಮಗಾರಿಕೆ.
185.
ಅಪೋಲೋ ಆಸ್ಪತ್ರೆಯ ರೂವಾರಿಗಳು ______
ಡಾ. ಪ್ರತಾಪರೆಡ್ಡಿ .
186.
ವಿಪ್ರೋ ಸಂಸ್ಥೆಯ ಅಧ್ಯಕ್ಷರು _____
ಅಜೀಮ್ ಪ್ರೇಮಜಿ.
187.
ಗ್ರಾಹಕನಿಗಿರುವ ಮತ್ತೊಂದು ಹೆಸರು____
ಬಳಕೆದಾರ.
188.
ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ _____
- ಪೂರೈಕೆದಾರ
189.
ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು _____ ರಂದು ಆಚರಿಸುತ್ತೇವೆ.
ಮಾರ್ಚ್ 15 .
190.
ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಿದ್ದರೆ ದೂರನ್ನು _____ ಆಯೋಗಕ್ಕೆ ಸಲ್ಲಿಸಬೇಕು.
ರಾಜ್ಯ .
*****
SSLC ALL Subject Passing Package
10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್
Class 10 2nd Language English Notes
10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು
Class10 Social Science Notes English Medium
Comments
Post a Comment
If any doubt Comment me