Posts

Showing posts with the label SSLC Social Science Notes

KSEEB Social Science Chapter 14 | Indian Water Resources | Bharatada Jala Sampanmulagalu | KSEEB Solutions |

Image
KSEEB Social Science Chapter 14 Notes Indian Water Resources Bharatada Jalasampanmulagalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 14 ನೇ ಅಧ್ಯಾಯ ಭಾರತದ ಜಲ ಸಂಪನ್ಮೂಲಗಳು ಈ ಅಧ್ಯಾಯವು KSEEB Social Science Chapter 14 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 14. ಭಾರತದ ಜಲ ಸಂಪನ್ಮೂಲಗಳು 1. ಜಲಸಂಪನ್ಮೂಲಗಳ ಪ್ರಾಮುಖ್ಯತೆ : 1. ಕುಡಿಯಲು 2. ವ್ಯವಸಾಯ 3. ವಿದ್ಯುತ್ 4. ಕೈಗಾರಿಕೆ 5. ಮೀನುಗಾರಿಕೆ 6. ನೌಕಾಯಾನ 7. ಅಡುಗೆ ಮಾಡಲು 2. ಉತ್ತರ ಭಾರತದ ನದಿಗಳು : 1. ಸಿಂಧೂ 2. ಗಂಗಾ 3. ಬ್ರಹ್ಮಪುತ್ರ 3. ಸಿಂಧೂನದಿ : 1. ಉಗಮ : ಕೈಲಾಸ ಪರ್ವತ 2. ಸಂಗಮ : ಕರಾಚಿಯ ಅರಬ್ಬೀಸಮುದ್ರ 3. ಉದ್ದ : 2897 ಕಿ.ಮೀ. 4. ಉಪನದಿಗಳು : ಝೀಲಂ, ರಾವಿ, ಚಿನಾಬ್, ಬಿಯಾಸ್, ಸಟ್ಲೇಜ್. 4. ಗಂಗಾನದಿ :  1. ಉಗಮ : ಗಂಗೋತ್ರಿ 2. ಸಂಗಮ : ಬಂಗಾಳಕೊಲ್ಲಿ 3. ಉದ್ದ : 2525 ಕಿ.ಮೀ. 4. ಉಪನದಿಗಳು : ಯಮುನ, ಘಾಗ್ರಾ, ಗಂಡಕ್, ರಾಮಗಂಗಾ, ಗೋಮತಿ, ಕೋಸಿ, ಸೋನೆ. 5. ಬ್ರಹ್ಮಪುತ್ರ : 1. ಉಗಮ : ಚೆಮ್ ಯಂಗ್ ಡಂಗ್ 2. ಉದ್ದ : 2589 ಕಿ.ಮೀ. ದಕ್ಷಿಣ ಭಾರತದ ನದಿಗ

KSEEB Social Science Chapter 13 | Indian Forest | Bharatada Aranyagalu | KSEEB Solutions |

Image
KSEEB Social Science Chapter 13 Notes Indian Forest Bharatada Aranyagalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 13 ನೇ ಅಧ್ಯಾಯ ಭಾರತದ ಅರಣ್ಯಗಳು ಈ ಅಧ್ಯಾಯವು KSEEB Social Science Chapter 13 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 13. ಭಾರತದ ಅರಣ್ಯಗಳು 1. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ : ಮಧ್ಯಪ್ರದೇಶ 2. ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ : ಗೋವಾ 3. ಅಸ್ಸಾಂ ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯ ಪ್ರಕಾರ : ನಿತ್ಯ ಹರಿದ್ವರ್ಣ 4. ಹಿಮಾಲಯದಲ್ಲಿ ಕಂಡು ಬರುವ ಅರಣ್ಯ : ಅಲ್ಪೈನ್ 5. ಗಂಗಾ ನದಿಯ ಮುಖಜ ಭೂಮಿಯಲ್ಲಿ ಕಂಡು ಬರುವ ಅರಣ್ಯ : ಸುಂದರ್ ಬನ್ 6. ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ : ಜಿಮ್ ಕಾರ್ಬೆಟ್ 7. ಕಾಜಿ಼ರಂಗ್ ನ್ಯಾಷನಲ್ ಪಾರ್ಕ್ ಇರುವುದು : ಅಸ್ಸಾಂ 8. ಸ್ವಾಭಾವಿಕ ಸಸ್ಯವರ್ಗ ಎಂದರೇನು? ಉ: ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹ. 9. ಮಾನ್ಸೂನ್ ಅರಣ್ಯಗಳನ್ನು ಎಲೆಯುದುರಿಸುವ ಅರಣ್ಯಗಳೆಂದು ಕರೆಯುತ್ತಾರೆ ಏಕೆ? ಉ: ವರ್ಷದ ನಿರ್ದಿಷ್ಟ ಋತುವಿನಲ್ಲಿ ಎಲೆಯುದುರ

KSEEB Social Science Chapter 12 | Indian Soil | Bharatada Mannugalu | KSEEB Solutions |

Image
KSEEB Social Science Chapter 12 Notes Indian Soil Bharatada Mannugalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 12 ನೇ ಅಧ್ಯಾಯ ಭಾರತದ ಮಣ್ಣುಗಳು ಈ ಅಧ್ಯಾಯವು KSEEB Social Science Chapter 12 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 12. ಭಾರತದ ಮಣ್ಣುಗಳು 1. ನದಿಗಳು ಪರ್ವತ ಪ್ರದೇಶಗಳಿಂದ ತಂದು ಸಂಚಯಿಸಿರುವ ಮಣ್ಣು : ಮೆಕ್ಕಲುಮಣ್ಣು 2. ರಾಜಸ್ಥಾನದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು  : ಮರುಭೂಮಿ ಮಣ್ಣು 3. ಜೋಳ ಬೆಳೆಯಲು ಉತ್ತಮವಾದ ಮಣ್ಣು : ಕಪ್ಪು ಮಣ್ಣು 4. ರಾಗಿ & ಎಣ್ಣೆ ಕಾಳು ಬೆಳೆಯಲು ಸೂಕ್ತವಾದ ಮಣ್ಣು : ಕೆಂಪು ಮಣ್ಣು 5. ಹಿಮಾಲಯ ಪರ್ವತದಲ್ಲಿ ಕಂಡುಬರುವ ಮಣ್ಣು : ಪರ್ವತ ಮಣ್ಣು 6. ಉತ್ತರ ಮೈದಾನ ಪ್ರದೇಶಗಳಲ್ಲಿ ಕಂಡುಬರುವ ಮಣ್ಣು : ಮೆಕ್ಕಲು ಮಣ್ಣು 7. ಒಣ ಬೇಸಾಯಕ್ಕೆ ಸೂಕ್ತವಾದ ಮಣ್ಣು : ಕಪ್ಪು ಮಣ್ಣು 8. ಕಪ್ಪುಮಣ್ಣು ಒಣ ಬೇಸಾಯಕ್ಕೆ ಯೋಗ್ಯವಾದುದು ಏಕೆ? ಉ: ತೇವಾಂಶ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. 9. ಡೆಕ್ಕನ್ ಟ್ರಾಪ್ ಎಂದರೇನು?  ಉ: ಕಪ್ಪುಮಣ್ಣಿನ ಪ್ರದೇಶ. 10th Social Science ಅಭ್ಯಾಸದ ಪ್ರಶ್ನೋತ್ತರಗಳ

KSEEB Social Science Chapter 11 Notes | Bhart Rutugalu | Indian weather | KSEEB Solutions |

Image
KSEEB Social Science Chapter 11 Notes In Kannada Bharatada Rutugalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 11 ನೇ ಅಧ್ಯಾಯ ಭಾರತದ ಋತುಗಳು ಈ ಅಧ್ಯಾಯವು KSEEB Social Science Chapter 11 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 11. ಭಾರತದ ಋತುಗಳು 1. ಅತಿ ಹೆಚ್ಚು ಉಷ್ಣಾಂಶ : ಗಂಗಾನಗರ 2. ಅತಿ ಹೆಚ್ಚು ಮಳೆ : ಮೌಸಿನ್ರಾಂ 3. ಅತಿ ಕಡಿಮೆ ಮಳೆ : ರೊಯ್ಲಿ (8.3ಸೆಂ.ಮೀ) 4. ಅತಿ ಹೆಚ್ಚು ಮಳೆ ಬೀಳುವ ಋತುಮಾನ : ಮಳೆಗಾಲ 5. ಅತಿ ಕಡಿಮೆ ಮಳೆ ಬೀಳುವ ಋತುಮಾನ : ಚಳಿಗಾಲ 10th Social Science ಅಭ್ಯಾಸದ ಪ್ರಶ್ನೋತ್ತರಗಳು 6. ಭಾರತವು ಹೊಂದಿರುವ ವಾಯುಗುಣ : ಉಷ್ಣವಲಯದ ಮಾನ್ಸೂನ್ 7. ಅತಿ ಕಡಿಮೆ ಉಷ್ಣಾಂಶ : ಡ್ರಾಸ್ 8. ಬೇಸಿಗೆ ಕಾಲದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಕಡಿಮೆ ಉಷ್ಣಾಂಶ ಹೊಂದಿರಲು ಕಾರಣ? ಉ: 3ಕಡೆ ಸಾಗರ, ಸಮುದ್ರಗಳಿಂದ ಆವೃತವಾಗಿರುವುದರಿಂದ. 9. ಚಳಿಗಾಲದಲ್ಲಿ ಭಾರತದಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ ಏಕೆ? ಉ: ಸೂರ್ಯನ ಕಿರಣಗಳು ಭಾರತದ ಮೇಲೆ ಓರೆಯಾಗಿ ಬೀಳುತ್ತವೆ. 10. ಚಳಿಗಾಲದಲ್ಲಿ ಭಾರತದ ಉತ್ತರ ಭಾಗವು ತಂಪಾದ ವಾತಾವ

KSEEB Social Science Chapter 10 Notes | Bhart Bhougolika Stana Hagu Prakrutika Lakshanagalu |

Image
KSEEB Social Science Chapter 10 Notes in Kannada Bhart Bhougolika Stana Hagu Prakrutika Lakshanagalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಹೊಸ ಪಠ್ಯ ಆಧಾರಿತವಾಗಿರುವ ಅಧ್ಯಾಯಗಳಲ್ಲಿ 10ನೇ ಅಧ್ಯಾಯ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಕೃತಿಕ ಲಕ್ಷಣಗಳು ಅಧ್ಯಾಯವಾಗಿದ್ದು. ಇದು ಭೂಗೋಳ ವಿಜ್ಞಾನದಲ್ಲಿಯ ಮೊದಲನೇಯ ಅಧ್ಯಾಯವಾಗಿದೆ. ಈ ಅಧ್ಯಾಯದ ಪ್ರಮುಖ ಅಂಶಗಳನ್ನು ಇಲ್ಲಿ ನೋಡೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಭೂಗೋಳ ಶಾಸ್ತ್ರ ಅಧ್ಯಾಯ-10. ಭಾರತ : ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು 1. ಭಾರತ ಒಂದು : ಉಪಖಂಡ 2. ಭಾರತ ಒಂದು : ಪರ್ಯಾಯ ದ್ವೀಪ 3. ಇಂಡಿಯಾ ಎಂದು ಕರೆದವರು : ಗ್ರೀಕರು 4. ಸಿಂಧೂ ನದಿಯಿಂದ ಇಂಡಿಯಾ ಎಂದು ಹೆಸರು ಬಂದಿದೆ. 5. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂದಿದೆ. 6. ಒಟ್ಟು ಭೂ ವಿಸ್ತೀರ್ಣ : 32,87,263 ಚ.ಕಿ.ಮೀ. ಭೂಗಡಿ : 15200 ಕಿ.ಮೀ. ಜಲಗಡಿ : 6100 ಕಿ.ಮೀ. ಭಾರತವು ಸಂಪೂರ್ಣವಾಗಿ ಉತ್ತರಾರ್ಧಗೋಳದಲ್ಲಿದೆ. ಪ್ರಧಾನ ಅಕ್ಷಾಂಶ : 23 ½ ಡಿಗ್ರಿ ಕರ್ಕಾಟಕ ಸಂಕ್ರಾಂತಿ ವೃತ್ತ ಪ್ರಧಾನ ರೇಖಾಂಶ : 82 ½  ಡಿಗ್ರಿ ಪೂರ್ವ ರೇಖಾಂಶ ಭಾರತದ ಕಾಲಮಾನ ಜಿಎಂಟಿ ಗಿಂತ 5.30ಗಂಟೆ ಮುಂದಿದೆ. 7. ಭಾರತ 7 ರಾಷ್ಟ್ರಗಳೊಂದಿಗೆ ಭೂಗಡಿ ಹೊಂದಿದೆ. 8. ಭಾರತದ ದಕ್ಷಿಣ ಭಾಗದ ಭೂಶಿರ : ಕನ್ಯಾಕುಮಾರಿ 9. ಭಾರತದ ದಕ್ಷಿಣದ ತುತ್ತತುದಿ : ಇಂದಿರಾಪಾಯಿಂಟ್(ಪಿಗ್

10ನೇ ತರಗತಿ ಅಧ್ಯಾಯ 9 ದುಡಿಮೆ ಮತ್ತು ಆರ್ಥಿಕ ಜೀವನ | SSLC Social Science Chapter 9 | 10th Sociology Chapter Question Ans |

Image
SSLC Social Science Chapter 9 ದುಡಿಮೆ & ಆರ್ಥಿಕ ಜೀವನ ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿಯ 9ನೇಯ ಅಧ್ಯಾಯ ದುಡಿಮೆ ಮತ್ತು ಆರ್ಥಿಕ ಜೀವನ ಈ ಅಧ್ಯಾಯದ ಪ್ರಮುಖ ಅಂಶಗಳ ನೋಟ್ಸ್ ಅನ್ನು ಇಲ್ಲಿ ನೋಡಿಕೊಳ್ಳೋಣ. ಅಧ್ಯಾಯ 9. ದುಡಿಮೆ ಮತ್ತು ಆರ್ಥಿಕ ಜೀವನ ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: 1. ಶ್ರಮ ವಿಭಜನೆ ಎಂದರೇನು ? ಉ: ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣತಿ, ಕೌಶಲ್ಯ ಹಾಗೂ ಲಿಂಗ ಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು ಶ್ರಮ ವಿಭಜನೆ ಎನ್ನಲಾಗಿದೆ.  ಪ್ಲೇಟೋ (ರಿಪಬ್ಲಿಕ್) : ಸ್ವಾಭಾವಿಕ ಅಸಮಾನತೆ ಕಾರ್ಲ್ ಮಾರ್ಕ್ಸ್ : “ಕಡಿಮೆ ಕೌಶಲ್ಯವಿರುವ ಕೆಲಸಗಾರರ ನಿರ್ಮಾಣ” 2. ದುಡಿಮೆ ಎಂದರೇನು ? ಉ: “ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಆತನಿಗೆ ಸಿಗುವ ಪ್ರತಿಫಲ” 3. ನಿರುದ್ಯೋಗ ಎಂದರೇನು? ಉ: ಕೆಲಸ ಮಾಡುವ ಸಾಮರ್ಥ್ಯವಿದ್ದು ಕೆಲಸ ಸಿಗದಿರುವ ಪರಿಸ್ಥಿತಿ. 4. ನಿರುದ್ಯೋಗಕ್ಕೆ ಕಾರಣಗಳನ್ನು ತಿಳಿಸಿ? 1. ಅಧಿಕ ಜನಸಂಖ್ಯೆ 2. ಅತಿಯಾದ ಯಾಂತ್ರೀಕರಣ 3. ಸಂಪನ್ಮೂಲಗಳ ಕೊರತೆ 4. ಶ್ರಮವಿಭಜನೆ 5. ಗೃಹ ಕೈಗಾರಿಕೆಗಳ ನಾಶ 6. ಸಾಮಾಜಿಕ ಅಸಮಾನತೆ 7. ಅನಕ್ಷರತೆ 5. ನಿರುದ್ಯೋಗವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹೇಗೆ?

ಸಾಮಾಜಿಕ ಸ್ತರವಿನ್ಯಾಸ | 10th Social Science Chapter 8 | 10th Sociology Chapter Questions | SSLC Social Science Notes |

Image
SSLC Sociology Notes 10th Social Science Chapter 8 ಸಾಮಾಜಿಕ ಸ್ತರವಿನ್ಯಾಸ ಕರ್ನಾಟಕ ರಾಜ್ಯದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022 ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ 8ನೇ ಅಧ್ಯಾಯವು ಸಾಮಾಜಿಕ ಸ್ತರವಿನ್ಯಾಸ ಅಧ್ಯಾಯವಾಗಿದೆ. ಇದು ಸಮಾಜಶಾಸ್ತ್ರದಲ್ಲಿ ಭಾಗ 1 ಪಠ್ಯಪುಸ್ತಕದಲ್ಲಿ ಮೊದಲನೇ ಅಧ್ಯಾಯವಾಗಿದೆ. ಈ ಅಧ್ಯಾಯ ಪ್ರಮುಖ ಅಂಶಗಳನ್ನು ಪ್ರಶ್ನೋತ್ತರಗಳ ರೂಪದಲ್ಲಿ ಇಲ್ಲಿ ನೋಡಿಕೊಳ್ಳೋಣ. SSLC ಪರೀಕ್ಷೆ ಮತ್ತು ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಉಪಯೋಗವಾಗುವ ರೀತಿಯಲ್ಲಿ ಈ ನೋಟ್ಸ್ ಅನ್ನು ಸಿದ್ದಪಡಿಸಲಾಗಿದೆ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 8. ಸಾಮಾಜಿಕ ಸ್ತರ ವಿನ್ಯಾಸ 1. ಸಾಮಾಜಿಕ ಸ್ತರ ವಿನ್ಯಾಸ : “ಜನರನ್ನು ವಿಭಿನ್ನ ಸ್ತರಗಳಾಗಿ ವರ್ಗೀಕರಿಸುವ ವ್ಯವಸ್ಥೆ” 2. ಪೂರ್ವಾಗ್ರಹ ಎಂದರೇನು? ಉ: ಒರ್ವ ವ್ಯಕ್ತಿ ಅಥವಾ ಸಮೂಹದವರ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ಧರಿತ ಮನೋಭಾವ. 3. ಮಾನವ ಕುಲಂ ತಾನೊಂದೆ ವಲಂ ಎಂದವರು ಯಾರು? ಉ: ಆದಿಕವಿ ಪಂಪ 4. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು ಯಾರು? ಉ: ಮಹಾತ್ಮಾ ಗಾಂಧಿ 5. ಪೂರ್ವಾಗ್ರಹಕ್ಕೆ ಕಾರಣಗಳೇನು? ಉ: 1. ಜಾತಿ 2. ಲಿಂಗ 3. ಪ್ರದೇಶ 4. ಬಡವ – ಶ್ರೀಮಂತ SSLC ನಂತರ ದೊರೆಯುವ ವಿದ್ಯಾರ್ಥಿವೇತನಗಳ ಪಟ್ಟಿ 6. ಪೂರ್ವಾಗ್ರಹದಿಂದ ಉಂಟಾಗುವ ಪರಿಣಾಮಗಳಾವುವು

SSLC Political Science Notes | 10th Social Science Chapter 7 | ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ | Indian Relationship With Other Country |

Image
SSLC Political Science Notes 10th Social Science Chapter 7 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಕರ್ನಾಟಕ ರಾಜ್ಯದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022 ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಮೊದಲನೇ ವಿಭಾಗ ಪಠ್ಯಪುಸ್ತಕದಲ್ಲಿ ಬರುವ ಅಧ್ಯಾಯ 7 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ. ಈ ಅಧ್ಯಾಯದ ಪ್ರಮುಖ ಅಂಶಗಳ ಪ್ರಶ್ನೋತ್ತರಗಳನ್ನು ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 7. ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ 1. ಭಾರತ & ಪಾಕಿಸ್ತಾನ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು? ಅಥವಾ ಭಾರತ & ಪಾಕಿಸ್ತಾನ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ ಎಂದು ಹೇಗೆ ಹೇಳುವಿರಿ? 1. ಕಾಶ್ಮೀರ ಸಮಸ್ಯೆ 2. ಭಯೋತ್ಪಾದನೆ 3. ರಾಜಕೀಯ ಅಸ್ಥಿರತೆ 4. ಪಾಕ್ – ಚೀನಾ ಮೈತ್ರಿ 5. ಪಾಕ್ ಮಿಲಿಟರಿಶಾಹಿತ್ವ ನೀತಿ 6. ನದಿ ನೀರಿನ ಸಮಸ್ಯೆ 2. ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಬಾಂಧವ್ಯ ಹದಗೆಡಲು ಕಾರಣಗಳೇನು? 1. ಚೀನಾ ಟಿಬೆಟ್ ಆಕ್ರಮಿಸಿದ್ದು 2. ಭಾರತ – ಚೀನಾ ಯುದ್ಧ 3. ಅರುಣಾಚಲ ಪ್ರದೇಶ ತನ್ನದೆಂದು ವಾದಿಸುತ್ತಿರುವುದು. 4. ಅಣ್ವಸ್ತ್ರ ತಯಾರಿ 5. ಮಾವೋವಾದಿಗಳಿಂದ ನಕ್ಸಲಿಜಂ ಪ್ರಸರಣ 6. ಗಡಿಯಲ್ಲಿ ಮಿಲಿಟರಿ ಪಡೆಗಳ ಅತಿಕ್ರಮಣ 7. ನಿಖರ ಗಡಿ ನಿರ್ಧಾರ ಇಲ್ಲದಿರುವುದು ಹೊಸ ಪಠ್ಯಪುಸ್ತಕದ ಎಲ್ಲಾ 33 ಅ

SSLC Political Science Chapter 6 | ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು | 10th Social Science New text book notes |

Image
SSLC Political Science Chapter 6 ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022 ರಲ್ಲಿ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕತ ಪಠ್ಯಪುಸ್ತಕದಲ್ಲಿ ಬರುವ 6ನೇಯ ಅಧ್ಯಾಯ ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು ಈ ಅಧ್ಯಾಯವು ರಾಜ್ಯಸ್ತ್ರದಲ್ಲಿಯ ಮೊದಲನೇಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಅಧ್ಯಯನಕ್ಕಾಗಿ ಪ್ರಶ್ನೋತ್ತರಗಳ ರೂಪದಲ್ಲಿಯ ನೋಟ್ಸ್ ಅನ್ನು ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ರಾಜ್ಯಶಾಸ್ತ್ರ 6.  ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು 1. ಭಾಷಾವಾರು ಪ್ರಾಂತ್ಯ ರಚನೆ : 1956 2. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಇರುವ ಸಂಸ್ಥೆ : ಲೋಕಾಯುಕ್ತ 3. 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ : 121 ಕೋಟಿ 4. ಪ್ರಾದೇಶಿಕವಾದ ಎಂದರೇನು? ಉ: “ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಳ್ಳುವುದು” 5. ಕೋಮುವಾದ ಎಂದರೇನು? ಎ) “ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ” ಬಿ) “ಅನ್ಯ ಧರ್ಮಗಳ ಬಗ್ಗೆ ಸೈರಣೆ ಇಲ್ಲದಿರುವುದು” 6. ಭ್ರಷ್ಟಾಚಾರ ಎಂದರೇನು? ಎ) “ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ” ಬಿ) “ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ” 7. ನಿರುದ್ಯೋಗ ಎಂದರೇನು? ಉ: ಕೆಲಸ ಮಾಡುವ ಸಾಮರ್ಥ

SSLC Social Science Chapter 5 | Samajika Dharmika Sudharana Chaluvaligelu | ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು |

Image
SSLC Social Science Chapter 5 ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬರುವ 5ನೇಯ ಅಧ್ಯಾಯ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿ ಆಧ್ಯಾಯವಾಗಿದ್ದು. ಇದು ಭಾಗ ಒಂದು ಪಠ್ಯಪುಸ್ತಕಗದಲ್ಲಿ ಇತಿಹಾಸ ವಿಭಾಗದಲ್ಲಿಯ ಕೊನೆಯ ಅಧ್ಯಾಯವಾಗಿದ್ದು. ಇಲ್ಲಿ ಈ ಅಧ್ಯಾಯದ ನೋಟ್ಸ್ ಗಳನ್ನು ನೋಡಿಕೊಳ್ಳೋಣ. 1. 19ನೇ ಶತಮಾನದಲ್ಲಿ ಭಾರತೀಯ ವಿದ್ಯಾವಂತ ವರ್ಗ ಸೃಷ್ಟಿಯಾಗಲು ಕಾರಣವೇನು? ಉ: ಇಂಗ್ಲೀಷ್ ಶಿಕ್ಷಣ ಜಾರಿ. 2. ಬ್ರಿಟೀಷರು ಭಾರತದ ಸಮಾಜದ ಸುಧಾರಣೆಯಲ್ಲಿ ಆಸಕ್ತಿ ತಾಳಿದರು ಏಕೆ? ಉ: ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಶಕ್ತಿ ಕಾಪಾಡಲು. 3. ಬ್ರಿಟೀಷರು ಬಿಳಿಯರ ಮೇಲಿನ ಹೊರೆ ಸಿದ್ಧಾಂತವನ್ನು ಪ್ರಚುರಪಡಿಸಲು ಕಾರಣವೇನು? ಉ: ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಶಕ್ತಿ ಕಾಪಾಡಲು. 4. ಬ್ರಿಟೀಷ್ ವಸಾಹತು ಕಾಲಘಟ್ಟದ ಸಮಾಜ ಸುಧಾರಣೆಯ ಪ್ರಮುಖ ಲಕ್ಷಣ ಏನಾಗಿತ್ತು? ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸುವುದು. 5. ರಾಜಾರಾಮ್ ಮೋಹನರಾಯರ ಜ್ಞಾನ ಮತ್ತು ಸುಧಾರಣಾ ದಾಹ ಉಚ್ಚಮಟ್ಟದಲ್ಲಿತ್ತು ಸಮರ್ಥಿಸಿ? ಉ: ವಿವಿಧ ಧರ್ಮಗಳ ತಾತ್ವಿಕ ಜಿಜ್ಞಾಸೆಗಳ ಅಧ್ಯಯನ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: 6. ರಾಜಾರಾಮ್ ಮೋಹನರಾಯರು ಆತ್ಮೀಯ ಸಭಾವನ್ನು ಪ್ರಾರಂಭಿಸಲು

10th Social Science Chapter 4 Notes | Karnatakadalli British Alvikege Pratirodhagalu & Mysore Odeyaru | SSLC New Book Notes |

Image
10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ - 4 ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರಿನ ಒಡೆಯರು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬರುವ ನಾಲ್ಕನೇಯ ಅಧ್ಯಾಯ ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರಿನ ಒಡೆಯರು ಅಧ್ಯಾಯವಾಗಿದ್ದು. ಈ ಅಧ್ಯಾಯದಲ್ಲಿ ಬರುವ ಪ್ರಮುಖ ಅಂಶಗಳ ನೋಟ್ಸ್ ಗಳನ್ನು ನಾವು ಇಲ್ಲಿ ಅಧ್ಯಯನ ಮಾಡೋಣ. 18ನೇ ಶತಮಾನವನ್ನು  ರಾಜಕೀಯ ಸಮಸ್ಯೆಗಳ ಶತಮಾನ ಎಂದು ಕರೆಯಲಾಗುತ್ತದೆ.    ಪ್ರಮುಖ ಯುದ್ಧಗಳು ಮತ್ತು ಒಪ್ಪಂದಗಳು 1ನೇ ಆಂಗ್ಲೋ ಮೈಸೂರು ಯುದ್ಧ : ಮದ್ರಾಸ್ ಒಪ್ಪಂದ – 1769 2ನೇ ಆಂಗ್ಲೋ ಮೈಸೂರು ಯುದ್ಧ : ಮಂಗಳೂರು ಒಪ್ಪಂದ – 1784 3ನೇ ಆಂಗ್ಲೋ ಮೈಸೂರು ಯುದ್ಧ : ಶ್ರೀರಂಗಪಟ್ಟಣ ಒಪ್ಪಂದ – 1792 4ನೇ ಆಂಗ್ಲೋ ಮೈಸೂರು ಯುದ್ಧ : ಶ್ರೀರಂಗಪಟ್ಟಣ ಒಪ್ಪಂದ – 1799 ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: 1. ಮೈಸೂರಿನ ಒಡೆಯರ ಮೂಲ ಪುರುಷರು – ಯದುರಾಯ ಮತ್ತು ಕೃಷ್ಣರಾಯ 2. ಮೈಸೂರಿನ ಕೊನೆಯ ಒಡೆಯರು – 10ನೇ ಜಯಚಾಮರಾಜ ಒಡೆಯರ್ 3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದಿದ್ದಳು. 4. ರಾಜ ಒಡೆಯರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. 5. ಅಮರ ಸುಳ್ಯ ಬಂಡಾಯವು ಮೂಲತಃ ರೈತ ಬಂಡಾಯ. 6. ಸುರಪುರವು ಈಗಿನ ಯಾದಗಿರ

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ನೋಟ್ಸ್ | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ನೋಟ್ಸ್ | SSLC Social Science New Text Book Notes Chapter 3

Image
SSLC Social Science Notes | New | Scoring Package | Passing Package | ಅಧ್ಯಾಯ -3 ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾರದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ನೋಟ್ಸ್ 1. ಬ್ರಿಟೀಷರು ದೇಶೀಯ ರಾಜರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಅನುಸರಿಸಿದ ನೀತಿ ಯಾವುದು ? ಒಡೆದು ಆಳುವ ನೀತಿ. 2. ನಾಗರಿಕ ಸೇವೆಯನ್ನು ಜಾರಿಗೊಳಿಸಿದ ಬ್ರಿಟೀಷ್‌ ಅಧಿಕಾರಿ ಯಾರು ? ಲಾರ್ಡ್‌ ಕಾರ್ನ್‌ ವಾಲಿಸ್‌ 3. ಕಲ್ಕತ್ತದಲ್ಲಿ ಪೊರ್ಟ್‌ ವಿಲಿಯಂ ಕಾಲೇಜು ಸ್ಥಾಪಿಸಿದವನು ಯಾರು ? ಲಾರ್ಡ್‌ ಕಾರ್ನ್‌ ವಾಲಿಸ್‌ 4. ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದವನು ಯಾರು ? ಲಾರ್ಡ್‌ ಕಾರ್ನ್‌ ವಾಲಿಸ್‌. 5. ಪೋಲೀಸ್‌ ವಿಭಾಗ ಸ್ಥಾಪಿಸಿದವನು ಯಾರು ? ಲಾರ್ಡ್‌ ಕಾರ್ನ್‌ ವಾಲಿಸ್‌ (1861) ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: 1)ಖಾಯಂ ಜಮೀನ್ದಾರಿ ಪದ್ಧತಿ : ಲಾರ್ಡ್‌ ಕಾರ್ನ್‌ ವಾಲಿಸ್‌ 2)ರೈತವಾರಿ ಪದ್ಧತಿ : ಅಲೆಗ್ಸಾಂಡರ್‌ ರೀಡ್‌ (1792) 3)ಮಹಲ್ವಾರಿ ಪದ್ಧತಿ : ಆರ್.ಎಂ.ಬರ್ಡ್‌ & ಜೇಮ್ಸ್‌ ಥಾಮ್ಸನ್‌ 7. ಮಹಲ್‌ ಎಂದರೆ ____ ತಾಲ್ಲೋಕು 8. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದವರು ಯಾರು ? ಚಾರ್ಲ್ಸ್ ಮೆಟ್‌ ಕಾಫ್‌ 9. ರೈತವಾರಿ ಪದ್ಧತಿ ಮದ್ರಾಸ್‌ & ಮೈಸೂರಿನಲ್ಲಿ ಜಾರಿಗೊಳಿಸಿದವನು ಯ

Middle Adds

amezon