Posts

Showing posts with the label Social Science Scoring Package

ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? | ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. | 1857 ದಂಗೆಯ ವಿಫಲತೆಗೆ ಕಾರಣಗಳೇನು? | 1857 ರ ದಂಗೆಯ ಪರಿಣಾಮಗಳು

Image
karntakaeducations SSCL Social Science Scoring Package Questions Part-2 11 . ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? 1) ಶಿವಲಿಂಗರುದ್ರ ಸರ್ಜನನ ಮರಣ. 2) ದತ್ತು ಪುತ್ರನಾಗಿ ಶಿವಲಿಂಗಪ್ಪನನ್ನು ಪಡೆದು ಆಳ್ವಿಕೆ ಪ್ರಾರಂಭ 3) ದತ್ತು ನೀತಿಗೆ ವಿರೋಧ 4) ಥ್ಯಾಕರೆಯಿಂದ ಕಿತ್ತೂರಿನ ವಶಕ್ಕೆ ಯತ್ನ. 5) ಕಿತ್ತೂರಿನ ಕೋಟೆಯ ವಶ 6) ರಾಣಿಯ ಸೈನ್ಯ ಬ್ರಿಟೀಷರ ವಿರುದ್ಧ ಹೋರಾಡಿತು. 7) ಥ್ಯಾಕರೆ ಗುಂಡೇಟಿಗೆ ಬಲಿಯಾದ 8) ಬೈಲಹೊಂಗಲ ಕೋಟೆಯಲ್ಲಿ ರಾಣಿಯ ಸೆರೆಯಾಯಿತು.   12 . ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. 1) ವಾಘ್ ಎಂದರೆ ಹುಲಿ 2) ಸೈನಿಕರ ಸಂಘಟನೆ ಮಾಡಿದನು. 3) ಶಿವಮೊಗ್ಗ ಮತ್ತು ಬಿದನೂರು ಕೋಟೆಗಳ ವಶ. 4) ಚಿತ್ರದುರ್ಗ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲಯತ್ನ. 5) ಅತೃಪ್ತ ಪಾಳೆಗಾರರ ಸಹಾಯ ಪಡೆದನು. 6) ಫ್ರೆಂಚರು ಸಹಾಯ ಹಸ್ತ ನೀಡಿದರು. 7) ಬ್ರಿಟೀಷರು ಕೋನ್‍ಗಲ್‍ನಲ್ಲಿ ಹತ್ಯೆಗೈದರು.   13 . ಬ್ರಹ್ಮಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಯುವ ಬಂಗಾಳಿ ಚಳುವಳಿ, ರಾಮಕೃಷ್ಣ ಮಿಷನ್, ಧರ್ಮಪರಿಪಾಲನಾ ಯೋಗಂ, ಅಲಿಘರ್ ಚಳುವಳಿ - ಇವುಗಳ ಬೋಧನೆಗಳು/ ಉದ್ದೇಶಗಳು/ ದೃಷ್ಟಿಕೋನ/ ತತ್ವಗಳನ್ನು ತಿಳಿಸಿ. 1) ಏಕ ದೇವತಾರಾಧನೆ ಪ್ರತಿಪಾದನೆ 2) ಜಾತಿ ಪದ್ದತಿ ನಿ ಷೇಧ 3) ಅಜ್ಞಾನ ಮೂಢನಂಬಿಕೆ ವ

ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? | ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. | ಬ್ರಹ್ಮಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಯುವ ಬಂಗಾಳಿ ಚಳುವಳಿ, ರಾಮಕೃಷ್ಣ ಮಿಷನ್, ಧರ್ಮಪರಿಪಾಲನಾ ಯೋಗಂ, ಅಲಿಘರ್ ಚಳುವಳಿ

Image
karntakaeducations 10ನೇ ತರಗತಿ ಪ್ರಮುಖ ಪ್ರಶ್ನೆಗಳು  11 . ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? 1) ಶಿವಲಿಂಗರುದ್ರ ಸರ್ಜನನ ಮರಣ. 2) ದತ್ತು ಪುತ್ರನಾಗಿ ಶಿವಲಿಂಗಪ್ಪನನ್ನು ಪಡೆದು ಆಳ್ವಿಕೆ ಪ್ರಾರಂಭ 3) ದತ್ತು ನೀತಿಗೆ ವಿರೋಧ 4) ಥ್ಯಾಕರೆಯಿಂದ ಕಿತ್ತೂರಿನ ವಶಕ್ಕೆ ಯತ್ನ. 5) ಕಿತ್ತೂರಿನ ಕೋಟೆಯ ವಶ 6) ರಾಣಿಯ ಸೈನ್ಯ ಬ್ರಿಟೀಷರ ವಿರುದ್ಧ ಹೋರಾಡಿತು. 7) ಥ್ಯಾಕರೆ ಗುಂಡೇಟಿಗೆ ಬಲಿಯಾದ 8) ಬೈಲಹೊಂಗಲ ಕೋಟೆಯಲ್ಲಿ ರಾಣಿಯ ಸೆರೆಯಾಯಿತು.   12 . ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. 1) ವಾಘ್ ಎಂದರೆ ಹುಲಿ 2) ಸೈನಿಕರ ಸಂಘಟನೆ ಮಾಡಿದನು. 3) ಶಿವಮೊಗ್ಗ ಮತ್ತು ಬಿದನೂರು ಕೋಟೆಗಳ ವಶ. 4) ಚಿತ್ರದುರ್ಗ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲಯತ್ನ. 5) ಅತೃಪ್ತ ಪಾಳೆಗಾರರ ಸಹಾಯ ಪಡೆದನು. 6) ಫ್ರೆಂಚರು ಸಹಾಯ ಹಸ್ತ ನೀಡಿದರು. 7) ಬ್ರಿಟೀಷರು ಕೋನ್‍ಗಲ್‍ನಲ್ಲಿ ಹತ್ಯೆಗೈದರು.   13 . ಬ್ರಹ್ಮಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಯುವ ಬಂಗಾಳಿ ಚಳುವಳಿ, ರಾಮಕೃಷ್ಣ ಮಿಷನ್, ಧರ್ಮಪರಿಪಾಲನಾ ಯೋಗಂ, ಅಲಿಘರ್ ಚಳುವಳಿ - ಇವುಗಳ ಬೋಧನೆಗಳು/ ಉದ್ದೇಶಗಳು/ ದೃಷ್ಟಿಕೋನ/ ತತ್ವಗಳನ್ನು ತಿಳಿಸಿ. 1) ಏಕ ದೇವತಾರಾಧನೆ ಪ್ರತಿಪಾದನೆ 2) ಜಾತಿ ಪದ್ದತಿ ನಿ ಷೇಧ 3) ಅಜ್ಞಾನ ಮೂಢನಂಬಿಕೆ ವಿರೋಧ. 4) ಬಾಲ್ಯ ವಿವಾಹಕ

ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ವಿವರಿಸಿ | ಪೋಲೀಸ್ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳಾವುವು? | ಭಾರತದಲ್ಲಿ ಬ್ರಿಟೀಷರು ಜಾರಿಗೊಳಿಸಿದ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳೇನು? | ಬ್ರಿಟೀಷರ ವಿರುದ್ಧ ಸಂಗೊಳ್ಳಿರಾಯಣ್ಣ ಹೋರಾಟ | 3ನೇ ಆಂಗ್ಲೋ-ಮೈಸೂರು ಯುದ್ಧ ಪರಿಣಾಮಗಳನ್ನು ತಿಳಿಸಿ |

karntakaeducations SSCL Social Science Scoring Package Questions Part-2 06 . ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ವಿವರಿಸಿ. 1) ಪ್ರಜಾಪ್ರಭುತ್ವ ಜಾತ್ಯಾತೀತ ಪರಿಕಲ್ಪನೆಗಳ ಪರಿಚಯ. 2) ರಾಷ್ಟ್ರೀಯವಾದಿ ದೃಷ್ಟಿಕೋನ ಬೆಳವಣಿಗೆ. 3) ವೃತ್ತ ಪತ್ರಿಕೆಗಳ ಉಗಮ. 4) ಸಾಮಾಜಿಕ ಸುಧಾರಣಾ ಚಳುವಳಿಗಳ ಉಗಮ. 5) ಆಲೋಚನಾ ಕ್ರಮದಲ್ಲಿ ನಾವೀನ್ಯತೆ. 6) ಆಲೋಚನಾ ಕ್ರಮದಲ್ಲಿ ಏಕರೂಪತೆ. 7) ಸ್ವಾತಂ ತ್ರ್ಯ ಚಳುವಳಿಯ ಮೇಲೆ ಪ್ರಭಾವ. 8) ಭಾರತೀಯ ಸಾಂ ಸ್ಕೃ ತಿಕ ಪರಂಪರೆಯ ಅರಿವು.   07 . ಪೋಲೀಸ್ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳಾವುವು? 1) ವ್ಯವಸ್ಥಿತ ಪೊಲೀಸ್ ವಿಭಾಗ ಸ್ಥಾಪನೆ 2) S.P. ಹುದ್ದೆ ಸೃಜಿಸಿದ. 3) ಪ್ರತಿ ಜಿಲ್ಲೆಯನ್ನು ಠಾಣೆಗಳಾಗಿ ವಿಭಜನೆ. 4) ಪ್ರತಿ ಠಾಣೆಯನ್ನು ಕೊತ್ವಾಲರ್ ಅಧೀನಕ್ಕೆ ಬಂದವು. 5) ಹಳ್ಳಿಗಳು ಛೌಕಿದಾರರ ಅಧೀನಕ್ಕೆ ಬಂದವು. 6) 1861ರಲ್ಲಿ ಪೋಲೀಸ್ ಕಾಯ್ದೆ ಜಾರಿ. 7) 1902 ಪೋಲೀಸ್ ಕಮೀಷನ್ ಕಾಯ್ದೆ ಜಾರಿ.   08 . ಭಾರತದಲ್ಲಿ ಬ್ರಿಟೀಷರು ಜಾರಿಗೊಳಿಸಿದ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳೇನು? 1) ಹೊಸ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಬಂದಿತು. 2) ಕೇಂದ್ರೀಕೃತ ನ್ಯಾಯಾಂಗ ಪದ್ದತಿ ಜಾರಿಗೆ ಬಂದಿತು. 3) ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯ. 4) “ಫೌಜುದಾರಿ ಅದಾಲತ್” ಅಪರಾಧ ಎಂಬ ನ್ಯಾಯಲಯ ರೂಢಿಗೆ ಬಂದವು. 5) ಹಿಂದೂಗಳಿಗೆ ಹಿಂ

ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆ ಕಾರಣ ಸಮರ್ಥಿಸಿ. | ಬಕ್ಸಾರ್ ಕದನದ ಪರಿಣಾಮಗಳಾವುವು? | ದ್ವಿ-ಸರ್ಕಾರ ಪದ್ದತಿ ಎಂದರೇನು? ಜಾರಿಗೆ ತಂದವರು ಯಾರು? | ಮೊದಲ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣ | ಮೂರನೇ ಆಂಗ್ಲೋ-ಮರಾಠ ಯುದ್ಧದ ಪರಿಣಾಮಗಳೇನು?

karntakaeducations SSCL Social Science Scoring Package Questions Part-1 01 . ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆ ಕಾರಣ ಸಮರ್ಥಿಸಿ. 1) ದಿಕ್ಸೂಚಿ. 2) ಸಿಡಿಮದ್ದು. 3) ನೌಕಾ ಉಪಕರಣ ಅಥವಾ ಹಡಗು. 4) ಭೂಪಟಗಳು. 5) ಗ್ರಹೋನ್ನತಿ ಮಾಪಕ.   02 . ಬಕ್ಸಾರ್ ಕದನದ ಪರಿಣಾಮಗಳಾವುವು? / ಫಲಿತಾಂಶಗಳು. 1) ಮೀರ್ ಖಾಸಿಂ ಒಕ್ಕೂಟ ಸೈನ್ಯಕ್ಕೆ ಸೋಲಾಯಿತು. 2) ಎರಡನೇ ಷಾ ಆಲಂ ಕಂಪನಿಗೆ “ದಿವಾನಿಹಕ್ಕ”ನ್ನು ನೀಡಿದನು. 3) ಷಾ ಆಲಂ ಬ್ರಿಟೀಷ ರಿಂದ 26 ಲಕ್ಷ ಪಡೆದನು. 4) ಷೂ-ಜಾ ಉದ್-ದೌಲನು ಬ್ರಿಟೀಷರಿಗೆ 50ಲಕ್ಷ ಯುದ್ಧ ಪರಿಹಾರ ನೀಡಿದನು. 5) ಬಂಗಾಳದ ಸಂಪೂರ್ಣ ಆಡಳಿತ ಬ್ರಿಟೀಷರಿಗೆ ಸೇರಿತು.   03 . ದ್ವಿ-ಸರ್ಕಾರ ಪದ್ದತಿ ಎಂದರೇನು? ಜಾರಿಗೆ ತಂದವರು ಯಾರು? 1) ಭೂಕಂದಾಯವನ್ನು ವಸೂಲಿ ಮಾಡುವ ಹಕ್ಕನ್ನು ಬ್ರಟೀಷರು ಪಡೆದುಕೊಂಡರು. 2) ಆಡಳಿತ ಮತ್ತು ನ್ಯಾಯದ ಜವಾಬ್ದಾರಿ ನವಾಬನಿಗೆ ಸೇರಿತು. 3) “ರಾಬರ್ಟ್ ಕ್ಲೈವ್” ಬಂಗಾಳದಲ್ಲಿ ದ್ವಿ-ಮುಖ ಸರ್ಕಾರವನ್ನು ಜಾರಿಗೆ ತಂದನು.   04 . ಮೊದಲ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣ /ಪರಿಣಾಮ? 1) ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್‍ನ ಮರಣ. 2) ಪೇಶ್ವೆ ಸ್ಥಾನಕ್ಕೆ ಕಲಹ. 3) ನಾರಾಯಣರಾವ್‍ನನ್ನು ಚಿಕ್ಕಪ್ಪ ರಘೋಬನಾಥರಾವ್ ಕೊಲೆ ಮಾಡಿದನು. 4) ಮಾರಾಠರು 2ನೇ ಮಾಧವರಾವ್‍ಗೆ ಪಟ್ಟಕಟ್ಟಿದರು. 5) ರಘುನಾಥರಾವ್ ಬ್ರಿಟ

Middle Adds

amezon