KSEEB Model Question Paper-2 With Answers Part-5 | 10th Social Science Question Paper Model Ans |
V. ಕೆಳಗಿನ ಪ್ರಶ್ನೆಗಳಿಗೆ ಎಂಟು –ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ: 4x4=16
34. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ರ ಸಾಧನೆಗಳನ್ನು ವಿವರಿಸಿ.
· ಬ್ರಿಟಿಷ್ ಸರ್ಕಾರದ ಪ್ರತಿಷ್ಟಿತ ಹುದ್ದೆ ತ್ಯಜಿಸಿದರು
· ನೇತಾಜಿ ಎಂದು ಹೆಸರಾಗಿದ್ದರು
· ಜವಾಹರಲಾಲ್ ನೆಹರು ಜತೆಗೂಡಿ ಸಮಾಜವಾದಿ ಪಕ್ಷ ಸ್ಥಾಪನೆ
· ಹರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು
· ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷ ಸ್ಥಾಪನೆ
· ಜರ್ಮನಿಯ ಹಿಟ್ಲರ್ ನಿಂದ ಸಹಾಯದ ಭರವಸೆ ಪಡೆದರು
· ಆಜಾದ್ ಹಿಂದ್ ಆಡಿಯೋ ಭಾಷಣ
· ಐ.ಎನ್.ಎ ಮುಖಂಡತ್ವವಹಿಸಿದರು
· ದೆಹಲಿ ಚಲೋ ಚಳುವಳಿಗೆ ಕರೆ
· ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ ಎಂದು ಘೋಷಿಸಿದರು.
· ಆಕಸ್ಮಿಕ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು
34. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ರ ಸಾಧನೆಗಳನ್ನು ವಿವರಿಸಿ.
· ಬ್ರಿಟಿಷ್ ಸರ್ಕಾರದ ಪ್ರತಿಷ್ಟಿತ ಹುದ್ದೆ ತ್ಯಜಿಸಿದರು
· ನೇತಾಜಿ ಎಂದು ಹೆಸರಾಗಿದ್ದರು
· ಜವಾಹರಲಾಲ್ ನೆಹರು ಜತೆಗೂಡಿ ಸಮಾಜವಾದಿ ಪಕ್ಷ ಸ್ಥಾಪನೆ
· ಹರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು
· ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷ ಸ್ಥಾಪನೆ
· ಜರ್ಮನಿಯ ಹಿಟ್ಲರ್ ನಿಂದ ಸಹಾಯದ ಭರವಸೆ ಪಡೆದರು
· ಆಜಾದ್ ಹಿಂದ್ ಆಡಿಯೋ ಭಾಷಣ
· ಐ.ಎನ್.ಎ ಮುಖಂಡತ್ವವಹಿಸಿದರು
· ದೆಹಲಿ ಚಲೋ ಚಳುವಳಿಗೆ ಕರೆ
· ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ ಎಂದು ಘೋಷಿಸಿದರು.
· ಆಕಸ್ಮಿಕ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು
35. ತೀವ್ರವಾದಿಗಳು ಬ್ರಿಟಿಷರ ವಿರುದ್ಧ ಹೇಗೆ ಹೋರಾಟ ನಡೆಸಿದರು?
· ಮಂದಗಾಮಿಗಳನ್ನು ರಾಜಕೀಯ ಭಿಕ್ಷುಕರೆಂದು ಕರೆದರು
· ಪ್ರಮುಖ ತೀವ್ರಗಾಮಿ ನಾಯಕರು – ಲಾಲ, ಬಾಲ, ಪಾಲ
· ಬಂಗಾಳದ ವಿಭಜನೆಗೆ ವಿರೋಧ
· ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೆ ತೀರುವೆ. ಘೋಷಣೆ
· ಪೂರ್ಣಸ್ವರಾಜ್ಯದಗುರಿ
· ಸ್ವಾತಂತ್ರ್ಯ ಹೋರಾಟಕ್ಕಾಗಿ ಜನ ಸಾಮಾನ್ಯರ ಸಂಘಟನೆ
· ಗಣೇಶ, ಶಿವಾಜಿ, ದುರ್ಗಾ ಉತ್ಸವಗಳ ಮೂಲಕ ಜನರಿಗೆ ಹೋರಾಟಕ್ಕೆ ಪ್ರೇರಣೆ
· ಕೇಸರಿ ಮತ್ತು ಮರಾಠಾ ಪತ್ರಿಕೆಗಳನ್ನು ಹೊರಡಿಸಿದರು
· ಬ್ರಿಟಿಷರಿಂದ ತಿಲಕರ ಬಂಧನ
· ಜೈಲಿನಲ್ಲಿ ಗೀತಾ ರಹಸ್ಯ ಕೃತಿ ರಚನೆ
ಅಥವಾ
ಅಸಹಕಾರ ಚಳುವಳಿಯನ್ನು ಹೇಗೆ ಸಂಘಟಿಸಲಾಗಿತ್ತು?
· ಶಾಲಾ ಕಾಲೇಜು ಮತ್ತು ನ್ಯಾಯಾಲಯಗಳ ಬಹಿಷ್ಕಾರ
· ಚುನಾವಣಾ ಬಹಿಷ್ಕಾರ
· ಬ್ರಿಟಿಷರು ನೀಡಿರುವ ಗೌರವ & ಸ್ಥಾನಗಳನ್ನು ಮರಳಿಸುವುದು
· ಸ್ಥಳೀಯ ಸಭೆಗಳಿಗೆ ನಾಮನಿರ್ಧೇಶನಗೊಂಡ ಸದಸ್ಯರ ರಾಜೀನಾಮೆ
· ಸರ್ಕಾರಿ ಕಾರ್ಯಕ್ರಮಗಳಿಗೆ ಬಹಿಷ್ಕಾರ
· ವಿದೇಶಿ ವಸ್ತುಗಳ ಬಹಿಷ್ಕಾರ
· ಕೈಮಗ್ಗ ನೇಕಾರಿಕೆಗೆ ಉತ್ತೇಜನ & ಖಾದಿ ತಯಾರಿಕೆ
· ರಾಷ್ಟ್ರೀಯ ಶಾಲೆ ತೆರೆಯುವುದು
· ಹಿಂದು ಮುಸ್ಲಿಂ ಐಕ್ಯತೆ ಸಾಧಿಸುವುದು
· ಅಸ್ಪೃಷ್ಯತೆ ಹೋಗಲಾಡಿಸುವುದು
· ಮಹಿಳಾ ಸಬಲೀಕರಣ
36. ವಿಶ್ವ ಸಂಸ್ಥೆಯ ಸಾಧನೆಗಳನ್ನು ವಿವರಿಸಿ.
· ಶಾಂತಿ ಸ್ಥಾಪನಾ ಕಾರ್ಯಗಳು:
1. ಸುಯೇಜ್ ಕಾಲುವೆ ಬಿಕ್ಕಟ್ಟು, ಕಾಶ್ಮೀರ, ಹಂಗೇರಿ ವಿವಾದ ಪರಿಹರಿಸಲು ಪ್ರಯತ್ನ
2. ನಿಶ್ಯಸ್ತ್ರೀಕರಣಕ್ಕೆ ಪ್ರಯತ್ನ
3. ವಿಶ್ವ ಶಾಂತಿ ಸ್ಥಾಪನೆ
· ಆರ್ಥಿಕ & ಹಣಕಾಸಿನ ಸಾಧನೆ:
1. ಸಾಮಾಜಿಕ ಪ್ರಗತಿ & ಉತ್ತಮ ಜೀವನ ಮಟ್ಟಕ್ಕೆ ಯತ್ನ
2. ಸುಂಕ & ವ್ಯಾಪಾರದ ಸಾಮಾನ್ಯ ಒಪ್ಪಂದ
3. ವಿಶ್ವ ಬ್ಯಾಂಕ್ & ಐ.ಎಂ.ಎಫ್ ಗಳ ಸ್ಥಾಪನೆ
· ಸಾಮಾಜಿಕ ಸಾಧನೆಗಳು:
1. ವಿಶ್ವ ಆರೋಗ್ಯ ಸಂಸ್ಥೆ, ಯುನೆಸ್ಕೋ & ಯುನಿಸೆಫ್ ಗಳ ಸ್ಥಾಪನೆ
2. 1948ರಲ್ಲಿ ಮಾನವ ಹಕ್ಕುಗಳ ಘೋಷಣೆ
3. ವರ್ಣ ಬೇಧ ನೀತಿ, ವಸಾಹತು ಶಾಹಿತ್ವ & ಸಾಮ್ರಾಜ್ಯ ಶಾಹಿತ್ವ ಇಲ್ಲದಾಗಿಸಿದೆ.
37. ಭಾರತದಲ್ಲಿ ಅನುಸರಿಸುತ್ತಿರುವ ವಿವಿಧ ಕೃಷಿ ವಿಧಾನಗಳನ್ನು ಹೆಸರಿಸಿ.
· ಜೀವನಾಧಾರಿತ ಬೇಸಾಯ
· ಸಾಂದ್ರ ಬೇಸಾಯ
· ವಾಣಿಜ್ಯ ಬೇಸಾಯ
· ಮಿಶ್ರಣ ಬೇಸಾಯ
· ನೆಡುತೋಪು ಬೇಸಾಯ
· ಒಣ ಬೇಸಾಯ
· ಆದ್ರ ಬೇಸಾಯ
· ನೀರಾವರಿ ಬೇಸಾಯ
Comments
Post a Comment
If any doubt Comment me