ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-11 ರಿಂದ 21 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-11 ರಿಂದ 21
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-11 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-11
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಭಾರತದಲ್ಲಿ ಅತಿ ಕಡಿಮೆe ಉಷ್ಣಾಂಶ ದಾಖಲಾದ ಸ್ಥಳ ಯಾವುದು?
ಉ: ಡ್ರಾಸ್
2. ಭಾರತದಲ್ಲಿ ಅತಿ ಶೀತವಾದ ತಿಂಗಳು (ಮಾಹೆ)
ಉ: ಜನವರಿ
3. ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶದಾಖಲಾದ ಸ್ಥಳ ಯಾವುದು?
ಉ: ಗಂಗಾನಗರ
4. ಬೇಸಿಗೆಯಲ್ಲಿನ ಪರಿಸರಣ ಮಳೆಯನ್ನು ಉತ್ತರಪ್ರದೇಶದಲ್ಲಿ ಹೀಗೆ ಕರೆಯುವರು
ಉ: ಅಂದಿಸ್
5. ಕಾಲಬೈಸಾಕಿ ಎಂದರೆ ಏನು?
ಉ: ಪಶ್ಚಿಮ ಬಂಗಾಳದಲ್ಲಿ ಬೇಸಿಗೆ ಅವಧಿಯ ಪರಿಸರಣ ಮಳೆ
6. ಮಾವಿನ ಹೂಯ್ಲ್ಲು ಎಂದರೆ ಏನು? ಉ: ಕೇರಳದ ಬೇಸಿಗೆ ಅವಧಿಯಲ್ಲಿ ಬೀಳುವ ಮಳೆ
7. ಕರ್ನಾಟಕದಲ್ಲಿ ಪರಿಸರಣ ಮಳೆಯನ್ನು
ಕಾಫಿ ಹೂ ಮಳೆ ಎಂದು ಕರೆಯಲು ಕಾರಣ
ಉ: ಕಾಫಿ ಬೆಳೆಗೆ ನೆರವಾಗುವುದರಿಂದ
8. ನೈರುತ್ಯ ಮಾನ್ಸೂನ್ ಮಾರುತಗಳ ಕಾಲವೆಂದರೆ ಯಾವುದು?
ಉ: ಮಳೆಗಾಲ
9. ನೈರುತ್ಯ ಮಾನ್ಸೂನ್ ಮಾರುತಗಳ ಎರಡು ಶಾಖೆಗಳು
ಉ: ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಶಾಖೆ
10. ಭಾರತದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಸ್ಥಳ
ಉ: ಮಾಸಿನರಾಮ್
11. ಭಾರತದಲ್ಲಿ ಅತಿ ಹೆಚ್ಚು ಮಳೆ
ಸುರಿಸುವ ಮಾರುತಗಳೆಂದರೆ
ಉ: ನೈರುತ್ಯ ಮಾನ್ಸೂನ್ ಮಾರತಗಳು
12. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ
ಉ: ರೂಯ್ಲಿ
13. ಆವರ್ತ ಮಾರುತಗಳು
(ಚಂಡಮಾರುತ,ಸೈಕ್ಲೋನ್) ಸಂಭವಿಸುವ ಕಾಲ ಯಾವುದು?
ಉ: ನೈರುತ್ಯ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ)
14. ಬೇಸಿಗೆಯಲ್ಲಿ ಉತ್ತರ ಭಾರತವು ಹೆಚ್ಚು ಉಷ್ಣಾಂಶಹೊಂದಿರಲು ಕಾರಣ
ಉ: ಸೂರ್ಯನ ಲಂಬ (ನೇರ) ಕಿರಣಗಳು ಉತ್ತರ
ಗೋಳಾರ್ಧದ ಮೇಲೆ ಬೀಳುವುದರಿಂದ
15. ನದಿಗಳು ಸಂಚಯಿಸಿದ ಮಣ್ಣು
ಯಾವುದು?
ಉ: ಮೆಕ್ಕಲು ಮಣ್ಣು
16. ರೀಗರ (ಹತ್ತಿಕಪ್ಪು ಮಣ್ಣು) ಎಂದು ಕರೆಯಲ್ಪಡುವ ಮಣ್ಣು ಯಾವುದು? ಉ: ಕಪ್ಪು
17. ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು
ಯಾವುದು? ಉ: ಕಪ್ಪು
18. ಕಪ್ಪು ಮಣ್ಣು ಉತ್ಪತ್ತಿಗೆ ಕಾರಣ ಉ: ಬಸಾಲ್ಟ್ ಶಿಲೆಗಳ ಶಿಥಿಲೀಕರಣ
19. ಕಪ್ಪು ಮಣ್ಣು ಧೀರ್ಘಕಾಲ ತೇವಾಂಶ
ಹಿಡಿದಿಟ್ಟುಕೊಳ್ಳಲು ಕಾರಣ
ಉ: ಒತ್ತೊತ್ತಾದ ಕಣಗಳಿಂದ ರಚನೆ 20. ದಖನ್ ಪ್ರಸ್ಥಭೂಮಿಯ ಬಸಾಲ್ಟ್
ಶಿಲಾವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಮಣ್ಣು
ಉ: ಕಪ್ಪುಮಣ್ಣು
21. ಗ್ರಾನೈಟ್, ನೀಸ್ ಮತ್ತು ಇತರೆ ಸ್ಪಟಿಕ
ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾದÀ ಮಣ್ಣು ಯಾವುದು?
ಉ: ಕೆಂಪು ಮಣ್ಣು
22. ಕೆಂಪ್ಪು ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮಥ್ರ್ಯ ಕಡಿಮೆ ಏಕೆಂದರೆ
ಉ: ಮರಳಿನಾಂಶ ಹೆಚ್ಚು ಮತ್ತು ಜೇಡಿಯ
23. ವಿಶ್ವಗ್ರಾಹಕ ದಿನಾಚರಣೆ ಆಚರಿಸುವ
ದಿನ
ಉ: ಮಾರ್ಚ 15
24. ಅಧಿಕ ಉಷ್ಣಾಂಶಮತ್ತು ಅಧಿಕ ಮಳೆ ಬೀಳುವ ಉಷ್ಣವಲಯದ
ಭಾಗಗಳಲ್ಲಿ ಉತ್ಪತ್ತಿಯಾಗುವ ಮಣ್ಣು
ಯಾವುದು?
25. ಜಂಬಿಟ್ಟಿಗೆ ಮಣ್ಣು ಫಲವತಾದುದಲ್ಲ
ಏಕೆಂದರೆ
ಉ: ಜಲವಿಲೀನಿಕರಣಗೊಳ್ಳುವುದರಿಂದ 26. ಭಾರತದ ವಾಯುವ್ಯ ಭಾಗದಲ್ಲಿ ವಿಸ್ತಾರವಾಗಿ ಹರಡಿದ ಮಣ್ಣು
ಉ: ಮರಭೂಮಿ ಮಣ್ಣು
27. ಅತಿ ಹೆಚ್ಚು ಉಪ್ಪಿನಾಂಶ ಹೊಂದಿರುವ
ಮಣ್ಣು
ಉ: ಮರಭೂಮಿ ಮಣ್ಣು 28. ಪರ್ವತ ಮಣ್ಣು ಉತ್ಪತ್ತ್ತಿಯಾಗುವುದು
ಉ: ಜೈವಿಕ ವಸ್ತು ಕೊಳೆಯುವುದರಿಂದ
29. ಪರ್ವತ ಮಣ್ಣು ಫಲವತ್ತಾಗಿರಲು
ಕಾರಣ
ಉ: ಸಸ್ಯಾಂಶ ಅಧಿಕವಿರುವುದು 30. ನೆಡುತೊಟದ ಬೆಳೆಗಳಿಗೆ ಸೂಕ್ತವಾದ ಮಣ್ಣು
ಉ: ಪರ್ವತ ಮಣ್ಣು
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-12 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-12
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಮಣ್ಣು ಎಂದರೆ
ಉ: ಖನಿಜ ಜೈವಿಕಾಂಶಗಳ ಸಂಯೋಜನೆಯುಳ್ಳ ಭೂ ಮೇಲ್ಭಾಗದ ತೆಳು ಪದರು 2. ಮಣ್ಣಿನ ಸವೆತ ಎಂದರೆ
ಉ: ನೈಸರ್ಗಿಕ ಕರ್ತೃಗಳಿಂದ ಮಣ್ಣಿನÀ
ಮೇಲ್ಭಾಗ ಕೊಚ್ಚಿ ಹೋಗುವುದು
3. ಇತ್ತೀಚಿಗೆ ಜಲಾಶಯಗಳಲ್ಲಿನ ನೀರಿನ
ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತಿದೆ ಏಕೆಂದರೆ
ಉ: ನದಿಗಳಲ್ಲಿ ಹೂಳು ತುಂಬಿಕೊಳ್ಳುವುದು
4. ಮಣ್ಣಿನ ಸಂರಕ್ಷಣೆ ಎಂದರೆ ಏನು?
ಉ: ಮಣ್ಣ್ಣಿನ ಸವೆತದ ನಿಯಂತ್ರಣ ಮತ್ತು
5. ಅರಣ್ಯ (ಕಾಡು) ಎಂದರೆ
ಉ: ವೃಕ್ಷ ಮತ್ತು ಇತರೆ ಸಸ್ಯ ಸಂಕುಲಗಳಿಂದ ಆವರಿಸಿದ ವಿಶಾಲ ಭೂ ಭಾಗ
6. ಎತ್ತರವಾದ, ದಟ್ಟವಾದ, ಸದಾ ಹಸಿರಾಗಿರುವ ಅರಣ್ಯಗಳು
ಉ: ನಿತ್ಯ ಹರಿದ್ವರ್ಣ ಕಾಡುಗಳು
7. ಉಷ್ಣವಲಯದ ಎಲೆಯುದುರಿಸುವ ಕಾಡುಗಳನ್ನು ಹೀಗೂ ಕರೆಯುವರು
ಉ: ಮಾನ್ಸೂನ್ (ಪರ್ಣಪಾತಿ) ಕಾಡುಗಳು 8. ಭಾರತದ ವಿಶಾಲ ಪ್ರದೇಶದಲ್ಲಿ ಹಂಚಿಕೆಯಾದ ಅರಣ್ಯಗಳು
ಉ: ಪರ್ಣಪಾತಿ ಕಾಡು
9. ಮಾನ್ಸೂನ್ ಅರಣ್ಯಗಳೆಂದರೆ
ಉ: ವಸಂತ ಋತು ಮತ್ತು ಬೇಸಿಗೆಯ ಆರಂಭದಲ್ಲಿ ಎಲೆ ಉದುರಿಸುವ ಕಾಡುಗಳು
10. ಪರ್ವತ ಕಾಡುಗಳೆಂದರೆ
ಉ: ಪರ್ವತಗಳ ಇಳಿಜಾರುಗಳಲ್ಲಿ
ಬೆಳೆಯುವ ಸಸ್ಯವರ್ಗ
11. ಹಿಮಾಲಯ ಪರ್ವತಗಳಲ್ಲಿ ಕಂಡು
ಬರುವ ಅರಣ್ಯ
ಉ: ಪರ್ವತ ಕಾಡುಗಳು
12. ನದಿ ಮುಖಜ ಭೂಮಿ ಪ್ರದೇಶದಲ್ಲಿ ಕಂಡು ಬರುವ ಅರಣ್ಯಗಳು
ಉ: ಮ್ಯಾಂಗ್ರೋವ್
13. ಬಿಳಿಲುಗಳನ್ನು ಹೊಂದಿರುವ
ಅರಣ್ಯಗಳು
ಉ: ಮ್ಯಾಂಗ್ರೋವ್
14. ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯ ಉ: ಮಧ್ಯಪ್ರದೇಶ
15. ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ
ಉ: ಗೋವಾ
16. 1952 ರ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಅರಣ್ಯದ ಶೇಕಡಾ ಪ್ರಮಾಣ ಎಷ್ಟು ಇರಬೇಕು?
ಉ: 33.3%
17. ಅರಣ್ಯ ಸಂರಕ್ಷಣೆ ಎಂದರೆ ಏನು?
ಉ: ಅರಣ್ಯನಾಶ, ಮಿತಿಮೀರಿದ ಅರಣ್ಯ ಸಂಪತ್ತಿನ ಸಮಗ್ರ ನಿಯಂತ್ರಣ ಹಾಗೂ ಅರಣ್ಯ ನಿರ್ವಹಣೆ ಪ್ರಕ್ರಿಯೆ 18. ವನ್ಯ ಜೀವಿಧಾಮಗಳೆಂದರ
ಉ: ವನ್ಯ ಜೀವಿಗಳಿಗೆ ರಕ್ಷಣೆ ನೀಡುವ
ಸ್ಥಳ
19. ಜೀವ ಸಂರಕ್ಷಣಾ ವಲಯವೆಂದರೆ
ಉ: ಸಂರಕ್ಷ್ಷಿಸಲ್ಪಟ್ಟ ಭೂ ಪ್ರದೇಶಗಳ ವಿಶೇಷವಾದ ಒಂದು ಭಾಗ
20. ಸಿಂಧೂ ನದಿ ಜನಿಸುವ ಸ್ಥಳ ಉ: ಕೈಲಾಸ ಪರ್ವತ
21. ಭಾರತದ ಉದ್ಧವಾದ ನದಿ
ಉ: ಗಂಗಾ
22. ಗಂಗಾನದಿ ಜನಿಸುವ ಸ್ಥಳ ಉ: ಗಂಗೋತ್ರಿ
23. ಬಾಂಗ್ಲಾದೇಶದಲ್ಲಿ ಗಂಗಾನದಿಯನ್ನು
ಹೀಗೆ ಕರೆಯುವರು ಉ: ಪದ್ಮ
24. ಗಂಗಾನದಿಗೆ ಸೇರುವ ಅತಿ ಉದ್ಧವಾದÀ ಉಪನದಿ
ಉ: ಯಮುನಾ
25. ಬ್ರಹ್ಮಪುತ್ರ ನದಿ ಉಗಮ
ಉ: ಚೆಮಯಂಗ್ಡಂಗ್
26. ಬ್ರಹ್ಮಪುತ್ರ ನದಿ ಭಾರತದಲ್ಲಿ ಬಂದು ಸೇರುವ ರಾಜ್ಯ
ಉ: ಅರಣಾಚಲ ಪ್ರದೇಶ
27. ಮಹಾನದಿಯ ಉಗಮ ಸ್ಥಳ
ಉ: ಸಿವಾಹ
28. ದಕ್ಷಿಣ ಭಾರತದ ಉದ್ಧವಾದ ನದಿ ಉ: ಗೋದಾವರಿ
29. ಗೋದಾವರಿ ನದಿ ಜನಿಸುವ ಸ್ಥಳ
ಉ: ತ್ರಯಂಬಕ್
30. ಕೃಷ್ಣಾ ನದಿಯ ಉಗಮ ಸ್ಥಳ
ಉ: ಮಹಾಬಲೇಶ್ವರ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-13 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-13
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಕಾವೇರಿ ನದಿಯ ಉಗಮ ಸ್ಥಾನ
ಉ: ತಲಕಾವೇರಿ
2. ಭಾರತದ ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಹೆಸರಿಸಿ.
ಉ: ನರ್ಮದಾ, ತಾಪಿ
3. ನರ್ಮದಾ ನದಿ ಜನಿಸುವ ಸ್ಥಳ
ಉ: ಅಮರಕಂಟಕ
4. ತಾಪಿ ನದಿಯ ಉಗಮ ಸ್ಥಾನ ಉ: ಮುಲ್ತಾಯಿ
5. ನೀರಾವರಿ ಎಂದರೆ
ಉ: ಕೃಷಿ ಭೂಮಿಗೆ ಕೃತಕವಾಗಿ ನೀರು ಪೂರೈಕೆ ಮಾಡುವುದು
6. ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ
ಉ: ಬಾವಿ ನೀರಾರಿ
7. ಭಾರತದ ಯಾವ ಭಾಗದಲ್ಲಿ ಬಾವಿ
ನೀರಾವರಿ ವ್ಯಾಪಕವಾಗಿ ರೂಢಿಯಲ್ಲಿದೆ ಉ: ಗಂಗಾನದಿ ಬಯಲು
8. ಪ್ರಪಂಚದಲ್ಲಿ ವಿಸ್ತಾರವಾದ ಕಾಲುವೆ ನೀರಾವರಿ ಈ ದೇಶದಲ್ಲಿದೆ
ಉ: ಭಾರತ
9. ಕಾಲುವೆಗಳ ನಿರ್ಮಾಣ ಮತ್ತು ನಿರ್ವಹಣೆ
ಜವಾಬ್ದಾರಿ ಇವರಿಗಿದೆ ಉ: ಸರ್ಕಾರ
10. ಪ್ರವಾಹ ಕಾಲುವೆ ಎಂದರೆ
ಉ: ಆಣೆಕಟ್ಟು ಕಟ್ಟದೇ ನೇರವಾಗಿ ನದಿಯಿಂದ ಕಾಲುವೆ ತೊಡಿ ಕೃಷಿಗೆ ನೀರು
ಪೂರೈಸುವುದು
11. ಸಾರ್ವಕಾಲಿಕ ಕಾಲುವೆ ಎಂದರೆ
ಉ: ಆಣೆಕಟ್ಟು ನಿರ್ಮಿಸಿ, ಜಲಾಶಯಗಳಲ್ಲಿ ನೀರು ಸಂಗ್ರಹಿಸಿ, ಕಾಲುವೆ ಮೂಲಕ ನೀರು ಪೊರೈಸುವುದು
12. ಕೆರೆ ಎಂದರೆ
ಉ: ನೈಸರ್ಗಿಕ ಅಥವಾ ಕೃತಕವಾದ ತಗ್ಗುಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು
ರೂಪಗೊಂಡ ಜಲಾಶಯ
13. ಭಾರತದಲ್ಲಿ ಕೆರೆ ನೀರಾವರಿ ಕ್ಷೇತ್ರ
ಕಡಿಮೆಯಾಗಲು ಕಾರಣ
ಉ: ಕೆರೆಗಳು ಋತುಕಾಲಿಕವಾಗಿವೆ
14. ವಿವಿದೋದ್ದೇಶ ನದಿ ಕಣಿವೆ ಯೋಜನೆಗಳೆಂದರೆ
ಉ: ವಿವಿಧ ಉದ್ದೇಶಗಳನ್ನು ಪೂರೈಸುವ
ನದಿ ಕಣಿವೆ ಯೊಜನೆಗಳು
15. ಭಾರತದ ಮೊಟ್ಟಮೊದಲ ವಿವಿದೋದ್ದೇಶ
ನದಿ ಕಣಿವೆ ಯೋಜನೆ ಯಾವುದು? ಉ: ದಾಮೋದರ ನದಿ ಕಣಿವೆ ಯೋಜನೆ
16. ಅಮೆರಿಕಾದ ಟೆನಿಸ್ಸಿ ನದಿ ಕಣಿವೆ ಯೋಜನೆ ಮಾದರಿ ಅನುಸರಿಸಿ ನಿರ್ಮಿಸಲಾದ ನದಿ ಕಣಿವೆ ಯೋಜನೆ ಯಾವುದು?
ಉ: ದಾಮೋದರ ನದಿ ಕಣಿವೆ ಯೋಜನೆ
17. ದಾಮೋದರ ನದಿಯನ್ನು ಬಂಗಾಳದ
ದುಃಖಕಾರಿ ನದಿ ಎಂದು ಕರೆಯಲು ಕಾರಣ ಉ: ಪ್ರವಾಹದಿಂದ ಬೆಳೆ ಹಾಗೂ ಜನ ವಸತಿಗೆ ಹಾನಿ ಉಂಟು ಮಾಡುತ್ತದೆ
18. ಭಾಕ್ರಾನಂಗಲ್ ಆಣೆಕಟ್ಟು ಕಟ್ಟಿದ ನದಿ ಉ: ಸಟ್ಲೇಜ್ (ಹಿಮಾಚಲ ಪ್ರದೇಶ)
19. ಭಾರತದಲ್ಲಿ ನೇರ ಗುರುತ್ವವುಳ್ಳ
ಆಣೆಕಟ್ಟು
ಉ: ಭಾಕ್ರಾ-ನಂಗಲ್
20. ಭಾಕ್ರಾ-ನಂಗಲ್ ಆಣೆಕಟ್ಟಿನ ಜಲಾಶಯದ ಹೆಸರು
ಉ: ಗೋವಿಂದ ಸಾಗರ
21. ಒಡಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ
ಕಣಿವೆ ಯೋಜನೆ ಉ: ಹಿರಾಕುಡ್
22. ಭಾರತದಲ್ಲಿ ಉದ್ಧವಾದ ಆಣೆಕಟ್ಟು ಉ: ಹಿರಾಕುಡ್
23. ತುಂಗಭದ್ರಾ ಆಣೆಕಟ್ಟು ಕಟ್ಟಿದ
ಸ್ಥಳ
ಉ: ಮಲ್ಲಾಪುರ
24. ತುಂಗಭದ್ರಾ ಆಣೆಕಟ್ಟಿನ ಜಲಾಶಯದ ಹೆಸರು
ಉ: ಪಂಪಸಾಗರ
25. ಉತ್ತರ ಕರ್ನಾಟಕದ ಅತಿದೊಡ್ಡ
ವಿವಿಧೋದ್ದೇಶ ನದಿ ಕಣಿವೆ ಯೋಜನೆ ಉ: ಕೃಷ್ಣ ಮೇಲ್ದಂಡೆ ಯೋಜನೆ
26. ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ನದಿ ಯೋಜನೆ ಉ: ಕೋಸಿ
27. ಕೋಸಿ ನದಿಗೆ ಆಣೆಕಟ್ಟು ಕಟ್ಟಿದ
ಸ್ಥಳ
ಉ: ಹನುಮಾನ್ ನಗರ (ನೇಪಾಳ)
28. ಉತ್ತರ ಪ್ರದೇಶದ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
ಉ: ರಿಹಾಂದ್
29. ರಿಹಾಂದ್ ನದಿ ಯೋಜನೆಯ ಈ
ಜಲಾಶಯದ ಹೆಸರು
ಉ: ಗೋವಿಂದವಲ್ಲಭ ಪಂತ್
30. ನಾಗಾರ್ಜುನ ಸಾಗರ ಯೋಜನೆ ಈ ರಾಜ್ಯದಲ್ಲಿದೆ
ಉ: ತೆಲಂಗಾಣ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-14 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-14
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಕೃಷ್ಣ ನದಿಗೆ ತೆಲಂಗಾಣದÀ ಈಛಿಸ್ಥಳದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ
ಉ: ನಾಗಾರ್ಜುನಕೊಂಡ
2. ನಾಗಾರ್ಜುನ ಸಾಗರ ಯೋಜನೆಯ ಮುಖ್ಯ ಉದ್ದೇಶ
ಉ: ನೀರಾವರಿ ಪೂರೈಕೆ ಮತ್ತು ಜಲವಿದ್ಯುಚ್ಚಕ್ತಿ ಉತ್ಪಾದನೆ
3. ಬಾವಿ ನೀರಾವರಿ, ಸಣ್ಣ ಹಿಡುವಳಿದಾರರಿಗೂ
ಸೂಕ್ತ ಏಕೆಂದರೆ
ಉ: ಬಾವಿ ಕಡಿಮೆ ವೆಚ್ಚದಲ್ಲಿ ನಿರ್ಮಾಣ, ತಂತ್ರಜ್ಞಾನದ ಅನಗತ್ಯ
4. ಭೂ ಬಳಕೆ ಎಂದರೆ
ಉ: ಭೂಮಿಯನ್ನು ವಿವಿಧ ಉದ್ದೇಶಗಳಿಗೆ
ಬಳಸುವುದು
5. ಸಾಗುವಳಿಗಾಗಿ ಬಳಕೆ ಮಾಡದ
ಭೂಮಿ
ಉ: ಪಾಳುಭೂಮಿ
6. ವ್ಯವಸಾಯ (ಕೃಷಿ) ಎಂದರೆ
ಉ: ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು
7. ಜೀವನಾಧಾರಿತ ಬೇಸಾಯ ಎಂದರೆ ಏನು? ಉ: ರೈತನು ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವುದು
8. ವರ್ಗಾವಣೆ ಬೇಸಾಯ ಎಂದರೆ ಏನು?
ಉ: ಕಾಡಿನ ಅಲ್ಪ ಭಾಗ ಕಡಿದು, ಕೃಷಿ ಮಾಡಿ, ಮಣ್ಣಿನ ಸಾರ ಕಡಿಮೆಯಾದಾಗ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಿ ಕೃಷಿ ಮಾಡುವುದು
9. ಸ್ಥಿರ ಜೀವನಾಧಾರಿತ ಬೇಸಾಯ ಎಂದರೆ
ಉ: ಶಾಶ್ವತವಾಗಿ ಒಂದೇ ಕಡೆ ನೆಲೆಸಿ ಸಾಗುವಳಿ ಮಾಡುವುದು (ಸ್ಥಾಯಿ ಬೇಸಾಯ)
10. ಸಾಂದ್ರ ಬೇಸಾಯ ಎಂದರೆ
ಉ: ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು
ತೊಡಗಿಸುವ ಬೇಸಾಯ ಪದ್ಧತಿ
11. ದೇಶದ ಫಲವತ್ತಾದÀ ಮತ್ತು ನೀರಾವರಿ ಸೌಲಭ್ಯವಿರುವ ಭಾಗಗಳಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿ ಯಾವುದು?
ಉ: ಸಾಂದ್ರ ಬೇಸಾಯ
12. ವಾಣಿಜ್ಯ ಬೇಸಾಯ ಎಂದರೆ ಏನು?
ಉ: ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವುದು.
13. ಕಾರ್ಮಿಕರನ್ನು ಕಡಿಮೆ ಬಳಸಿ,
ಯಂತ್ರಗಳು ಮತ್ತು ವೈಜ್ಞಾನಿಕ ಸಾಗುವಳಿ ಕ್ರಮಗಳನ್ನು ಅನುಸರಿಸಿ ಮಾಡುವ ಬೇಸಾಯ ಪದ್ದತಿ ಯಾವುದು?
ಉ: ವಾಣಿಜ್ಯ ಬೇಸಾಯ
14. ಮಿಶ್ರ ಬೇಸಾಯ ಎಂದರೆ ಏನು?
ಉ: ಬೆಳೆಗಳ ಸಾಗುವಳಿ ಮತ್ತು ಪಶುಪಾಲನೆ
ಜೊತೆ ಜೊತೆಗೆ ಮಾಡುವುದು
15. ಭಾರತದಲ್ಲಿ 1951 ರಿಂದ ರೂಢಿಗೆ ಬಂದ
ಬೇಸಾಯ ಪದ್ಧತಿ ಯಾವುದು? ಉ: ಮಿಶ್ರ ಬೇಸಾಯ
16. ನೆಡುತೋಪು ಬೇಸಾಯ ಎಂದರೆ ಏನು?
ಉ: ಮಾರಾಟಕ್ಕಾಗಿ ವಿಶಾಲವಾದ ತೋಟಗಳಲ್ಲಿ
ಒಂದೇ ಬೆಳೆ ಸಾಗುವಳಿ ಮಾಡುವುದು
17. ಒಣ ಬೇಸಾಯ ಎಂದರೆ ಏನು?
ಉ: ಅತಿ ಕಡಿಮೆ ಮಳೆ ಬೀಳುವ ಹಾಗೂ ನೀರಾವರಿ ಸೌಲಭ್ಯವಿಲ್ಲದ ಪ್ರದೇಶದಲ್ಲಿ ಬೆಳೆ ಬೆಳೆಯುವುದು
18. ಭಾರತದ ಪರ್ಯಾಯ ಪ್ರಸ್ಥಭೂಮಿ ಹಾಗೂ ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿ
ಉ: ಒಣ ಬೇಸಾಯ
19. ಆದ್ರ್ರ ಬೇಸಾಯ ಎಂದರೆ ಏನು? ಉ: ಸಾಕಷ್ಟು ಮಳೆ ಬೀಳುವ
ಪ್ರದೇಶದಲ್ಲಿ ನೀರಾವರಿಯ ಸಹಾಯವಿಲ್ಲದೆ ಬೆಳೆ ಬೆಳೆಯುವುದು
20. ಪಶ್ಚಿಮ ಕರಾವಳಿಯುದ್ದಕ್ಕೂ ಕಂಡು ಬರುವ ಬೇಸಾಯ ಪದ್ಧತಿ
ಯಾವುದ?
21. ನೀರಾವರಿ ಬೇಸಾಯ ಎಂದರೆ ಏನು?
ಉ: ನೀರಾವರಿ ಸಹಾಯದಿಂದ ಬೆಳೆ ಬೆಳೆಯುವುದು
22. ನೀರಾವರಿ ಬೇಸಾಯ ಭಾರತಕ್ಕೆ ಅತ್ಯಾವಶ್ಯಕ. ಏಕೆ ?
ಉ: ಭಾರತದಲ್ಲಿ ಮಳೆಯ ಹಂಚಿಕೆಯು
ಋತುಕಾಲಿಕ, ಅಕಾಲಿಕ ಮತ್ತು
23. ಮುಂಗಾರು ಬೆಳೆ ಋತು ಎಂದರೆ ಏನು
ಉ: ಮಳೆಗಾಲದಲ್ಲಿ ಬೆಳೆ ಬೆಳೆಯುವುದು
24. ಜಾಡ್ ಬೆಳೆ ಋತು ಎಂದರೆ ಏನು?
ಉ: ಮುಂಗಾರು ಹಾಗೂ ಹಿಂಗಾರು ಬೆಳೆ ಋತುಗಳ ನಡುವಿನ ಅವಧಿ
25. ರೈತರು ಬೇಸಿಗೆಯ ಅವಧಿಯಲ್ಲಿ
ತರಕಾರಿ, ಕಲ್ಲಂಗಡಿ, ಸೌತೆÀಕಾಯಿ ಮುಂತಾದವುಗಳನ್ನು ಬೆಳೆಯುವರು ಇದು ಯಾವ ಋತುವಿಗೆ ಉದಾ
ಉ: ಜಾಡ್ ಬೇಸಾಯ
26. ಬೆಳೆಯಿಡುವ ಮಾದರಿ ಎಂದರೆ
ಉ: ಒಂದು ನಿರ್ದಿಷ್ಟ ಅವಧಿಯಲ್ಲಿ ವಿವಿಧ
27. ಆಹಾರ ಬೆಳೆಗಳೆಂದರೆ ಏನು?
ಉ: ಜನರಿಗೆ ಅಗತ್ಯವಾದ ಆಹಾರ ಪೂರೈಕೆಗಾಗಿ ಬೆಳೆ ಬೆಳೆಯುವುದು 28. ಪ್ರಪಂಚದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ಕ್ಷೇತ್ರ ಹೊಂದಿದ ದೇಶ ಯಾವುದು?
ಉ: ಭಾರತ
29. ಭತ್ತ ಉತ್ಪಾದನೆಯ ಪ್ರಥಮ ಮತ್ತು ದ್ವಿತೀಯ ರಾಷ್ಟ್ರಗಳು
ಉ: ಚೀನಾ, ಭಾರತ
30. ದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಯಾವುದು? ಉ: ಪಶ್ಚಿಮ ಬಂಗಾಳ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-15 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-15
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಭಾರತದ ಅತ್ಯಂತ ಪ್ರಮುಖ ಬೆಳೆ
ಯಾವುದು?
ಉ: ಭತ್ತ (ಮುಂಗಾರುಬೆಳೆ)
2. ಭಾರತದ ಎರಡನೆಯ ಪ್ರಮುಖ ಆಹಾರ ಬೆಳೆ ಯಾವುದು?
ಉ: ಗೋಧಿ (ಹಿಂಗಾರುಬೆಳೆ)
3. ಭಾರತದ ಉತ್ತರ ಮತ್ತು
ವಾಯುವ್ಯ ಪ್ರದೇಶಗಳ ಜನರ ಅತಿ
ಮುಖ್ಯ ಆಹಾರಧಾನ್ಯ
ಉ: ಗೋಧಿ (ಸಮಶೀತೋಷ್ಣ
ವಲಯದ ಬೆಳೆ)
4. ಭಾರತದಲ್ಲಿ ಅತಿ ಹೆಚ್ಚು ಗೋಧಿ
ಉತ್ಪಾದಿಸುವ ರಾಜ್ಯ ಯಾವುದು?
5. ಭಾರತದ ಪ್ರಮುಖ ವಾಣಿಜ್ಯ ಬೆಳೆ
ಉ: ಕಬ್ಬು
6. ಪ್ರಪಂಚದಲ್ಲೇ ಅತಿ ವಿಸ್ತಾರವಾದ ಕಬ್ಬು ಬೆಳೆಯುವ ಕ್ಷೇತ್ರ ಹೊಂದಿದ ದೇಶ
ಉ: ಭಾರತ
7. ಕಬ್ಬಿನ ಮೂಲ ದೇಶ ಯಾವುದು?
ಉ: ಭಾರತ
8. ಕಬ್ಬಿನ ಉತ್ಪಾದನೆಯ ಪ್ರಥಮ, ದ್ವಿತೀಯ ಸ್ಥಾನ ಹೊಂದಿದ ದೇಶಗಳ ಯಾವುದು?
ಉ: ಬ್ರೆಜಿಲ್, ಭಾರತ
9. ಕಬ್ಬಿನಿಂದ ಉತ್ಪಾದಿಸುವ ವಸ್ತುಗಳು
ಯಾವುವು?
ಉ: ಸಕ್ಕರೆ, ಬೆಲ್ಲ ಮತ್ತು ಖಂಡಸಾರಿ
10. ಪ್ರಪಂಚದಲ್ಲಿ 3ನೇ ಮುಖ್ಯ ತಂಬಾಕು ಉತ್ಪಾದಿಸುವ ಮತ್ತು ನಾಲ್ಕನೆಯ ಪ್ರಮುಖ ರಪ್ತು ಮಾಡುವ ದೇಶ ಯಾವುದು?
ಉ: ಭಾರತ
11. ನಾರು ಬೆಳೆಗಳೆಂದರೆ
ಉ: ಜವಳಿ ಉದ್ಯಮಗಳಿಗೆ ಕಚ್ಚಾ ಪದಾರ್ಥ ಪೂರೈಸುವ ಬೆಳೆಗಳು
12. ಪ್ರಪಂಚದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಕ್ಷೇತ್ರ ಹೊಂದಿದ ದೇಶ ಯಾವುದು?
ಉ: ಭಾರತ
13. ಹತ್ತಿ ಉತ್ಪಾದನೆಯಲ್ಲಿ 3 ನೇ ಸ್ಥಾನ
ಪಡೆದ ದೇಶ ಯಾವುದು? ಉ: ಭಾರತ
14. ಪಾನೀಯ ಬೆಳೆಗಳೆಂದರೆ ಉ: ಆಹ್ಲಾದಕರ ಪಾನೀಯಗಳ
ತಯಾರಿಕೆಗೆ ಉಪಯುಕ್ತವಾಗುವ
ಬೆಳೆಗಳು
15. ಚಹದ ಉತ್ಪಾದನೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ರಾಷ್ಟ್ರಗಳು
ಯಾವುವು?
ಉ: ಚೀನಾ, ಭಾರತ
16. ತೋಟಗಾರಿಕೆ ಬೇಸಾಯ ಎಂದರೆ
ಉ: ಹಣ್ಣು, ತರಕಾರಿ, ಹೂವು ಔಷಧೀಯ
ಮತ್ತು ಅಲಂಕಾರಿಕ ಬೆಳೆಗಳನ್ನು
17. ಹಣ್ಣು ಮತ್ತು ತರಕಾರಿ
ಉತ್ಪಾದನೆಯಲ್ಲಿ ಪ್ರಥಮ ಮತ್ತು ದ್ವಿತೀಯ ರಾಷ್ಟ್ರಗಳು
ಉ: ಚೀನಾ, ಭಾರತ
18. ಪುಷ್ಪಕೃಷಿ ಎಂದರೆ
ಉ: ಮಾರಾಟಕ್ಕಾಗಿ ಹೂವುಗಳನ್ನು
ಸಾಗುವಳಿ ಮಾಡುವ ಕಲೆಯೇ
19. ಗಣಿಗಾರಿಕೆ ಎಂದರೆ
ಉ: ಭೂಮಿಯಿಂದ ಖನಿಜಗಳನ್ನು ಹೊರತೆಗೆಯುವ ಕಾರ್ಯ
20. ಭಾರತದಲ್ಲಿ ಅಧಿಕ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯ
ಉ: ಒಡಿಶಾ
21. ಪ್ರಪಂಚದಲ್ಲಿ ಕಬ್ಬಿಣದ ಅದಿರಿನ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತದ
ಸ್ಥಾನ ಉ: 4 ನೇ
22. ಮ್ಯಾಂಗನೀಸ್ನ್ನು ಅಧಿಕ ಉತ್ಪಾದಿಸುವ ಮತ್ತು ನಿಕ್ಷೇಪ ಹೊಂದಿರುವ ರಾಜ್ಯ
ಉ: ಒಡಿಶಾ
23. ಮ್ಯಾಂಗನೀಸ್ನ್ನು ಅತಿ ಹೆಚ್ಚಾಗಿ
ಉಪಯೋಗಿಸುವುದು ಉ: ಉಕ್ಕು ತಯಾರಿಕೆ
24. ಪ್ರಪಂಚದಲ್ಲಿ ಮ್ಯಾಂಗನೀಸ್ ಉತ್ಪಾದನೆಯಲ್ಲಿ ಭಾರತದ ಸ್ಥಾನ ಉ: 5
25. ಅಲ್ಯೂಮಿನಿಯಂ ಲೋಹ ತಯಾರಿಕೆಗೆ
ಮುಖ್ಯ ಕಚ್ಚಾವಸ್ತು ಉ: ಬಾಕ್ಸೈಟ್
26. ಅಧಿಕ ಬಾಕ್ಸೈಟ್ ಉತ್ಪಾದನೆ ಮತ್ತು ನಿಕ್ಷೇಪ ಹೊಂದಿರುವ ರಾಜ್ಯ
ಉ: ಒಡಿಶಾ
27. ತೆಳುವಾದ ಹಾಳೆಗಳಾಗಿ ವಿಭಜಿಸ ಬಹುದಾದ ಅಲೋಹ ಖನಿಜ
ಉ: ಅಭ್ರಕ
28. ಭಾರತದಲ್ಲಿ ಅತಿ ಹೆಚ್ಚು ಅಭ್ರಕ ಉತ್ಪಾದಿಸುವ ರಾಜ್ಯ
ಉ: ಆಂದ್ರಪ್ರದೇಶ
29. ಅಭ್ರಕದ ಉತ್ಪಾದನೆಯಲ್ಲಿ ದ್ವಿತೀಯ
ಸ್ಥಾನ ಪಡೆದ ರಾಜ್ಯ ಉ: ರಾಜಸ್ತಾನ
30. ಪ್ರಪಂಚದಲ್ಲೇ ಅತಿ ಹೆಚ್ಚು ಅಭ್ರಕ ಉತ್ಪಾದಿಸುವ ಮತ್ತು ರಪ್ತು ಮಾಡುವ ದೇಶ
ಉ: ಭಾರತ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-16 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-16
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಇತ್ತೀಚಿಗೆ ಭಾರತದ ಅಭ್ರಕದ ರಪ್ತು
ಪ್ರಮಾಣವು ಕಡಿಮೆಯಾಗÀಲು ಕಾರಣ
ಉ: ಹಲವು ರಾಷ್ಟ್ರಗಳು ಕೃತಕ ಅಭ್ರಕ
ಉತ್ಪಾದಿಸುತ್ತಿವೆ
2. ಶಕ್ತಿ ಸಂಪನ್ಮೂಲಗಳೆಂದರೆ ಏನು? ಉ: ವಿದ್ಯುಚ್ಚಕ್ತಿ ಉತ್ಪಾದನೆಗೆ
ಅಗತ್ಯವಾಗಿರುವ ಸಂಪನ್ಮೂಲ
3. ಭಾರತವು ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆ ಮತ್ತು ಅಭಿವೃದ್ಧಿ ಪಡಿಸುವುದು ಅಗತ್ಯ ಏಕೆಂದರೆ
ಉ: ವಿದ್ಯುತ್ ಅಭಾವದ ಸಮಸ್ಯೆ ನಿವಾರಣೆಗೆ
4. ಕಲ್ಲಿದ್ದಲು ಉಂಟಾಗಲು ಕಾರಣ
ಉ: ಸಸ್ಯಾವಶೇಷವು ಸಾವಿರಾರು ವರ್ಷಗಳ ಹಿಂದೆ
ಭೂಗರ್ಭದಲ್ಲಿ ಹುದುಗಿ ಹೋಗಿದ್ದು, ಅಧಿಕ ಉಷ್ಣಾಂಶಮತ್ತು ಒತ್ತಡಗಳಿಂದ ಕಲ್ಲಿದ್ದಲು
5. ಭಾರತದಲ್ಲಿ ಕಲ್ಲಿದ್ದಲು ನಿಕ್ಷೇಪ ಸೇರಿದ
ಯುಗ
ಉ: ಗೊಂಡ್ವಾನ ಟಿರ್ಷಿಯರಿ
6. ಭಾರತದ ಈ ಯುಗದ ಕಲ್ಲಿದ್ದಲು ನಿಕ್ಷೇಪ ವಿಶಾಲವಾದುದು ಹಾಗೂ ಪ್ರಮುಖವಾದುದು
ಉ: ಗೊಂಡ್ವಾನ
7. ಭಾರತವು ಕಲ್ಲಿದ್ದಿಲಿನ ಉತ್ಪಾದನೆಯಲ್ಲಿ
ಜಗತ್ತಿನಲ್ಲಿ ಪಡೆದ ಸ್ಥಾನ ಉ: 3
8. ಹೈಡ್ರೊಕಾರ್ಬನ್ವುಳ್ಳ ಖನಿಜ ತೈಲ ಉ: ಪೆಟ್ರೋಲಿಯಂ
9. ಭಾರತದ ಪ್ರಮುಖ ಮಿಶ್ರಲೋಹ ಖನಿಜ
ಉ: ಮ್ಯಾಂಗನೀಸ್
10. ಭಾರತದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ನಿಕ್ಷೇಪ
ಉ: ಬಾಂಬೆ ಹೈ
11. ಭಾರತದಲ್ಲಿ ಪೆಟ್ರೋಲಿಯಂ
ನಿಕ್ಷೇಪವನ್ನು ಮೊಟ್ಟಮೊದಲು ಕಂಡುಹಿಡಿದ ಸ್ಥಳ
ಉ: ಮಾಕುಂ (ಅಸ್ಸಾಂ)
12. ಆರಂಭದಲ್ಲಿ ಪೆಟ್ರೋಲಿಯಂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದ
ರಾಜ್ಯ
13. ಇಂದು ಪೆಟ್ರೋಲಿಯಂ ಉತ್ಪಾದಿಸುವ
ರಾಜ್ಯಗಳು
ಉ: 1 - ಮುಂಬೈ, 2 - ಗುಜರಾತ, 3 - ಅಸ್ಸಾಂ 14. ಜಲ ವಿದ್ಯುಚ್ಚಕ್ತಿ ಎಂದರೆ
ಉ: ಧುಮುಕುವ ನೀರಿನ ರಭಸದಿಂದ ಉತ್ಪಾದಿಸುವ ಶಕ್ತಿ.
15. ಯಂತ್ರಗಳು ಸ್ವಚ್ಚವಾಗಿರಲು
ಮತ್ತು ಪ್ರಸರಣವೂ ಸುಲಭವಾದ ವಿದ್ಯುಚ್ಚಕ್ತಿ ವಿಧ
ಉ: ಜಲವಿದ್ಯುಚ್ಚಕ್ತಿ
16. ಭಾರತದಲ್ಲಿ ಜಲವಿದ್ಯುಚ್ಛಕ್ತಿ ಉತ್ಪಾದನೆ, ಅಭಿವೃದ್ಧಿ ಅತ್ಯಾವಶ್ಯಕ ಏಕೆಂದರೆ
ಉ: ಕಲ್ಲಿದ್ದಲು ಪೆಟ್ರೋಲಿಯಂ ಮತ್ತು
17. ಭಾರತದ ಮೊಟ್ಟಮೊದಲ ಜಲವಿದ್ಯುತ
ಉತ್ಪಾದನಾ ಕೇಂದ್ರ
ಉ: ಶಿವನ ಸಮುದ್ರ (1902)
18. ಪರಮಾಣ್ವಕ ಖನಿಜಗಳಿಂದ ಉತ್ಪಾದಿಸುವ ವಿದ್ಯುಚ್ಛಕ್ತಿ _____
ಉ: ಪರಮಾಣು ಶಕ್ತಿ
19. ಭಾರತವು ಪರಮಾಣು ಶಕ್ತಿಯನ್ನು
ಉತ್ಪಾದಿಸುವ ಯೋಜನೆಗಳನ್ನು
ಹಮ್ಮಿಕೊಳ್ಳಲು ಕಾರಣವೇನು
ಉ: ಬೇಡಿಕೆ ಪೂರೈಸುವಷ್ಟು ವಿದ್ಯುತ್
ಉತ್ಪಾದನೆಯಾಗುತ್ತಿಲ್ಲ
20. ಭಾರತದ ಮೊಟ್ಟಮೊದಲ ಪರಮಾಣು
ವಿದ್ಯುತ್ ಕೇಂದ್ರ ಯಾವುದು?
21. ರಾಣಾ ಪ್ರತಾಪಸಾಗರ ಅಣುಸ್ಥಾವರ
ಇರುವ ರಾಜ್ಯ ಯಾವುದು? ಉ: ರಾಜಸ್ತಾನ
22. ಕಲ್ಪಾಕಂ ಅಣುಸ್ಥಾವರ ಇರುವ ರಾಜ್ಯ ಯಾವುದು?
ಉ: ತಮಿಳುನಾಡು
23. ನರೋರ ಅಣುಸ್ಥಾವರ ಇರುವ ರಾಜ್ಯ
ಉ: ಉತ್ತರಪ್ರದೇಶ
24. ಕಾಕ್ರಪಾರ ಅಣುಸ್ಥಾವರ ಇರುವ ರಾಜ್ಯ ಉ: ಗುಜರಾತ್
25. ಕೈಗಾ ಅಣುಸ್ಥಾವರ ಇರುವ ರಾಜ್ಯ
ಉ: ಕರ್ನಾಟಕ
26. ಕುದನ್ಕುಲಂ ಅಣುಸ್ಥಾವರ ಇರುವÀ ರಾಜ್ಯ
ಉ: ತಮಿಳುನಾಡು
27. ಭಾರತದಲ್ಲಿ ತುರ್ತಾಗಿ ಪರ್ಯಾಯ ಶಕ್ತಿ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು ಅಗತ್ಯವಿದೆ. ಏಕೆಂದರೆ
ಉ: ಇತ್ತೀಚಿಗೆ ವಿದ್ಯುಚ್ಚಕ್ತಿ ಬಳಕೆಯ ದರ ಹೆಚ್ಚಾಗಿದೆ
28. ಭಾರತದಲ್ಲಿ ವಿದ್ಯುತ್ ಅಭಾವ ಎದುರಾಗಿದೆ
ಏಕೆಂದರೆ
ಉ: ಬೇಡಿಕೆಗೆ ತಕ್ಕಷ್ಟು ವಿದ್ಯುತ್
29. ಸಾರಿಗೆ ಎಂದರೆ
ಉ: ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು
30. ಗ್ರಾಮ ಸಡಕ್ ಯೋಜನೆಯ ಮುಖ್ಯ ಉದ್ದೇಶವೇನು?
ಉ: ಗ್ರಾಮೀಣ ಕಚ್ಚಾ ರಸ್ತೆಗಳ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-17 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-17
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಸುವರ್ಣ ಚತುμÉ್ಕೂೀನಛಿರಸ್ತೆ ಯೋಜನೆ ಆರಂಭವಾದ ವರ್ಷ
ಉ:1999
2. ಸುವರ್ಣ ಚತುμÉ್ಕೂೀನ ಮತ್ತು ಸೂಪರ್
ಹೆದ್ದಾರಿ ನಿರ್ಮಾಣ ನಿರ್ವಹಣೆ ಕಾರ್ಯ ಈ ಪ್ರಾಧಿಕಾರಕ್ಕೆ ಸೇರಿದೆ
ಉ:ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
3. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು
ನಿರ್ವಹಣೆ ಮಾಡುವ ಇಲಾಖೆ ಯಾವುದು? ಉ: ಕೇಂದ್ರ ಲೋಕೋಪಯೊಗಿ ಇಲಾಖೆ (ಅPWಆ)
4. ಗಡಿ ರಸ್ತೆಗಳೆಂದರೆ
ಉ: ದೇಶದ ಗಡಿ ಪ್ರದೇಶದಲ್ಲಿ ರಕ್ಷಣಾ
ಪಡೆಯ ಬಳಕೆಗಾಗಿ ನಿರ್ಮಿಸಿದ ರಸ್ತೆಗಳು
5. ಗಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಈ ಪ್ರಾಧಿಕಾರಕ್ಕೆ ಸೇರಿದೆ
ಉ: ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ
6. ಭಾರವಾದ ಸರಕು ಮತ್ತು ಅಧಿಕ ಪ್ರಯಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸಲು ಉಪಯುಕ್ತವಾಗುವ ಸಾರಿಗೆ ವಿಧ ಉ: ರೈಲು ಸಾರಿಗೆ
7. ಭಾರತದ ಪ್ರಥಮ ರೈಲು ಆರಂಭವಾದ ವರ್ಷ
ಉ:1853 (ಮುಂಬೈ-ಥಾಣೆ)
8. ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ
ಉ: ರೈಲುಸಾರಿಗೆ
9. ಇಂದು ಒಳನಾಡಿನ ಜಲಸಾರಿಗೆ ಮಹತ್ವ
ಕಡಿಮೆಯಾಗಲು ಕಾರಣ
ಉ: ರಸ್ತೆ ಮತ್ತು ರೈಲು ಸಾರಿಗೆಗಳ ಪ್ರಗತಿ
10. ಭೂ ಮಾರ್ಗ ಮತ್ತು ಜಲ ಮಾರ್ಗ ಸಂಧಿಸುವ ಸ್ಥಳ
ಉ: ಬಂದರು
11. ಬಂದರು ಎಂದರೆ ಏನು?
ಉ: ಸರಕು ತುಂಬಲು ಮತ್ತು ಇಳಿಸುವುದಕ್ಕಾಗಿ ಹಡಗು ತಂಗುವ ಸ್ಥಳ
12. ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು ಯಾವುದು?
ಉ: ಮುಂಬಯಿ
13. ಮುಂಬಯಿ ಬಂದರಿನ ಒತ್ತಡ ಕಡಿಮೆ
ಮಾಡಲು ನಿರ್ಮಾಣ ಮಾಡಲಾದ ಬಂದರು ಯಾವುದು?
ಉ: ಜವಹರ್ಲಾಲ್ ನೆಹರು (ನವ್ಹಾಶೇವ ಬಂದರು)
14. ಕರ್ನಾಟಕದ ಹೆಬ್ಬಾಗಿಲು ಯಾವುದು?
ಉ: ನವ ಮಂಗಳೂರು
15. ಅರಬ್ಬೀ ಸಮುದ್ರದ ರಾಣಿ
ಯಾವುದು?
ಉ: ಕೊಚ್ಚಿ (ಕೇರಳ)
16. ತಮಿಳುನಾಡಿನ ಹಳೆಯ ಬಂದರು ಯಾವುದು?
ಉ: ಚೆನ್ನೈ (ಕೃತಕ ಬಂದರು)
17. ಚೆನ್ನೈ ಬಂದರಿನ ಒತ್ತಡ ಕಡಿಮೆ
ಮಾಡಲು ಸ್ಥಾಪಿಸಿದ ಬಂದರು ಯಾವುದು? ಉ: ಎನ್ನೋರ್
18. ಭಾರತದ ನದಿ ದಂಡೆಯ ಬಂದರು ಯಾವುದು?
ಉ: ಕಲ್ಕತ್ತ ( ಭಾರತದ 2 ನೇ ದೊಡ್ಡ
ಬಂದರು)
19. ಹೂಗ್ಲಿ ನದಿಯ ಹೂಳು ತೆಗೆಯುವ ಕಾರ್ಯ ಅತಿ ಅವಶ್ಯಕ. ಏಕೆಂದರೆ
ಉ: ಹಡಗು ಸಂಚಾರಕ್ಕೆ ತೊಂದರೆಯಾಗುವುದು
20. ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ, ಕಾರ್ಯನಿರ್ವಹಿಸುವ ಆಗ್ನೇಯ ಏμÁ್ಯದ ದೊಡ್ಡ
ಬಂದರು
ಉ: ಕೊಲ್ಕತ
21. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿನ
ಬಂದರು ಯಾವುದು? ಉ: ಪೋರ್ಟ್ ಬ್ಲೇರ್
22. ಸಂಪರ್ಕ ಮಾಧ್ಯಮ ಎಂದರೆ ಏನು? ಉ: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಮಾಚಾರವನ್ನು ವಿನಿಮಯ
ಮಾಡಿಕೊಳ್ಳುವುದು
23. "ಆಲ್ ಇಂಡಿಯಾ ರೇಡಿಯೊ"
ಸ್ಥಾಪನೆಯಾದ ವರ್ಷ ಯಾವುದು?
ಉ: 1936
24. ದೆಹಲಿಯಿಂದ ದೂರದರ್ಶನ ಪ್ರಸಾರವಾದ ವರ್ಷ ಯಾವುದು?
ಉ: 1959
25. ಭಾರತದ ಅತ್ಯಂತ ಹಳೆಯ
ವೃತ್ತಪತ್ರಿಕೆ
ಉ: ಬಾಂಬೆ ಸಮಾಚಾರ (1822 ಗುಜರಾತಿ ಭಾμÉ)
26. ಸಂಪರ್ಕ ಮಾಧ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆ ಎಂದರೆ ಏನು?
ಉ: ಎಲೆಕ್ಟ್ರಾನಿಕ್ ತಂತ್ರಜ್ಞಾನ ಮತ್ತು
27. ಜಾಗತಿಕ ಸಂಪರ್ಕ ಮಾಧ್ಯಮದ
ಇತಿಹಾಸದಲ್ಲಿ ಹೊಸ ಶಕೆ ಎಂದರೆ ಯಾವುದು? ಉ: ಕೃತಕ ಉಪಗ್ರಹದ ಹಾರಾಟ
28. ಬೆಂಗಳೂರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು
ಉ: ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ
ನಿಲ್ದಾಣ.
29. ಭೌಗೋಳಿಕ ಮಾಹಿತಿ ವ್ಯವಸ್ಥೆ ಎಂದರೆ ಉ: ಭೂಮಿಯ ಮೇಲ್ಛಾಗದ ವಿವರಣಾ
ಸ್ಥಳಗಳ ಮಾಹಿತಿ ಸಂಗ್ರಹಿಸುವ ಮತ್ತು ಕಳಿಸುವ ಕಂಪ್ಯೂಟರ್ ವ್ಯವಸ್ಥೆ
30. ಜಾಗತಿಕ ಸ್ಥಾನ ನಿರ್ಧಾರÀ ವ್ಯವಸ್ಥೆ ಎಂದರೆ ಉ: ಭೂಮಿಯ ಮೇಲಿನ ಚರ, ಸ್ಥಿರವಸ್ತು ಅಥವಾ ವ್ಯಕ್ತಿಯ ಸ್ಥಾನ ನಿರ್ಧರಿಸುವ ವ್ಯವಸ್ಥೆ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-18 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-18
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ದೂರ ಸಂವೇದಿ ವ್ಯವಸ್ಥೆ ಎಂದರೆ
ಉ: ಭೂಮಿಯ ಮೇಲಿನ ಮಾಹಿತಿಗಳನ್ನು ಸಂವೇದನೆಯ ಮೂಲಕ ಸಂಗ್ರಹಿಸುವುದು
2. ಕೈಗಾರಿಕಾ ಪ್ರದೇಶ ಎಂದರೆ
ಉ: ಒಂದೇ ಬಗೆಯ ಅಥವಾ ವಿವಿಧ ಬಗೆಯ
ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ
3. ಭಾರತದ ಅತಿ ಮುಖ್ಯ ಲೋಹ ಆಧಾರಿತ ಕೈಗಾರಿಕೆ ಯಾವುದು?
ಉ: ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
4. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎನ್ನಲು ಕಾರಣವೇನು?
ಉ: ಎಂಜನೀಯರಿಂಗ್, ರೈಲ್ವೆ ಎಂಜಿನ್, ಯಂತ್ರೋಪಕರಣ, ಸ್ವಚಾಲಿತ ವಾಹನ, ಕೃಷಿ ಉಪಕರಣ ಮೊದಲಾದ ಕೈಗಾರಿಕೆಗಳು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಆಧರಿಸಿರುವುದರಿಂದ
5. ಭಾರತದಲ್ಲಿ ಮೊಟ್ಟ ಮೊದಲು ಆಧುನಿಕ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಆರಂಭವಾದ ಸ್ಥಳÀ ಯಾವುದು?
ಉ: ಕುಲ್ಟಿ (1874)
6. ವಾಸ್ತವವಾಗಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಆರಂಭ ಮಾಡಿದ ಕೀರ್ತಿ ಇವರಿಗೆ
ಸಲ್ಲುತ್ತದೆ
7. ಜೆ ಎನ್ ಟಾಟಾರವರು ಕಬ್ಬಿಣ ಮತ್ತು
ಉಕ್ಕು ಕಾರ್ಖಾನೆ ಸ್ಥಾಪಿಸಿದ ಸ್ಥಳ ಯಾವುದು?
ಉ: ಸಾಕ್ಚಿ (1907)
8. ತಾಮ್ರ ಮತ್ತು ಉಕ್ಕಿನ ಬದಲಿ ವಸ್ತುವಾಗಿ ಬಳಸುವ ಲೋಹ
ಯಾವುದು?
9. ಅಲ್ಯೂಮಿನಿಯಂ ಕೈಗಾರಿಕೆ ಮೊದಲು
ಆರಂಭವಾದ ಸ್ಥಳ ಯಾವುದು? ಉ: ಜಯಕಾಯ್ (1942)
10. ಎರಡನೇ ಲೋಹ ಆಧಾರಿತ ಉದ್ದಿಮೆ ಉ: ಅಲ್ಯೂಮಿನಿಯಂ ಕೈಗಾರಿಕೆ
11. ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಭಾರತದ
ಸ್ಥಾನ ಉ: 11
12. ಭಾರತ ಅಪಾರ ಅಲ್ಯೂಮಿನಿಯಂ ಬೇಡಿಕೆಯನ್ನು ನೀಗಿಸಲು ಕೈಗೊಳ್ಳುವ ಕ್ರಮವೇನು?
ಉ:ಆಮದು ಮಾಡಿಕೊಳ್ಳುತ್ತದೆ
13. ಭಾರತದ ಮೊಟ್ಟ ಮೊದಲ ಆಧುನಿಕ
ಹತ್ತಿ ಬಟ್ಟೆ ಕೈಗಾರಿಕೆ ಆರಂಭವಾದ ಸ್ಥಳ ಯಾವುದು?
ಉ: ಮುಂಬಯಿ (1854)
14. ಪ್ರಪಂಚದಲ್ಲಿ ಹತ್ತಿ ಉತ್ಪಾದನೆಯ ಪ್ರಥಮ, ದ್ವಿತೀಯ ರಾಷ್ಟ್ರಗಳು
ಯಾವುದು?
15. ಹತ್ತಿ ಜವಳಿ ವಸ್ತು ರಪ್ತು ಮಾಡಲು
ಭಾರತದ ಸ್ಥಾನ ಉ: ದ್ವಿತೀಯ
16. ದೇಶದ ಹತ್ತಿ ಜವಳಿ ವಸ್ತುಗಳ ಉತ್ಪಾದನೆಯ ಪ್ರಥಮ, ದ್ವಿತೀಯ
ರಾಜ್ಯಗಳು
ಉ: ಮಹಾರಾಷ್ಟ್ರ, ಗುಜರಾತ್
17. ಭಾರತದ ಕಾಟನೊಪೋಲೀಸ್ (ಭಾರತದ ಮಾಂಚೆಸ್ಟರ್) ಎಂದು ಮುಂಬಯಿಯನ್ನು ಕರೆಯಲು ಕಾರಣವೇನು?
ಉ: ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರವಾಗಿರುವುದರಿಂದ
18. ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಸ್ಥಾನ
ಉ: 1 - ಬ್ರೆಜಿಲ್, 2 - ಭಾರತ
19. ಕಾಗದ ಕೈಗಾರಿಕೆ ಮೊದಲು
ಆರಂಭವಾದ ಸ್ಥಳ ಉ: ಸೆರಾಂಪುರ (1932)
20. ವಾಸ್ತವವಾಗಿ ಯಶಸ್ವಿ ಕಾಗದ ಕಾರ್ಖಾನೆ (1870) ಆರಂಭವಾದ ಸ್ಥಳ
ಉ: ಬಾಲ್ಲಿ
21. ವಿಶ್ವ ಮಹಾ ಸಮರಗಳ ಅವಧಿ ಹಾಗೂ
ಸ್ವಾತಂತ್ರ್ಯ ನಂತರ ಹೆಚ್ಚು ಪ್ರಚಲಿತಗೊಂಡ ಕಾರ್ಖಾನೆ
ಉ: ‘ಬಾಲಿ’ ಕಾಗದ ಕೈಗಾರಿಕೆ
22. ಜ್ಞಾನಾಧಾರಿತÀ ಕೈಗಾರಿಕ ಎಂದರೆ ಉ: ಜ್ಞಾನಾಧಾರಿತ ಉತ್ಪಾದನೆ ಹಾಗೂ
ಸೇವೆಗಳÀನ್ನು ಒಳಗೊಂಡ
23. ಇಂದು ದೇಶದಲ್ಲಿ ತೀವ್ರಗತಿಯಲ್ಲಿ
ಅಭಿವೃದ್ಧಿಗೊಳ್ಳುತ್ತಿರುವ ಉದ್ಯಮ ಉ: ಜ್ಞಾನಾಧಾರಿತ ಕೈಗಾರಿಕೆ
24. ಜ್ಞಾನಾಧಾರಿತ ಕೈಗಾರಿಕೆಗೆ ಅವಶ್ಯವಾದುದು ಉ: ಮಾಹಿತಿ ತಂತ್ರಜ್ಞಾನ
25. ಜ್ಞಾನಾಧಾರಿತ ಕೈಗಾರಿಕೆಯ ಎರಡು
ಅಂಗಗಳು
ಉ: ಸಾಪ್ಟ್ವೇರ್, ಹಾರ್ಡ್ವೇರ್
26. ಸಾಪ್ಟ್ವೇರ್ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಕಾರಣ
ಉ: ಸಾಪ್ಟ್ವೇರ್ ಉದ್ಯಮದ ಉತ್ತೇಜನಕ್ಕಾಗಿ (1995)
27. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ
ಎಂದು ಕರೆಯಲು ಕಾರಣ
ಉ: ಬೆಂಗಳೂರು ಸಾಫ್ಟ್ವೇರ್ ಕೈಗಾರಿಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ 28. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಇರುವ ಸ್ಥಳ
ಉ: ತೋರಣಗಲ್ (ಕರ್ನಾಟಕ)
29. ನೈಸರ್ಗಿಕ ಆಪತ್ತುಗಳೆಂದರೆ
ಉ: ನೈಸರ್ಗಿಕ ಅನಾಹುತಗಳಿಂದ ಆಗುವ ವ್ಯಾಪಕ ವಿನಾಶದ ಫಲವಾಗಿದೆ
30. ಆವರ್ತಮಾರುತ ಎಂದರೆ
ಉ: ಕಡಿಮೆ ಒತ್ತಡವುಳ್ಳ ಕೆಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ
ಚಲಿಸುವುದು
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-19 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-19
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ ಸಂಭವಿಸುವ ಸ್ಥಳ ಯಾವುದು?
ಉ: ಬಂಗಾಳಕೊಲ್ಲಿ (ಪೂರ್ವಕರಾವಳಿ) 2. ಆವರ್ತ ಮಾರುತಗಳು ಹೆಚ್ಚಾಗಿ ಬೀಸುವ ಕಾಲ
ಉ: ಆವರ್ತಮಾರುತಗಳ ಕಾಲ
3. ನದಿ ಪ್ರವಾಹ ಎಂದರೆ ಏನು?
ಉ: ನದಿಗಳು ತಮ್ಮ ಪಾತ್ರದಲ್ಲಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುವುದು
4. ಭೂಕುಸಿತ ಎಂದರೆ
ಉ: ಬೆಟ್ಟ, ಪರ್ವತಗಳು ಕಡಿದಾದ
ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ
5. ಸಮುದ್ರ ಕೊರೆತ ಎಂದರೆ ಏನು?
ಉ: ಸಮುದ್ರ ಅಲೆಗಳ ಅವಿರತ ಸಂಘರ್ಷಣಾ
ಪ್ರಕ್ರ್ರಿಯೆಯಿಂದ ತೀರವು ಸವೆಯುವ ಮತ್ತು ವಸ್ತುಗಳ ಒಯ್ಯುವಿಕೆ
6. ಸುನಾಮಿ ಎಂದರೆ
ಉ: ಸಮುದ್ರದ ತಳದಲ್ಲಿ ಉಂಟಾಗುವ ಭೂಕಂಪದಿಂದ ಏಳುವ ದೈತ್ಯ ಅಲೆಗಳು
7. ಭೂಕಂಪ ಎಂದರೆ ಏನು?
ಉ: ಭೂಚಿಪ್ಪಿನಲ್ಲಾಗುವ ರಭಸವಾದ ಕಂಪನವಾಗಿದೆ
8. ಭಾರತದಲ್ಲಿ ಈವರೆಗೆ ಸಂಭವಿಸಿದ ಭೂಕಂಪಗಳಿಗೆ ಕಾರಣವೇನು? ಉ: ಭೂ ಫಲಕಗಳ ಚಲನೆ
9. ಭಾರತದಲ್ಲಿ ಹೆಚ್ಚು ತೀವ್ರತೆಯುಳ್ಳ
ಭೂಕಂಪನ ವಲಯ ಯಾವುದು? ಉ: ಹಿಮಾಲಯ ವಲಯ
10. ಹಿಮಾಲಯ ವಲಯದಲ್ಲಿ ಭೂಕಂಪಗಳು ಹೆಚ್ಚಾಗಿ ಸಂಭವಿಸಲು ಕಾರಣವೇನು?
ಉ: ಭೂಫಲಕಗಳ ಚಲನೆ
11. ಭಾರತದ ಅಚಲ ಭೂಭಾಗವೆಂದು
ಕರೆÀಯಲ್ಪಡುವ ಪ್ರದೇಶ ಉ: ಪರ್ಯಾಯ ಪ್ರಸ್ಥಭೂಮಿ 12. ಜನಸಂಖ್ಯೆ ಎಂದರೆ
ಉ: ನಿಗದಿತ ಪ್ರದೇಶವೊಂದರಲ್ಲಿ ವಾಸಿಸುವ ಜನರ ಒಟ್ಟು ಸಂಖ್ಯೆ
13. ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ
ಹೊಂದಿರುವ ದೇಶಗಳು ಉ: 1 – ಚೀನಾ, 2- ಭಾರತ
14. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
ಉ: 121.01 ಕೋಟಿ
15. ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯ
ಯಾವುದು?
ಉ: ಉತ್ತರ ಪ್ರದೇಶ
16. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?
ಉ: ಸಿಕ್ಕಿಂ
17. ಅಧಿಕ ಜನಸಂಖ್ಯೆ ಹೊಂದಿರುವ
ಕೇಂದ್ರಾಡಳಿತ ಪ್ರದೇಶ ಯಾವುದು? ಉ: ದೆಹಲಿ
18. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ
ಉ: ಲಕ್ಷದ್ವೀಪ
19. ಜನಸಾಂದ್ರತೆ ಎಂದರೆ ಏನು?
ಉ: ಪ್ರತಿ ಚ.ಕಿ.ಮೀ. ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆ
20. 2011 ರ ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ ಎಷ್ಟು?
ಉ: 382 ಜನರು
21. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ
ರಾಜ್ಯ ಯಾವುದು? ಉ: ಬಿಹಾರ (1102)
22. ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
ಉ: ಅರುಣಾಚಲ ಪ್ರದೇಶ (17)
23. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ
ಕೇಂದ್ರಾಡಳಿತ ಪ್ರದೇಶ ಯಾವುದು? ಉ: ದೆಹಲಿ (11297)
24. ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು? ಉ: ಅಂಡಮಾನ್ ನಿಕೋಬಾರ್ (463)
25. ಅಧಿಕ ಜನಸಾಂದ್ರತೆಗೆ ಕಾರಣವೇನು?
ಉ: ಫಲವತ್ತಾದ ಮಣ್ಣು, ನೀರಾವರಿ, ಸಾರಿಗೆ ಸಂಪರ್ಕ ಅಭಿವೃದ್ಧಿ
26. ಅಭಿವೃದ್ದಿ ಎಂದರೆ
ಉ: ಒಂದು ಸಮುದಾಯದ ಅಶೋತ್ತಗಳನ್ನು ಈಡೇರಿಸುವ
ಸಾಮಥ್ರ್ಯವನ್ನು ವಿಸ್ತರಿಸುವ ಒಂದು
27. ರಾಷ್ಟ್ರೀಯ ಆದಾಯ ಎಂದರೆ ಏನು?
ಉ: ಒಂದು ವರ್ಷದಲ್ಲಿ ಉತ್ಪಾದಿಸುವ ಸರಕು -
ಸೇವೆಗಳ ಒಟ್ಟು ಮೌಲ್ಯ
28. ಆರ್ಥಿಕ ಅಭಿವೃದ್ಧಿ ಎಂದರೆ ಏನು? ಉ: ಒಂದು ರಾಷ್ಟ್ರದ ಜನರ ಆಥಿರ್üಕ
ಆಶೋತ್ತಗಳನ್ನು ಪೂರೈಸುವುದರ
ಜೊತೆÀಗೆ ಆರ್ಥಿಕ ಸಮಸ್ಯೆಗಳನ್ನು
29. ತಲಾ ಆದಾಯವನ್ನು ಹೇಗೆ ಕಂಡು ಹಿಡಿಯಬಹುದು?
ಉ: ರಾಷ್ಟ್ರೀಯ ವರಮಾನವನ್ನು ಒಟ್ಟು
ಜನಸಂಖ್ಯೆಯಿಂದ ಭಾಗಿಸುವುದುರಿಂದ 30. ಅನಾಭಿವೃದ್ದಿ ರಾಷ್ಟ್ರವೆಂದು ಹೇಗೆ
ಗುರ್ತಿಸಬಹುದಾಗಿದೆ
ಉ: ನೈಜ ತಲಾ ವರಮಾನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಕಡಿಮೆ ಇದ್ದಾಗ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-20 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-20
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ನಿರೀಕ್ಷಿತ ಜೀವತಾವಧಿ ಅರ್ಥೈಸಿ
ಉ: ಒಂದು ರಾಷ್ಟ್ರದಲ್ಲಿರುವ ಜನರು
ಜೀವಿಸುವ ಸರಾಸರಿ ವಯಸ್ಸು
2. ಭಾರತದಲ್ಲಿ ಲಿಂಗಾನುಪಾತ ಕುಸಿತಕ್ಕೆ ಪ್ರಮುಖ ಕಾರಣ
ಉ: ಹೆಣ್ಣು ಭ್ರೂಣ ಹತ್ಯೆ ಹೆಚ್ಚಳ
3. ಆಥಿರ್üಕ ಅಭಿವೃದ್ಧಿ ಎಂದರೆ ಅದು ಜನರ
ಆಥಿರ್üಕ ಕಲ್ಯಾಣದ ಹೆಚ್ಚಳ ಎಂದು ಹೇಳಿದವರು ಯಾರು?
ಉ: ಪ್ರೊ.ಕೋಲಿನ್ ಕ್ಲಾರ್ಕ್
4. ಮಾನವನ ಅಭಿವೃದ್ಧಿ ಎಂದು ಹೇಳಿದವರು ಯಾರು?
ಉ: ಅಮತ್ರ್ಯ ಸೆನ್
5. ಸ್ವ ಸಹಾಯ ಸಮೂಹಗಳನ್ನು
ಸ್ಥಾಪಿಸಲು ಕಾರಣವೇನು?
ಉ: ಆಥಿರ್üಕ ಚಟುವಟಿಕೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ
6. ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆ ಹೊಣೆ ಹೊತ್ತಿರುವ ಸಂಸ್ಥೆ
ಯಾವುದು?
U ಓ ಆ P
7. 2011 ರ ಜನಗಣತಿ ಪ್ರಕಾರ ಭಾರತದ
ಲಿಂಗಾನುಪಾತ ಎಷ್ಟು? ಉ: 945
8. ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು ಯಾರು
ಉ: ಮಹಾತ್ಮಾ ಗಾಂಧೀಜಿ
9. ಗ್ರಾಮೀಣಾಭಿವೃದ್ಧಿ ಎಂದರೆ
ಉ: ಗ್ರಾಮೀಣ ಜನರ ಜೀವನ ಗುಣಮಟ್ಟ ಉತ್ತಮ ಪಡಿಸಿ, ಗ್ರಾಮಗಳ ಏಳ್ಗೆ ಮಾಡುವುದು
10. ಗ್ರಾಮೀಣ ಹಿಂದುಳಿಯುವಿಕೆ ಮತ್ತು ಬಡತನಕ್ಕೆ ಕಾರಣವೇನು?
ಉ: ಕೃಷಿಯ ಸ್ಥಗಿತತೆ ಮತ್ತು
11. ವಿಕೇಂದ್ರೀಕರಣ ಎಂದರೆ ಏನು?
ಉ: ಹಳ್ಳಿಯ ಆಡಳಿತ ಮತ್ತು ಅಭಿವೃದ್ಧಿಯ ಜವಾಬ್ದಾರಿ ಹಳ್ಳಿಗರಿಗೆ ವಹಿಸಿಕೊಡುವುದು
12. “ಗ್ರಾಮ ಸ್ವರಾಜ್ಯ” ಎಂದು ಕರೆದವರು ಯಾರು?
ಉ: ಮಹಾತ್ಮಾ ಗಾಂಧೀಜಿ
13. 1993ರಲ್ಲಿ ಎಷ್ಟನೇ ತಿದ್ದುಪಡಿಯನ್ವಯ
ಪಂಚಾಯತ್ ರಾಜ್ಯ ವ್ಯವಸ್ಥೆ ಜಾರಿ ತರಲಾಗಿದೆ ಉ: 73 ನೇ ತಿದ್ದುಪಡಿ
14. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು ಯಾವುವು?
ಉ: ಗ್ರಾಮ ಪಂಚಾಯತಿ, ತಾಲೂಕು
ಪಂಚಾಯತಿ, ಜಿಲ್ಲಾ ಪಂಚಾಯತಿ
15. ಗ್ರಾಮಪಂಚಾಯತಿಯಲ್ಲಿ ಅತ್ಯಂತ
ಮಹತ್ವದ ಸಂಸ್ಥೆ ಯಾವುದು?
ಉ: ಗ್ರಾಮಸಭೆ
16. ‘ಗ್ರಾಮ ಸಭೆ’ ಎಷ್ಟು
ತಿಂಗಳಿಗೊಮ್ಮೆ ಸಭೆ ಸೇರಬೇಕು? ಉ: 6 ತಿಂಗಳು
17. ಗ್ರಾಮ ಸಭೆಗೆ ಸದಸ್ಯರು ಯಾರು?
ಉ: ಗ್ರಾಮದ ಎಲ್ಲ ಮತದಾರರು
18. ಗ್ರಾಮೀಣ ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಲು ಯಾವ ಯೋಜನೆ ಜಾರಿಗೆ ತರಲಾಗಿದೆ
ಉ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತರಿ ಯೋಜನೆ
19. ವಸತಿ ಹೀನರಿಗೆ ವಸತಿ ಕಲ್ಪ್ಪಿಸಲು ಜಾರಿಗೆ ತಂದ ಯೋಜನೆ
ಉ: ಪ್ರಧಾನಮಂತ್ರಿ ಆವಾಸ್, ಅಂಬೇಡ್ಕರ್-ವಾಲ್ಮೀಕಿ ಆಶ್ರಯ ಯೋಜನೆ
20. ಗ್ರಾಮೀಣ ಬಡ ಮಹಿಳೆಯರ ಸಂಘಟನೆಗಾಗಿ ಯಾವ ಸಂಘ ಸ್ಥಾಪಿಸಲಾಗಿದೆ
ಉ: ಮಹಿಳಾ ಸ್ವಸಹಾಯ ಸಂಘ
21. ಪಂಚಾಯತ್ ರಾಜ್ ಸಂಸ್ಥೆಗಳು ಈ
ತತ್ವÀದಡಿ ಕಾರ್ಯನಿರ್ವಹಿಸುತ್ತವೆ
ಉ: ವಿಕೇಂದ್ರೀಕರಣ
22. ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ
ಉ: 1935 ಎಪ್ರಿಲ್ 1
23. 14 ಬ್ಯಾಂಕುಗಳು
ರಾಷ್ಟ್ರೀಕರಣಗೊಂಡ ವರ್ಷ ಉ: 1969
24. ಆಯವ್ಯಯ(ಮುಂಗಡ ಪತ್ರ)
ಎಂದರೆ ಏನು?
ಉ: ಸರಕಾರದ ಒಂದು ವರ್ಷದ
ವರಮಾನ ಮತ್ತು ವೆಚ್ಚಗಳನ್ನು
ಕುರಿತು ತಯಾರಿಸಿದ ಅಂದಾಜುಪಟ್ಟಿ
25. ಭಾರತದಲ್ಲಿ ಆರ್ಥಿಕಟ ವರ್ಷ ಉ: ಎಪ್ರಿಲ್ 01 ರಿಂದ ಮಾರ್ಚ 31 26. ಲೋಕಸಭೆಯಲ್ಲಿ
ಆಯವ್ಯಯವನ್ನು ಮಂಡಿಸುವವರು ಯಾರು?
ಉ: ಹಣಕಾಸು ಸಚಿವರು
27. ಬ್ಯಾಂಕ್ ಎಂಬ ಪದವು ಫ್ರೆಂಚ್ ಭಾμÉಯ ಈ ಶಬ್ದದಿಂದ ಬಂದಿದೆ
ಉ: ಬ್ಯಾಂಕೊ
28. ಬ್ಯಾಂಕುಗಳ ಬ್ಯಾಂಕ್/ ಬ್ಯಾಂಕ್ಗಳ ತಾಯಿ ಎಂದು ಯಾವುದಕ್ಕೆ ಕರೆಯುತ್ತಾರೆ?
ಉ: ರಿಸರ್ವ್ ಬ್ಯಾಂಕ್
29. ಬ್ಯಾಂಕ್ ವ್ಯವಹಾರ ಎಂದರೇನು?
ಉ: ಒಂದು ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕವಾಗಿದೆ
30. ಭಾರತೀಯ ಬ್ಯಾಂಕು ಉದ್ಯಮದಲ್ಲಿ ಇತ್ತೀಚಿನ ಪ್ರಮುಖ ಬೆಳವಣಿಗೆ
ಉ: ಅಂಚೆ ಕಛೇರಿಗಳನ್ನು ಬ್ಯಾಂಕ್ ವ್ಯವಹಾರದ ಅಂಕಿತದೊಳಕ್ಕೆ ತಂದಿರುವುದು
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-21 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-21
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಭಾರತೀಯ ರಿಸರ್ವ್ ಬ್ಯಾಂಕ್ನ್ನು
ಬ್ಯಾಂಕುಗಳ ಬ್ಯಾಂಕ್, ಬ್ಯಾಂಕುಗಳ ತಾಯಿ ಎಂದು ಕರೆಯುತ್ತಾರೆ ಏಕೆ?
ಉ: ಬ್ಯಾಂಕುಗಳ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವುದು
2. ಕಿಸಾನ್ ವಿಕಾಸ್ ಪತ್ರಗಳನ್ನು ನೀಡುವ
ಸಂಸ್ಥೆ
3. ದಿನವೊಂದಕ್ಕೆ ಎಷ್ಟು ಬಾರಿಯಾದರು ವ್ಯವಹರಿಸಬಹುದಾದ ಬ್ಯಾಂಕ್ ಖಾತೆ ಯಾವುದು?
ಉ: ಚಾಲ್ತಿ ಖಾತೆ
4. ವ್ಯಾಪಾರಸ್ಥರು, ಉದ್ಯಮಿಗಳು ಹೊಂದುವ ಖಾತೆ ಯಾವುದು?
ಉ: ಚಾಲ್ತಿ ಖಾತೆ
5. ಬ್ಯಾಂಕುಗಳು ಈ ಖಾತೆಯ ಮೇಲೆ
ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ
ಉ: ಚಾಲ್ತಿ ಖಾತೆ
6. ನೌಕರರು, ವಿದ್ಯಾಥಿರ್üಗಳು, ಹಿರಿಯ ನಾಗರಿಕರು ತೆರೆಯಬಹುದಾದ ಖಾತೆ
ಯಾವುದು?
7. ಬ್ಯಾಂಕುಗಳು ಯಾವ ಖಾತೆಗೆ
ಬಡ್ಡಿಯನ್ನು ನೀಡುವುದಿಲ್ಲ ಉ: ಚಾಲ್ತಿ ಖಾತೆ
8. ಮದುವೆ, ಗೃಹ ನಿರ್ಮಾಣ, ಆಸ್ತಿ ಖರೀದಿ ಭÀವಿಷ್ಯದ ಅವಶ್ಯಕತೆಗಾಗಿ ಈ ಖಾತೆಯನ್ನು
ತೆರೆಯಬಹುದು
ಉ: ಆವರ್ತ ಠೇವಣಿ ಖಾತೆ
9. ಬ್ಯಾಂಕುಗಳಲ್ಲಿ ನಿಶ್ಚಿತ ಅವಧಿಗೆ
ಠೇವಣಿಗಳನ್ನು ಇಡಲು ಈ ಖಾತೆಯನ್ನು ಗ್ರಾಹಕರು ತೆರೆಯಬೇಕು ಉ: ನಿಶ್ಚಿತ ಠೇವಣಿ ಖಾತೆ 10. ಬ್ಯಾಂಕುಗಳು ಗ್ರಾಹಕರ ಠೇವಣಿಗೆ ಅಧಿಕ ಬಡ್ಡಿಯನ್ನು ಯಾವ
ಖಾತೆದಾರರಿಗೆ ನೀಡುತ್ತವೆ
11. ಉದ್ಯಮಿ ಎಂದರೆ
ಉ: ವ್ಯವಹಾರದಲ್ಲಿ ಹೊಸ ಕಲ್ಪನೆ ರೂಢಿಗೆ ತರುವವನು
12. ಉದ್ಯಮಿ ಎಂಬ ಪÀದವು ಫÉ್ರಂಚ್ ಭಾμÉಯ ಈ ಪದದಿಂದ ಬಂದಿದೆ
ಉ: ಎಂಟ್ರ ಪ್ರೆಂಡೆ
13. ಉದ್ಯಮಗಾರಿಕೆ ಎಂದರೆ
ಉ: ಒಬ್ಬ ಉದ್ಯಮಿ ತನ್ನ ಉದ್ದಿಮೆಯನ್ನು ಸ್ಥಾಪಿಸಲು ಕೈಗೊಳ್ಳುವ ಒಂದು ಕ್ರಿಯೆ 14. ಉದ್ಯಮಿ ದೇಶವೊಂದರ ಸಂಪತ್ತು ಹೇಗೆ?
ಉ: ಆಥಿರ್üಕ ಚಟುವಟಿಗಳಿಗೆ
ಚೇತನಕೊಡುವ ಸಾಧಕರಾಗಿದ್ದರಿಂದ
15. ಅಪೋಲೊ ವೈದ್ಯ ಶಾಲೆಗಳನ್ನು
ಹುಟ್ಟು ಹಾಕಿದವರು ಯಾರು? ಉ: ಡಾ ಪ್ರತಾಪ ರೆಡ್ಡಿ
16. ಜೆಟ್ ಏರ್ವೇಸ್ ಸ್ಥಾಪಕರು ಯಾರು? ಉ: ನರೇಶ್ ಗೋಯಲ್
17. ಇನ್ಫೋಸಿಸ್ ತಂತ್ರಜ್ಞಾನ ಸಂಸ್ಥೆಯ
ಸ್ಥಾಪಕರು ಯಾರು? ಉ: ನಾರಾಯಣ ಮೂರ್ತಿ
18. ಭಾರತದ ಬಿಳಿಕ್ರಾಂತಿಯ ಪಿತಾಮಹ ಉ: ವರ್ಗಿಸ್ ಕುರಿಯನ್
19. ಬಯೋಕಾನ್ ನಿಗಮದ ಅಧ್ಯಕ್ಷರು
ಯಾರು?
ಉ: ಕಿರಣ್ ಮುಜಮ್ದಾರ μÁ
20. ಧೀರೂಬಾಯಿ ಅಂಬಾನಿಯವರು ಸ್ಥಾಪಿಸಿದ ಸಂಸ್ಥೆ ಯಾವುದು?
ಉ: ರಿಲಯನ್ಸ್
21. ದೂರದರ್ಶನÀ ಕ್ಷೇತ್ರದ ಅಧಿಪತ್ಯ
ಸಾಧಿಸಿದ ರಾಣಿ ಯಾರು? ಉ: ಏಕ್ತಾ ಕಪೂರ್
22. ವಿಪ್ರೋ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರು ಯಾರು?
ಉ: ಅಜೀಮ್ ಪ್ರೇಮ್ಜಿ
23. ನಾಸ್ಡಾಕ್ನಲ್ಲಿ ನೋಂದಾಯಿತ ಭಾರತದ
ಮೊದಲ ತಂತ್ರಜ್ಞಾನ ಸಂಸ್ಥೆ ಯಾವುದು?
ಉ: ವಿಪ್ರೋ
24. ಸಂಶೋಧನೆ ಮತು ಅಭಿವೃದ್ಧಿ ಸೇವೆಯಲ್ಲಿ ಸ್ವಾಯತ್ತ ಸಾಧಿಸಿದ ಸಂಸ್ಥೆ
ಯಾವುದು?
25. ಜೀವ ವಿಜ್ಞಾನ, ತಂತ್ರಜ್ಞಾನ
ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಉದ್ಯಮಿ
ಯಾರು?
ಉ: ಕಿರಣ್ ಮಜುಮ್ದಾರ್ ಷಾ
26. 2001 ರಲ್ಲಿ ವರ್ಷದ ಶ್ರೇಷ್ಠ ಉದ್ಯಮಿ
ಪ್ರಶಸ್ತಿ ಪಡೆದವರು ಯಾರು?
ಉ: ಏಕ್ತಾ ಕಪೂರ್
27. ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ
ಉ: 1995 ಜನವರಿ 01, ಸ್ಥಳ: ಜಿನೇವಾ
28. ಟೆಲಿಷಾಪಿಂಗ್ ಎಂದರೇನು?
ಉ: ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಮನೆಯಲ್ಲಿ ಕುಳಿತು ವಸ್ತಗಳನ್ನು ಕೊಳ್ಳುವುದು
29. ಮಾರುಕಟ್ಟೆಯ ರಾಜ ಎಂದು
ಯಾರನ್ನು ಕರೆಯಲಾಗುತ್ತದೆ? ಉ: ಗ್ರಾಹಕ
30. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?
ಉ: 1984
Comments
Post a Comment
If any doubt Comment me