Posts

Showing posts from March, 2021

ವೀಕಲಚೇತನ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮತಿ ನೀಡುವ ಬಗೆಗೆ ದಿನಾಂಕ 12.03.2021 ಉಪರ್ನಿರ್ದೇಶಕರು ಇವರ ಜ್ಞಾಪನ

Image
ವೀಕಲಚೇತನ  ಸರ್ಕಾರಿ ನೌಕರರು ಮತ್ತು ಶಿಕ್ಷಕರು ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮತಿ ನೀಡುವ ಬಗೆಗೆ  ಕೋವಿಡ್ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಕಲಚೇತನರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅನುಮತಿ ನೀಡಲು ಮಾರ್ಗದರ್ಶನ ಕೋರಿರುವ ಜ್ಞಾಪನ ಪತ್ರ ದಿನಾಂಕ 12.03.2021 Subject: ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಜ್ಞಾಪನ ಪತ್ರ   Subject Language: Kannada/English Department: Education Department Place: Karnataka Announcement Date: 12.03.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree...........

ಬೇಸಿಗೆ ಕಾಲದಲ್ಲಿ ಕಛೇರಿ ಕೆಲಸದ ವೇಳೆಯನ್ನು ನಿಗಧಿಪಡಿಸುವ ಬಗ್ಗೆ ದಿನಾಂಕ 31.03.32021

Image
ಬೇಸಿಗೆ ಕಾಲದಲ್ಲಿ ಕಛೇರಿ ಕೆಲಸದ ವೇಳೆಯನ್ನು ನಿಗಧಿಪಡಿಸುವ ಬಗ್ಗೆ  ಆದೇಶ ದಿನಾಂಕ 31.03.32021 ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಬೇಸಿಗೆ ಕಾಲದಲ್ಲಿ ಕಛೇರಿ ಕೆಲಸದ ವೇಳೆಯನ್ನು ನಿಗಧಿಪಡಿಸುವ ಬಗ್ಗೆ ದಿನಾಂಕ 31.03.2021 ರಂದು ಕರ್ನಾಟಕ ಸರ್ಕಾರದ ಸಚಿವಾಲಯದಿಂದ ಆದೇಶ ಹೊರಬಂದಿದೆ ವಿವರವಾದ ಆದೇಶವನ್ನು ವೀಕ್ಷಿಸಿ: Subject: ಕರ್ನಾಟಕ ಸರ್ಕಾರದ ಸಚಿವಾಲಯ   Subject Language: Kannada/English Department: all Department Place: Karnataka Announcement Date: 31.03.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree...........

ಪೊಲೀಸ್ ಠಾಣೆಗಳಲ್ಲಿ ಅಂಗವೀಕಲರ ಪ್ರಕರಣಗಳನ್ನು ಸಂಯಮದಿಂದ ನಿರ್ವಹಿಸುವುದು

Image
ಪೊಲೀಸ್ ಠಾಣೆಗಳಲ್ಲಿ ಅಂಗವೀಕಲರ ಪ್ರಕರಣಗಳನ್ನು ಸಂಯಮದಿಂದ ನಿರ್ವಹಿಸುವ ಅಂಗವೀಕಲರು ಅವರ ಅಂಗವೀಕಲತೆಯ ಕಾರಣಗಳಿಂದಾಗಿ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು . ಅಂಗವೀಕಲರಿಗೆ ಸಮಾಜದಲ್ಲಿ ಸಮಾನವ ಅವಕಾಶ ಕಲ್ಲಿಸಿ ಸರ್ವೊತೋಮುಖ ಸಬಲೀಕರಣಗೊಳಸಿಸುವುದು ಹಾಗೂ ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವುದು ಹಾಗೂ ಅಂಗವೀಕಲರ ಘನತೆ ಮತ್ತು ಗೌರವವನ್ನು ಕಾಪಾಡುವುದು ಕಾನೂನಾತ್ಮಕ ಜವಾಬ್ದಾರಿಯಾಗಿರುತ್ತದೆ. Subject: ಕರ್ನಾಟಕ ಸರ್ಕಾರದ ಸುತ್ತೋಲೆ   Subject Language: Kannada/English Department: all Department Place: Karnataka Announcement Date: 23.03.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... *****

ಗ್ರಾಮ ಪಂಚಾಯತಿ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿನ ಅನುದಾನದಲ್ಲಿ ಶೇ 5 ರಷ್ಟು ಅನುದಾನವನ್ನು ವಿಕಲ ಚೇತನರ ಸಮಗ್ರ ಅಭಿವೃದ್ಧಿಗೆ ಬಳಸುವ ಬಗೆಗೆ

Image
ವಿಕಲಾಂಗರಿಗೆ ಶೇಕಡಾ 5 ಅನುದಾನ ಗ್ರಾಮ ಪಂಚಾಯತಿ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿನ ಅನುದಾನದಲ್ಲಿ ಶೇ 5 ರಷ್ಟು ಅನುದಾನವನ್ನು ವಿಕಲ ಚೇತನರ ಸಮಗ್ರ ಅಭಿವೃದ್ಧಿಗೆ ಬಳಸುವ ಬಗೆಗೆ ಆದೇಶ ಗ್ರಾಮ ಪಂಚಾಯತಿ, ತಾಲ್ಲೂಕು ಮಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ನಿಗಧಿ ಪಡಿಸಿರುವ ಹಾಗೂ ಸ್ವಂತ ಸಂಪನ್ಮೂಲಗಳಿಂದ ಬರುವ ಅನುದಾನ ಸೇರಿಸಿ (ಸಂಬಳ ಬಾಬ್ತನ್ನು ಹೊರತುಪಡಿಸಿ) ಒಟ್ಟು ಅನುದಾದಲ್ಲಿ ಶೇಕಡ 5% ರಷ್ಟು ಅನುದಾನವನ್ನು ವಿಕಲ ಚೇತನರ ಸರ್ವತೋಮುಖ ಅಭಿವೃದ್ಧಿಗಾಗಿ ಬಳಕೆ ಮತ್ತು ವಿವಿಧ ಇಲಾಖೆಗಳ ಹಾಗೂ ಇಲಾಖೇತರರ ಸಮನ್ವಯತೆಯಿಂದ ವಿಕಲ ಚೇತನರ ಸಮಗ್ರ ಅಭಿವೃದ್ಧಿ ಕುರಿತು ಸರ್ಕಾರದ ಆದೇಶ ದಿನಾಂಕ 19.03.2021 Subject: ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ, ಬೆಂಗಳೂರು ಅವರ ಆದೇಶ   Subject Language: Kannada/English Department: all Department Place: Karnataka Announcement Date: 19.03.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree...........

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-4 | ರಾಜ್ಯಶಾಸ್ತ್ರ ಅಧ್ಯಾಯ- ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು |

Image
ಅಭ್ಯಾಸ ಹಾಳೆ 4 ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ . 1) ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದು __ ಎನ್ನುತ್ತೇವೆ . ಉತ್ತರ : ಪ್ರಾದೇಶಿಕವಾದ 2) ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು _ ಇಸವಿಯಲ್ಲಿ ಆಯಿತು . ಉತ್ತರ : 1956 3) ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು _ ಸಂಸ್ಥೆ ಅಸ್ತಿತ್ವದಲ್ಲಿದೆ . ಉತ್ತರ : ಲೋಕಾಯುಕ್ತ 4) 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು _ ಕೋಟಿ ದಾಟಿದೆ . ಉತ್ತರ : 121 ಕೋಟಿ 5) ಭಾರತದ ಸಾರ್ವಜನಿಕ ಜೀವನದಲ್ಲಿ __ ಒಂದು ಮುಖ್ಯ ಪಿಡುಗು ಎನಿಸಿದೆ . ಉತ್ತರ : ಭ್ರಷ್ಟಾಚಾರ 6) ನಮ್ಮ ಭಾರತೀಯ ಸಮಾಜದ ಒಂದು ಅತ್ಯಂತ ದೊಡ್ಡ ಅನಿಷ್ಠ ಸಂಗತಿ ___ ಉತ್ತರ : ಕೋಮುವಾದ 7) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ __ ಉತ್ತರ : ಪ್ರತಿಭಾ ಸಿಂಗ್ ಪಾಟೀಲ್ 8) ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು __ ಉತ್ತರ : ಪಂಡಿತ್ ಜವಾಹರ್ ಲಾಲ್ ನೆಹರು II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . 1) ಮಹಿಳಾ ಸಬಲೀಕರಣದ ಅರ್ಥ ತಿಳಿಸಿ . ಉತ್ತರ : ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಶಿಕ್ಷಣ , ಬಾಲ್ಯವಿವಾಹ ನಿಷೇಧ ಕಾಯ್ದೆ ಮುಂತಾದ ಕಾರ್ಯಕ್ರಮ

Middle Adds

amezon