ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-5 ರಿಂದ 10 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-5 ರಿಂದ 10
SSLC Social Science Part-5
1. “ವೇದಗಳಿಗೆ
ಮರಳಿ” ಎಂದು ಘೂೀಷಿಸಿದವರು ಯಾರು?
ಉ: ದಯಾನಂದ ಸರಸ್ವತಿ
2. ಶುದ್ಧಿ ಚಳುವಳಿ ಎಂದರೆ ಏನು?
ಉ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು
3. ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ
ಪಡೆದ ತೀವ್ರವಾದಿ ಯಾರು? ಉ: ಲಾಲಾ ಲಜಪತ್ರಾಯ್
4. ಬ್ರಹ್ಮ ಸಮಾಜದ ತಾತ್ವಿಕÀ ಪ್ರಭಾವದಿಂದ ಆರಂಭವಾದ ಚಳುವಳಿ ಯಾವುದು?
ಉ: ಪ್ರಾರ್ಥನಾ ಚಳುವಳಿ
5. ಪ್ರಾಥsರ್Àನಾ ಸಮಾಜ ಆರಂಭವಾದ
ಸ್ಥಳ ಯಾವುದು? ಉ: ಮುಂಬೈ 1867
6. ಜ್ಯೋತಿಬಾ
ಫುಲೆರವರ ಕೃತಿಯನ್ನು ಹೆಸರಿಸಿ.
ಉ: ಗುಲಾಮಗಿರಿ
7. ಅಂಬೇಡ್ಕರ್ರವರಿಗೆ ಪ್ರೇರಣೆಯಾದವರು
ಯಾರು?
ಉ: ಫುಲೆ ದಂಪತಿಗಳು
8. ಆಂಗ್ಲೋ-ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣವೇನು?
ಉ: ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕøತಿ
ಕುರಿತು ಚಿಂತನೆ ಮಾಡುವುದು
9. ಅಲಿಘರ್ ಚಳುವಳಿ ಆರಂಭಿಸಿದವರು
ಯಾರು?
ಉ: ಸರ್ ಸೈಯದ್ ಅಹಮದ್ ಖಾನ್
ಉ: ಸ್ವಾಮಿ ವಿವೇಕಾನಂದರು
11. ರಾಮಕೃಷ್ಣ
ಆಶ್ರಮ ಸ್ಥಾಪನೆ ಉದ್ದೇಶವೇನು?
ಉ: ಪರಮಹಂಸರ ಚಿಂತನೆ ಮತ್ತು ಆಶಯ ಜನರಿಗೆ ತಲುಪಿಸುವುದು
12. ಚಿಕಾಗೋ ವಿಶ್ವ ಧಾರ್ಮಿಕ ಸಮ್ಮೇಳನ ಜರುಗಿದ ವರ್ಷ ಯಾವುದು?
ಉ: 1893
13. ಅನಿಬೆಸೆಂಟ್ರÀನ್ನು ಶ್ವೇತ ಸರಸ್ವತಿ
ಎಂದು ಕರೆಯಲು ಕಾರಣವೇನು?
ಉ: ಭಗÀವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು
14. ನ್ಯೂ ಇಂಡಿಯಾ, ಕಾಮನ್ ವ್ಹೀಲ್ ಪತ್ರಿಕೆ ಆರಂಭಿÀಸಿದವರು ಯಾರು?
ಉ: ಅನಿಬೆಸೆಚಿಟ್
ಉ: ಅನಿಬೆಸೆಂಟ್
16. ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಪ್ರತಿಪಾದಿಸಿದವರು ಯಾರು?
ಉ: ಶ್ರೀ ನಾರಾಯಣ ಗುರು
17. ಆತ್ಮಗೌರವÀ
ಚಳುವಳಿ
ನಾಯಕರು ಯಾರು?
ಉ: ಇ ವಿ ರಾಮಸ್ವಾಮಿ ನಾಯರ್ (ಪೆರಿಯಾರ್) 18. ಜಸ್ಟಿಸ್ ಪತ್ರಿಕೆ, ದ್ರಾವಿಡ ಕಳಗಂ ಸಂಘಟನೆ ಸ್ಥಾಪಕರು ಯಾರು?
ಉ: ಪೆರಿಯಾರ್
19. ಜಸ್ಟಿಸ್
ಪಕ್ಷದ ಅಧ್ಯಕ್ಷರು ಯಾರು?
ಉ: ಪೆರಿಯಾರ್
20. 1857 ರ
ದಂಗೆಯನ್ನು ಭಾರತೀಯರು ಏನೆಂದು ಕರೆದಿದ್ದಾರೆ ಉ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
21. ಇಂಗ್ಲಿμï ಇತಿಹಾಸಕಾರರು 1857ರ ದಂಗೆಯನ್ನು ಹೇಗೆ ಕರÉದಿದ್ದಾರೆ? ಉ: ಸಿಪಾಯಿ ದಂಗೆ
22. ಇಂಗ್ಲೆಂಡಿನ
ಕೈಗಾರಿಕಾ ಕ್ರಾಂತಿಯ ಪರಿಣಾಮವೇನು?
ಉ: ಭಾರತದ ಕರಕುಶಲತೆ, ಕೈಗಾರಿಕೆಗಳ ನಾಶ
ಉ: ರೈತರು
24. ಬ್ಯಾರಕ್ಪುರ ಸೈನಿಕರ ಬಂಡಾಯದ ಪರಿಣಾಮವೇನು?
ಉ: ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು
25. 1857ರ
ದಂಗೆಯಲ್ಲಿ ಭಾರತದ ಚಕ್ರವರ್ತಿ
ಎಂದು ಇವರನ್ನು ಘೋಷಿಸಲಾಯಿತು ಉ: 2 ಬಹದ್ದೂರ್ μÁ
26. ಕಾನ್ಪೂರದ
ಬಂಡಾಯದ ನಾಯಕ ವಹಿಸಿದವರು ಯಾರು?
ಉ: ನಾನಾ ಸಾಹೇಬ
27. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವೇನು?
ಉ: ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
28. ರಾಣಿ ಲಕ್ಷ್ಮೀಬಾಯಿ ಬ್ರಿಟಿಷರÀ ವಿರುದ್ಧ
ವಶಪಡಿಸಿಕೊಂಡ ಪ್ರದೇಶ ಯಾವುದು? ಉ: ಗ್ವಾಲಿಯರ್
ಕಾರಣವೇನು?
ಉ: ಭಾರತೀಯ ಸೈನಿಕರಿಂದ ತುಪಾಕಿ ಬಳಸಲು ನಿರಾಕರಣೆ
30. ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ ಜಾರಿಗೊಳಿಸಲು ಕಾರಣವೇನು?
ಉ: ಪತ್ರಿಕಾ ಸ್ವಾತಂತ್ರ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-6 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-6
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು?
ಉ: 1885 ಡಿಸೆಂಬರ್
(ಬಾಂಬೆ)
2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧ್ಯಕ್ಷ ಯಾರು?
ಉ: ಡಬ್ಲ್ಯ ಸಿ ಬ್ಯಾನರ್ಜಿ
3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ
ಸ್ಥಾಪಕರು ಯಾರು? ಉ: ಎ ಓ ಹ್ಯೂಮ್
4. ಕಾಂಗ್ರೆಸ್ನ ಮುಖ್ಯ ಉದ್ದೇಶವೇನು? ಉ: ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ ಬೆಳೆಸುವುದು
5. ಸಂಪತ್ತಿನ
ಸೋರಿಕೆ ಸಿದ್ಧಾಂತ
ಮಂಡಿಸಿದವರು ಯಾರು?
ಉ: ದಾದಾಬಾಯಿ ನವರೋಜಿ
6. ಉದಾರ ರಾಷ್ಟ್ರವಾದದ ಕಾಲವೆಂದು
ಹೇಳುವ ಕಾಲ ಯಾವುದು? ಉ: ಮಂದಗಾಮಿಗಳ ಕಾಲ
7. ಬಂಗಾಳದ ವಿಭಜನೆಗೆ ಕಾರಣವೇನು?
ಉ: ಬಂಗಾಳ ಬ್ರಿಟಿμï ವಿರೋಧಿ ಭಾವನೆ ಮತ್ತು
ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು
8. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು?
ಉ: ಲಾರ್ಡ್ಕರ್ಜನ್
ಉ: ನೌಕಾಲಿ
10. ವಲ್ಲಭಭಾಯಿ
ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ
ಉ: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ
11. ನಿಜಾಮನು
ಭಾರತದ ಒಕ್ಕೂಟಕ್ಕೆ ಸೇರಲು
ನಿರಾಕರಿಸಲು ಕಾರಣವೇನು?
ಉ: ಸ್ವತಂತ್ರವಾಗುಳಿಯುವÀ ಉದ್ದೇಶ 12. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು?
ಉ: ಪಾಕ್ ಆಕ್ರಮಿತ ಪ್ರದೇಶ (ಪಿ.ಓ.ಕೆ.)
13. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾರಣವೇನು? ಉ: ಪೊಟ್ಟಿ ಶ್ರೀರಾಮಲು ಮರಣ
14. ರಾಜ್ಯ ಪುನರ್ವಿಂಗಡಣಾ ಆಯೋಗ ರಚನೆಯಾದÀ ವರ್ಷ ಯಾವುದು?
ಉ: 1953
ಉ: 1956
16. ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ
ಉ: 1956 ನವೆಂಬರ್
1
ಕಾರಣವೇನು?
ಉ: ಆರ್ಕ್ಡ್ಯೂಕ್ನ ಕೊಲೆ
18. ಝಾರ್ ದೊರಗಳ ವಿರುದ್ಧ
ಪ್ರತಿರೋಧಕ್ಕೆ ಕಾರಣವೇನು?
ಉ: 1905 ರಲ್ಲಿ ರμÁ್ಯವನ್ನು ಜಪಾನ್ ಸೋಲಿಸಿದ್ದು
19. ಹಿಟ್ಲರ್
ಗೋಬೆಲ್ಸ್ ಮಂತ್ರಿಯನ್ನು
ನೇಮಿಸಲು ಕಾರಣವೇನು?
ಉ: ಜನಾಂಗೀಯ ದ್ವೇಷ ಪ್ರಸಾರಮಾಡಲು
20. ಹಿಟ್ಲರ್
ಸ್ಥಾಪಿಸಿದ ಪಕ್ಷದ ಹೆಸರೇನು? ಉ: ಬೂದು ಅಂಗಿದಳ
21. ಹೊಲೊಕಾಸ್ಟ್
ಎಂದರೇನು?
ಉ: ಹಿಟ್ಲರ್ನ ಸಾಮೂಹಿಕ ಕಗ್ಗೊಲೆಗಳು 22. ರಾಷ್ಟ್ರಸಂಘ (1919,ಲೀಗ್ ಆಫ್ ನೆಷನ್ಸ್)
ಸ್ಥಾಪನೆಗೆ ಕಾರಣವೇನು?
ಉ: ಮುಂದಿನ ದಿನಗಳಲ್ಲಿ ಯುದ್ಧ ತಡೆಯಲು
23. ರಾಷ್ಟ್ರೀಯ
ಫ್ಯಾಸಿಸ್ಟ್ ಪಕ್ಷದ
ಸ್ಥಾಪಕ ಯಾರು? ಉ: ಮುಸೋಲಿನಿ
24. ಎರಡನೇ ಮಹಾಯುದ್ದಕ್ಕೆ ತತ್ಕ್ಷಣದ ಕಾರಣವೇನು?
ಉ: ಜರ್ಮನಿಯ ಪೋಲೆಂಡ್ ಮೇಲಿನ ದಾಳಿ
25. ಕ್ಯೊಮಿಂಟಾಂಗ್ ಪಕ್ಷದ ನಾಯಕ ಯಾರು? (ಚೀನಾ)
ಉ: ಸನ್-ಯಾತ್-ಸೆನ್
26. ಅಮೇರಿಕಾ
2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು?
ಉ: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್ಹಾರ್ಬರ ಮೇಲಿನ ದಾಳಿ
27. ನಿರುದ್ಯೋಗ
ಎಂದರೇನು?
ಉ: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿ
28. ಭ್ರಷ್ಠಾಚಾರ ಎಂದರೇನು?
ಉ: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ
29. ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು?
ಉ: ಲೋಕಪಾಲ & ಲೋಕಾಯುಕ್ತ
30. ಕರ್ನಾಟಕ
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು? ಉ: ಡಿ.ಎಂ.ನಂಜುಂಡಪ್ಪ ಸಮಿತಿ
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-7 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-7
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಹೈದ್ರಾಬಾದ
ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನÀ ನೀಡಿದ ವಿಧಿ
ಯಾವುದು? ಉ: 371 ಜೆ
2. ಕೋಮುವಾದವೆಂದರೆ ಏನು?
ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು
ಪರಸ್ಪರ ವಿರುದ್ಧ ಹಿತಾಸಕ್ತಿ
3. ಗ್ರಾಮಾಂತರ
ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು?
ಉ: ಸ್ತ್ರೀ ಶಕ್ತಿ
4. ಭಯೋತ್ಪಾದನೆ
ಎಂದರೆ ಏನು?
ಉ: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ
ತಂತ್ರಗಾರಿಕೆÉ
5. 21ನೇ ಶತಮಾನÀದಲ್ಲಿ ಭಾರತೀಯ
ನಾಗರಿಕ ಸಮಾಜಕ್ಕೆ ಸವಾಲಾಗಿರುವುದು ಯಾವುದು?
ಉ: ಕಾರ್ಪೋರೇಟ್ ತಂತ್ರಗಾರಿಕೆ
6. ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ಗಾಢವಾದ ಅಭಿಮಾನ ಹೊಂದಿರುವುದು
ಏನು?
7. ಕಾರ್ಪೋರೇಟ್À
ತಂತ್ರÀಗಾರಿಕೆ ಎಂದರೆ ಏನು? ಉ: ಒಂದು ನಿರ್ದಿಷ್ಟ ಉದ್ದೇಶದೊಂದಿಗೆ
ಪೂರ್ವನಿರ್ಧಾರಿತ ಗುರಿಗಳನ್ನು ತಲುಪಲು ಕಂಪನಿಯು ಕೈಗೊಳ್ಳುವ ವಿವಿಧ ರೀತಿಯ
ಆಡಳಿತಾತ್ಮಕ ಪ್ರಯತ್ನಗಳೇ ಆಗಿದೆ
8. ಭಾÀರತದಲ್ಲಿ ಭಾμÁವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ
ಉ: 1956
9. ವಿದೇಶಾಂಗ
ನೀತಿ ಎಂದರೆ ಏನು? ಉ: ಒಂದು ರಾಷ್ಟ್ರವು ಅನ್ಯ
ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ
ಅನುಸರಿಸುವ ನೀತಿ
10. ಆಫ್ರಿಕಾದ
ಗಾಂಧಿ ಎಂದು ಹೆಸರಾದವರು ಯಾರು?
ಉ: ನೆಲ್ಸ್ನ್ ಮಂಡೇಲಾ
11. ಜಗತ್ತಿನ
ಧುೃವೀಕರಣದ ಸಮಯದಲ್ಲಿ
ಭಾರತ ಯಾವ ನೀತಿ ಅನುಸರಿಸಿತು? ಉ: ಅಲಿಪ್ತ ನೀತಿ ಅನುಸರಿಸಿತು.
12. ಅಂತರರಾಷ್ಟ್ರೀಯ ಶಾಂತಿ & ಸೌಹಾದರ್Àತೆಯ ಕುರಿತು ತಿಳಿಸುವ ವಿಧಿ ಯಾವುದು?
ಉ: 51 ವಿಧಿ
13. ಭಾರತÀ
& ಚೀನಾದ ನಡುವೆ ಉತ್ತಮ
ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ ಯಾವುದು?
ಉ: ಕೌಟಿಲ್ಯನ ಅರ್ಥಶಾಸ್ತ್ರ
14. ಭಾರತ
& ಚೀನಾ ಪ್ರಯತ್ನದ ಫಲವಾಗಿ
2015 ರಲ್ಲಿ ಪ್ರಾರಂಭಗೊಂಡ ಸಂಘಟನೆ ಉ: ಃಖIಅS (ಬ್ರಿಕ್ಸ್)
15. ಗೋವಾ ವಿಮೋಚನೆಗೊಂಡ ವರ್ಷ ಯಾವುದು?
ಉ:1961
16. ಭಾರತ
& ರμÁ್ಯ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ
ಯಾವುದು?
ಉ: 1971
17. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ
ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ
ಯಾವುದು? ಉ: ರμÁ್ಯ
18. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶಗಳು ಯಾವುವು?
ಉ: ಭಾರತ & ಚೀನಾ
19. ಚೀನಾ ಇಂದಿಗೂ ತನ್ನದೆಂದು
ಪ್ರತಿಪಾದಿಸುತ್ತಿರುವ ಭಾರತದ ರಾಜ್ಯ ಯಾವುದು?
ಉ: ಅರುಣಾಚಲ ಪ್ರದೇಶ
20. ಭಾರತ
& ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ
ಉ: ಕಾಶ್ಮೀರ ಸಮಸ್ಯೆ
21. 1971 ಭಾರತ - ಪಾಕಿಸ್ತಾನÀ ಯುದ್ದದ
ಪರಿಣಾಮವೇನು?
ಉ: ಬಾಂಗ್ಲಾದೇಶದ ಉದಯ
22. ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ
ಯಾವುದು?
ಉ: 24 ಅಕ್ಟೋಬರ 1945
23. ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆs ಅಂಗೀಕರಿಸಿದ ವರ್ಷ
ಉ: 1948 ಡಿಸೆಂಬರ
10
24. “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು, ಹಣ ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ
ಆಸೆಯನ್ನು ವ್ಯಯಗೊಳಿಸುತ್ತದೆ“ ಈ ಹೇಳಿಕೆ
25. ತೃತೀಯ ಜಗತ್ತು ಎಂಬ ವಿಚಾರ
ಸಂಬಂಧಿಸಿದ್ದು
ಉ: ಬಡರಾಷ್ಟ್ರಗಳು
26. ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟಿಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮವೇನು?
ಉ: ಪರಸ್ಪರ ನಿಶ್ಚಿತ ನಾಶ
27. 1ನೇ ಮಹಾಯುದ್ಧದ ನಂತರ
ವಿಶ್ವಶಾಂತಿಗಾಗಿ ಸ್ಥಾಪಿತವಾದÀ ಸಂಸ್ಥೆ
ಯಾವುದು?
ಉ: ಲೀಗ್ ಆಫ್ ನೇಷನ್ಸ್
28. ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು ಯಾರು?
ಉ: ಚರ್ಚಿಲ್, ಸ್ಟಾಲಿನ್ ಹಾಗೂ ರೂಸ್ವೆಲ್ಟ್
29. ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು
ಯಾರು?
ಉ: ಪ್ರಾಂಕ್ಲಿನ್ ಡಿ ರೂಸ್ವೆಲ್ಟ್
30. ವಿಶ್ವಸಂಸ್ಥೆ ಮುಖ್ಯ ಕಛೇರಿಯ ಇರುವ ಸ್ಥಳ ಯಾವುದು?
ಉ: ನ್ಯೂಯಾರ್ಕ
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ವಿಶ್ವಸಂಸ್ಥೆಯ ಸಚಿವ ಸಂಪುಟ
ಯಾವುದು?
ಉ: ಭದ್ರತಾ ಮಂಡಳಿ
2. ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?
ಉ: ಅಮೆರಿಕಾ, ರμÁ್ಯ, ಚೀನಾ, ಫ್ರಾನ್ಸ್,
ಇಂಗ್ಲೆಂಡ್
3. ಖಾಯಂ ಸದಸ್ಯ ರಾಷ್ಟ್ರಗಳು ಹೊಂದಿರುವ ವಿಶೇಷ ಅಧಿಕಾರ ಯಾವುದು?
ಉ: ವಿಟೋ & ನಿಷೇಧಾತ್ಮಕ ಮತ ಚಲಾವಣೆ
ಅಧಿಕಾರ
4. ದತ್ತಿ ಸಮಿತಿಯ ಕಾರ್ಯಕ್ಷೇತ್ರ ಇತ್ತೀಚಿಗೆ ಕಡಿಮೆಯಾಗಿದೆ ಏಕೆ?
ಉ: ಆಶ್ರಿತ ಭೂ ಪ್ರದೇಶಗಳು
ಸ್ವತಂತ್ರವಾಗಿರುವುದರಿಂದ
5. ಅಂತರರಾಷ್ಟ್ರೀಯ ನ್ಯಾಯಾಲಯವಿರುವ
ಸ್ಥಳ ಯಾವುದು?
ಉ: ನೆದರಲ್ಯಾಂಡ್ನ ಹೇಗ್
6. ಆಹಾರ
& ಕೃಷಿ ಸಂಸ್ಥೆ ಉದ್ದೇಶವೇನು? ಉ: ಜಗತ್ತಿನ ಬಡತನ, ಹಸಿವು ಹಾಗೂ ಅಪೌಷ್ಠಿಕತೆÀಯ ವಿರುದ್ಧ ಹೋರಾಟ
ಮಾಡುವುದು.
7. ವಿಶ್ವ ಆರೋಗ್ಯ ಸಂಸ್ಥೆಯ ಸಾಧನೆ
ಏನು?
ಉ: ಸಿಡುಬು ರೋಗ ಸಮಗ್ರ ನಿವಾರಣೆ 8. ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಕಛೇರಿ ಇರುವುದು ಎಲ್ಲಿ?
ಉ: ಜಿನೇವಾ
9. ಯುನಿಸ್ಕೋ
ಸ್ಥಾಪನೆಯ
ಉದ್ದೇಶವೇನು?
ಉ: ವಿಶ್ವದಾದ್ಯಂತ ವಿಜ್ಞಾನ, ಶಿಕ್ಷಣ, ಸಂಸ್ಕøತಿಗಳಿಗೆ ಪ್ರೋತ್ಸಾಹ ನೀಡುವುದು.
10. ಮಾನವೀಯ ದೃಷ್ಠಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ
11. ನೊಬೆಲ್ ಬಹುಮಾನ ಪಡೆದ
ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ
ಯಾವುದು ?
ಉ: ಯುನಿಸೆಫ್ (1965)
12. ಯುನೆಸ್ಕೋದ
ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ಪ್ಯಾರಿಸ್
13. Iಒಈ ನ ಕೇಂದ್ರ ಕಛೆರಿ ಇರುವ ಸ್ಥಳ ಯಾವುದು ?
ಉ: ವಾಷಿಂಗ್ಟನ್
14. ಯುನಿಸೆಫ್ ಶುಭಾಶಯ ಪತ್ರಗಳನ್ನು ಮಾರಲು ಕಾರಣವೇನು?
ಉ: ಮಕ್ಕಳ ಯೋಗಕ್ಷೇಮಕ್ಕಾಗಿ
15. ವಿವಿಧ ದೇಶಗಳ ಬ್ಯಾಂಕುಗಳಿಗೆ
ಕೇಂದ್ರ ಬ್ಯಾಂಕ್ ಯಾವುದು ? ಉ: ಐ.ಎಮ್.ಎಫ್
16. ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ ಯಾವುದು ? ಉ: ವಿಶ್ವ ವ್ಯಾಪಾರ ಸಂಘ
17. ದ್ವಿತೀಯ
ಮಹಾಯುದ್ಧದ ಬಳಿಕ
ಆರ್ಥಿಕ ಪುನಃಶ್ಚೇತನಕ್ಕಾಗಿ ಸ್ಥಾಪಿಸಿದ
ಸಂಸ್ಥೆ ಯಾವುದು ಉ: Iಃಖಆ (ವಿಶ್ವ ಬ್ಯಾಂಕ್)
18. Iಃಖಆ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?
ಉ: ವಾಷಿಂಗ್ಟನ್
19. ಅಂತರರಾಷ್ಟ್ರೀಯ ಕಾರ್ಮಿಕ
ಸಂಘದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ಜಿನೇವಾ
20. ವಿಶ್ವವ್ಯಾಪಾರ ಸಂಘ ಪ್ರಾರಂಭವಾದÀ ವರ್ಷ ಯಾವುದು?
ಉ: 1995 ಜನವರಿ 1
21. ಸಾರ್ಕ ಸ್ಥಾಪನೆಯಾದ ವರ್ಷ ಯಾವುದು?
ಉ: 1985
22. ಸಾರ್ಕ ಪ್ರಗತಿಗೆ ತೊಡಕಾಗಿರುವುದು ಏನು?
ಉ: ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ
23. ಸಾರ್ಕನ ಕೇಂದ್ರ ಕಛೇರಿ ಇರುವ ಸ್ಥಳ
ಯಾವುದು? ಉ: ಕಠ್ಮಂಡು
24. ಆಫ್ರಿಕನ್
ಯೂನಿಯನ್ ಒಕ್ಕೂಟದ ಸದÀಸ್ಯರು ಬದ್ದರಾಗಿರುವುದು ಯಾವುದಕ್ಕೆ?
ಉ: ನೂತನ ವಸಾಹತುಶಾಹಿತ್ವದ ವಿರುದ್ಧ
25. ಶಿಕ್ಷಣ ಮೂಲಭೂತ ಹಕ್ಕು ಎಂದು
ತಿಳಿಸುವ ಸಂವಿಧಾನದ ವಿಧಿ ಯಾವುದು? ಉ: 21ಎ ವಿಧಿ
26. ಅಸ್ಪøಶ್ಯತೆ ವಿರೋಧಿಸುವ ಸಂವಿಧಾನದ ವಿಧಿ ಯಾವುದು? ಉ: 17 ನೇ ವಿಧಿ
27. ಅಸ್ಪøಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?
ಉ: 1955
28. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ ವರ್ಷ
ಯಾವುದು?
ಉ: 1976
29. ಅಂಬೇಡ್ಕರ್ರವರನ್ನು ಸಂವಿಧಾನದ
ಶಿಲ್ಪಿ ಎಂದು ಕರೆಯಲು ಕಾರಣವೇನು? ಉ: ಸಂವಿಧಾನ ಕರಡು ರಚನೆಯಲ್ಲಿ
ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ
30. ಬಾಲಕಾರ್ಮಿಕತನ ಎಂದರೆ ಏನು?
ಉ: ಅಪ್ರಾಪ್ತ ವಯಸ್ಸಿನ ಮಕ್ಕಳ
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಬಾಲ ಕಾರ್ಮಿಕರು ಎಂದರೆ ಯಾರು?
ಉ: ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ
ಮಕ್ಕಳು
2. ಮಕ್ಕಳನ್ನು
ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ ಯಾವುದು?
ಉ: 24 ನೇ
3. ಬಾಲಕಾರ್ಮಿಕ
ನಿμÉೀಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1986
4. ಕಾಣದ ಹÀಸಿವು ಎಂದರೆ ಏನು?
ಉ: ಪೋಷಕಾಂಶಗಳ ಅಭಾವದಿಂದ
ಉಂಟಾಗುವ ಹಸಿವು
5. ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ ಉ: 2012
6. ಪೋಕ್ಸೋ ಕಾಯಿದೆಯ ಉದ್ದೇಶ
ಉ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು
7. ಹೆಣ್ಣು ಭ್ರೂಣ ಹತ್ಯೆ ಎಂದರೆ ಏನು?
ಉ: ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು
ಭ್ರೂಣವನ್ನು ಹತ್ಯೆ ಮಾಡುವುದು
8. ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1994
9. ಭಾರತದಲ್ಲಿ
ಹೆಣ್ಣು ಮಕ್ಕಳ ಮರಣ
ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆ?
ಉ: ಆರೋಗ್ಯ ಸೌಲಭ್ಯ, ಪೌಷ್ಠಿಕ ಆಹಾರ ಕೊರತೆ
10. ಮಕ್ಕಳ ಮೇಲಿನ ದೌರ್ಜನ್ಯ
ತಡೆಯಲು ಬಳಸುವ ಸಹಾಯವಾಣಿ
11. ಹಸಿವನ್ನು
ವ್ಯಾಖ್ಯಾನಿಸಿ
ಉ: ನಿಗಧಿತ ಆಹಾರ ಒಬ್ಬ ವ್ಯಕ್ತಿಗೆ
ದೊರೆಯದೆ ಇರುವುದು
12. ಬಾಲ್ಯವಿವಾಹ
ನಿμÉೀಧ ಕಾಯ್ದೆ ಜಾರಿಗೆ ಬಂದ ವರ್ಷ
ಉ: 2006
13. ಲಿಂಗ ತಾರತಮ್ಯ ಎಂದರೆ
ಉ: ಸ್ತ್ರಿ-ಪುರುಷರ ನಡುವೆ ತಾರತಮ್ಯ
ಮಾಡುವುದು
14. ಬಾಲ್ಯ ವಿವಾಹ ಎಂದರೆ
ಉ: 18 ವರ್ಷದೊಳಗಿನ ಹುಡುಗಿ 21 ವರ್ಷದೊಳಗಿನ ಹುಡುಗನಿಗೆ ಮದುವೆ
ಮಾಡುವ ಪದ್ದತಿ
15. ಮಾತೃ ಸಂಸ್ಕøತಿಯ ಆಸ್ತಿಯ ಹಕ್ಕು ಹೊಂದಿರುವ ಸಮುದಾಯ ಯಾವುದು? ಉ: ಕೇರಳದ ನಾಯರ್
16. ಸಾಮಾಜಿಕ
ಚಳುವಳಿ ಎಂದರೆ
ಉ: ಮಾನವ ಸಮಾಜದ ಚಲನೆ, ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ
17. ಸಮೂಹ ವರ್ತನೆ ಎಂದರೆ ಏನು?
ಉ: ಜನರು ಆಕಸ್ಮಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ವರ್ತನೆಯಾಗಿದೆ
18. ಸಮೂಹ ವರ್ತನೆಯ ಮಾದರಿಗಳು ಯಾವುವು?
ಉ: ಜನಮಂದೆ, ದೊಂಬಿ
19. ಜನಮುಂದೆ
ಎಂದರೆ
ಉ: ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿ ಸುತ್ತ ನೆರೆದಿರುವ ಜನರಾಶಿ
20. ದೊಂಬಿ ಎಂದರೆ
ಉ: ಹಿಂಸಾತ್ಮಕ – ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ
21. ಜನಮಂದೆಯು
ಯಾವಾಗ ದೊಂಬಿಯಾಗಿ
ಪರಿವರ್ತನೆ ಹೊಂದುತ್ತದೆ?
ಉ: ಜನಮಂದೆಯ ವರ್ತನೆ ತೀರಾ ಹಿಂಸಾತ್ಮಕ – ವಿನಾಶಾತ್ಮಕವಾದಾಗ
22. ಪರಿಸರ ಚಳುವಳಿ ಎಂದರೆ
ಉ: ಜೀವ ಜಗತ್ತಿನ ಸಂರಕ್ಷಣೆಯನ್ನು
ವೈಜ್ಞಾನಿಕವಾಗಿ ಪ್ರತಿಪಾದಿಸುವುದು
23. ಜಾರ್ಖಂಡ್
ಮುಕ್ತಿ ಮೋರ್ಚಾ ಪರಿಸರದ ಹೋರಾಟ ಆರಂಭಗೊಂಡ ವರ್ಷ
ಉ: 1973
24. ಚಿಪ್ಕೋ ಚಳುವಳಿ ಆರಂಭಗೊಂಡ ಸ್ಥಳ
ಉ: ಉತ್ತರಪ್ರದೇಶ ರಾಜ್ಯದ ರೆನ್ನಿ (1974)
25. ಅಪ್ಪಿಕೋ
ಚಳುವಳಿ ಆರಂಭವಾದ ಸ್ಥಳ,ವರ್ಷ ಯಾವುದು?
ಉ: ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ (1983)
26. ನರ್ಮದಾ ಬಚಾವೋ ಆಂದೋಲನದ ನೇತಾರರು ಯಾರು?
ಉ: ಮೇಧಾ ಪಾಟ್ಕರ್
27. ಸರ್ದಾರ್
ಸರೋವರ ಆಣೆಕಟ್ಟು
ಯಾವ ನದಿಗೆ ನಿರ್ಮಿಸಲಾಗಿದೆ ಉ: ನರ್ಮದಾ ನದಿ
28. ಮೌನ ಕಣಿವೆ ಆಂದೋಲನದ ಮುಖ್ಯ ಉದ್ದೇಶವೇನು?
ಉ: ಜೀವ ಸಂಕುಲಗಳ ಸಂರಕ್ಷಣೆ
29. ಕೈಗಾ ಅಣು ಸ್ಥಾವರ ವಿರೋಧಿ
ಚಳವಳಿಯ ನೇತಾರರು ಯಾರು? ಉ: ಡಾ|| ಶಿವರಾಮ ಕಾರಂತ
30. ಕುಸುಮಾ ಸೊರಬರವರು ಈ
ಚಳುವಳಿಗೆ ಸಂಬಂಧಿಸಿದ್ದಾರೆ
ಉ: ಮಧ್ಯಪಾನ ನಿಷೇಧ ಚಳುವಳಿ
ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು
1. ಕರ್ನಾಟಕ
ರಾಜ್ಯ ರೈತ ಸಂಘ ಇವರ
ನಾಯಕತ್ವದಲ್ಲಿ ಸ್ಥಾಪನೆಗೊಂಡಿತು ಉ: ಪ್ರೊ|| ಎಮ್.ಡಿ. ನಂಜುಂಡಸ್ವಾಮಿ
2. ನರಗುಂದ ರೈತ ಬಂಡಾಯ ಈ ಮಾದರಿಯ ಚಳುವಳಿ
ಉ: ರೈತ ಚಳುವಳಿ
3. ಜಗತ್ತಿನ
ಮೊದಲ ಕಾರ್ಮಿಕ ಸಂಘ
ಸ್ಥಾಪನೆಯಾದ ಸ್ಥಳ ಯಾವುದು? ಉ: ಲಂಡನ್
4. ಭಾರತೀಯ ಕಾರ್ಮಿಕ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು
ಉ: 1923
5. ಆತ್ಮಗೌರವ
ಚಳುವಳಿ ನೇತಾರರು
ಯಾರು
ಉ: ಪೆರಿಯಾರ್ ರಾಮಸ್ವಾಮಿ
6. ಭಾರತದ ಅತ್ಯಂತ ದÀಕ್ಷಿಣದ ತುದಿ ಯಾವುದು
ಉ: ಇಂದಿರಾ ಪಾಯಿಚಿಟ್
7. ಭಾರತದ ಉತ್ತರ ತುದಿ ಯಾವುದು?
ಉ: ಇಂದಿರಾ ಕೋಲ್
8. ಭಾರತದ ಮಧ್ಯಭಾಗದಲ್ಲಿ ಹಾದುಹೋಗುವ ಅಕ್ಷಾಂಶ ಯಾವುದು? ಉ: ಕರ್ಕಾಟಕ ಸಂಕ್ರಾಂತಿ ವೃತ್ತ
9. ಭಾರತದ ಆದರ್ಶ ಕಾಲಮಾನವು ಈ
ರೇಖೆಯನ್ನಾಧರಿಸಿದೆ
ಉ: 82 1/2 ಡಿಗ್ರಿ ಪೂರ್ವರೇಖಾಂಶ
10. ಭಾರತದ ವಿಸ್ತೀರ್ಣ ಎಷ್ಟು?
ಉ: 32, 87, 263 ಚ.ಕಿ.ಮೀ.
11. ಭಾರತದ ಆಗ್ನೇಯಕ್ಕಿರುವ ದೇಶ
ಯಾವುದು? ಉ: ಶ್ರೀಲಂಕಾ
12. ಭಾರತ ಮತ್ತು ಶ್ರೀಲಂಕಾ ಬೇರ್ಪಡಿಸುವ ಖಾರಿ ಮತ್ತು ಜಲಸಂಧಿ ಯಾವುದು?
ಉ: ಮನ್ನಾರ ಖಾರಿ, ಪಾಕ್ ಜಲಸಂಧಿ
13. ಭಾರತದ ದೊಡ್ಡ ರಾಜ್ಯ ಯಾವುದು?
ಉ: ರಾಜಸ್ತಾನ
14. ಭಾರತದ ಚಿಕ್ಕ ರಾಜ್ಯ ಉ: ಗೋವಾ
15. ಇತ್ತೀಚಿಗೆ
ರಚನೆಯಾದ ಹೊಸ ರಾಜ್ಯ
ಯಾವುದು? ಉ: ತೆಲಂಗಾಣ
16. ಪ್ರಪಂಚದ
ಅತ್ಯಂತ ಎತ್ತರವಾದ ಪರ್ವತ ಸರಣಿ ಯಾವುದು?
ಉ: ಮೌಂಟ್ ಎವರೆಸ್ಟ್ (8848 ವೀ)
17. ಮಹಾ ಹಿಮಾಲಯನ್ನು ಹಿಮಾದ್ರಿ ಎಂದು ಕರೆಯಲು ಕಾರಣವೇನು?
ಉ: ವರ್ಷವೆಲ್ಲಾ ಹಿಮಾವೃತವಾಗಿರುವುದರಿಂದ
18. ಭಾರತದ ಅತ್ಯಂತ ಎತ್ತರವಾದ
ಪರ್ವತ ಶಿಖರ
ಉ: K2 ಅಥವಾ ಗಾಡ್ವಿನ್ ಅಸ್ಟಿನ್(8611)
19. ಹಿಮಾಲಯದ
ಹೊರಗಿನ ಅಥವಾ
ಪಾದಭಾಗದ ಸರಣಿಗಳು ಯಾವು ಉ: ಸಿವಾಲಿಕ್ ಬೆಟ್ಟಗಳು
20. ಡೂನ್ಗಳೆಂದರೆ ಏನು?
ಉ: ಸಮತಟ್ಟಾದ ತಳವುಳ್ಳ ಕಣಿವೆಗಳು
21. ಪರ್ಯಾಯ ಪ್ರಸ್ಥಭೂಮಿಯ
ದಕ್ಷ್ಷಿಣ ತುದಿ ಯಾವುದು? ಉ: ಕನ್ಯಾಕುಮಾರಿ
22. ಕರಾವಳಿ ಸರಣಿಯ ಅತಿ ಎತ್ತರವಾದ ಶಿಖರ ಯಾವುದು?
ಉ: ಗುರುಶಿಖರ
23. ಸಹ್ಯಾದ್ರಿ
ಸರಣಿಗಳೆಂದರೆ ಏನು?
ಉ: ಪಶ್ಚಿಮ ಘಟ್ಟಗಳು
24. ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ ಉ: ಅಣೈಮುಡಿ
25. ಪೂರ್ವ ಘಟ್ಟಗಳು ಮತ್ತು
ಪಶ್ಚಿಮ ಘಟ್ಟಗಳು ಸಂಧಿಸುವ ಬೆಟ್ಟಗಳು
ಉ: ನೀಲಗಿರಿ
26. ಪೂರ್ವ ಘಟ್ಟಗಳ ಎತ್ತರವಾದ ಶಿಖರ ಯಾವುದು?
ಉ: ಆರ್ಮಕೊಂಡ
27. ಲಕ್ಷದ್ವೀಪ
ಎಂತಹ ದ್ವೀಪಗಳು
ಉ: ಹವಳ
28. ಉತ್ತರದ ಮಹಾ ಮೈದಾನ ಈ ಮಣ್ಣಿನಿಂದ ನಿರ್ಮಾಣವಾಗಿದೆÀ
ಉ: ಮೆಕ್ಕಲು
29. ಒಳ ಹಿಮಾಲಯಕ್ಕಿರುವ ಇನ್ನೊಂದು
ಹೆಸರು ಉ: ಹಿಮಾಚಲ್
30. ಭಾರತದ ವಾಯುಗುಣದ ಮಾದರಿ
ಯಾವುದು?
ಉ: ಉಷ್ಣವಲಯದ ಮಾನ್ಸೂನ್ ಮಾದರಿ
Comments
Post a Comment
If any doubt Comment me