Posts

Showing posts from October, 2022

Kannada Best Quotes | ಕನ್ನಡದಲ್ಲಿ ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು | Nudi Muttugalu |

Image
ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು ಜೀವನದಲ್ಲಿ ಉತ್ಸಾಹ ಪಡೆಯಲು ನುಡಿಮುತ್ತುಗಳು ಮತ್ತು ಪ್ರಸಿದ್ದ ವ್ಯಕ್ತಿಗಳ ಮಾತುಗಳನ್ನು ಓದಿಕೊಳ್ಳಬೇಕಾಗುತ್ತದೆ. ಆ ರೀತಿಯಾದ ಕೆಲವು ಹೇಳಿಕೆಗಳು ಇಲ್ಲಿವೆ. Click Here To Download SSLC 2023 Exam Time Table PDF 1) ಇಷ್ಟವೆಂದು ನಿನಗೆ ಅಗತ್ಯವಿಲ್ಲದ ವಸ್ತುಗಳನ್ನು ಕೊಳ್ಳಬೇಡ . ಅಸ್ಕರ್ ವೈಲ್ಡ್ 2) ನೀ ನು ಸತ್ತೊಡನೆ ಜನ ನಿನ್ನನ್ನು ಮರೆಯಬಾರದೆನ್ನುವುದಾದರೆ ಓದಬಹುದಾದನ್ನು ಬರೆ ಇಲ್ಲವೇ ಬರೆಯಬಹುದಾದುದನ್ನು ಮಾಡು ಫ್ರಾಂಕ್ಲಿನ್ 3) ನಿನ್ನ ಇಷ್ಟದಂತೆ ಎಲ್ಲ ನಡೆಯಬೇಕೆಂದು ಕೇಳಿಕೊಳ್ಳಬೇಡ . ಅವು ಹೇಗೆ ಸಂಭವಿಸುತ್ತವೋ ಹಾಗೆ ಸಂಭವಿಸಲಿ ಎಂದು ಕೇಳಿಕೊಳ್ಳು ಆಗ ನಿನ್ನ ಕೆಲಸ ಸುಗಮ . ನುಡಿಮುತ್ತು . 4) ನಿನ್ನ ನೀನು ಹೇಗೆ ಭಾವಿಸುವೆಯೋ ಹಾಗೆಯೇ ಆಗುವೆ ರಾಮತೀರ್ಥ 5) ಆತುರದಿಂದ ಯಾವ ನಿರ್ಧಾರಕ್ಕೂ ಬರಬೇಡಿ ಅವಸರದ ಕಾರ್ಯ ಮತ್ತೆ ಸರಿಪಡಿಸಲಾಗದು . ಲಾಂಗ್ ಫೀಲೋ 6) ಸರಳವಾಗಿ ಬದುಕಲು ಕಲಿತುಕೊಳ್ಳಿ ಇದರಿಂದ ಲೆಕ್ಕವಿಲ್ಲದಷ್ಟು , ಒಳಿತು ಉಂಟಾಗುತ್ತದೆ . ಐನ್ ‌ ಸ್ಟೀನ್ 7) ನಿಧಾನವಾಗಿ ಚಿಂತಿಸಬೇಕು ಬೇಗ ಕಾರ್ಯ ಪ್ರವೃತ್ತರಾಗಿರಬೇಕು . ಜೇಮ್ಸ್ 8) ಜೀವನದ ರಹಸ್ಯಗಳು ಮೂರು ನಾನು ಹೆಚ್ಚು ತಿನ್ನುವುದಿಲ್ಲ . ಹೆಚ್ಚು ವ್ಯಥೆ ಪಡುವುದಿಲ್ಲ ಏನೇ ಬಂದರು ನಗು ಮುಖದಿಂದ ಸ್ವಾ

ಸೋಲನ್ನೇ ಸೋಲಿಸಿ | ಧೈರ್ಯವಿದ್ದರೆ ಮಾತ್ರ ದಾರಿ | ಸೋತೆ ಎಂದು ಸುಮ್ಮನೇ ಕೂರದೆ ಇರುವುದೇ ಯಶಸ್ಸಾಗಿದೆ | Motivational Quotes In Kannada

Image
ಸೋಲನ್ನೇ ಸೋಲಿಸಿ ಧೈ ರ್ಯ ವಿ ದ್ದ ರೆ   ಮಾ ತ್ರ   ದಾ ರಿ  | Motivational Quotes In Kannada ವೃತ್ತಿ ಅಥವಾ ವೈಯಕ್ತಿಕ ಬದುಕಿನಲ್ಲಿ ಯಶಸ್ಸನ್ನು ಹುಡುಕಲು ಹೋಗಿ ಸೋಲು ತೀ ರಾ ಸಾಮಾನ್ಯ ಇಂಥದ್ದೆ ಅನುಭವ ಮರುಕಳಿಸಿದಾಗ ಮನಸ್ಸು ಮರಗುತ್ತದೆ . ಅಂಥಹ ಸಂದರ್ಭದಲ್ಲಿ ದೈರ್ಯಪಡೆಯಲು ಕೆಲವು ಹೇಳಿಕೆಗಳನ್ನು ಓದಿ .  ಮತ್ತೆ ಹೊಸ ಹುರೂಪಿನಿಂದ ನಿಮ್ಮ ಕೆಲಸವನ್ನು ಮಾಡಿ ಯಶಸ್ಸನ್ನು ಸಂಪಾದಿಸಿಕೊಳ್ಳಿ. •  ಸೋತಿದ್ದಕ್ಕೆ ಹೆದರಿ ಪ್ರಯತ್ನಿಸೋದನ್ನ ಬಿಡಬೇಡಿ . ಸೋಲಿಗೆ ಸವಾಲ ಹಾಕಿ . •  ನಿರಾಸೆಯಾದಾಗ ವಿಪರೀತ ಮೂಡ್ ಆಫ್ ಮಾಡಿಕೊಂಡಿರಬೇಕಾದ ಅಗತ್ಯವಿಲ್ಲ . ಯಾರಿಗೆ ಗೊತ್ತು ನೀವು ಮಾಡಿದ ಕೆಲಸದಲ್ಲೇ ಲೋಪವಿರಬಹುದು . •  ಮಾಡಿದ ಕೆಲಸದ ಪರಾಮರ್ಶೆ ಮಾಡಿ . ಅತಿಯಾದ ನೀರಿಕ್ಷೆಯೇ ಕೊನೆಗೆ ನಿರಾಸೆಗೊಳಿಸುವುದು ನೆನಪಿರಲಿ . •  ಏನು ಉಳಿದೇ ಇಲ್ಲ ಅನ್ನೋ ಭ್ರಮೆಯಿಂದ ಹೊರಬಂದು ಹೊಸತನಕ್ಕೆ ಹುಡುಕಾಟ ನಡೆಸಿ . •  ನಿಮ್ಮ ಕಣ್ಣೆದುರಿಗೆ ಅವಕಾಶಗಳ ಸಾಗರವೇ ಇದೆ . ಮತ್ತೆ ಸೋಲು ಎದುರಾದರೆ ಅನ್ನುವ ಭಯ ಬೇಡ . •  ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ . •  ಹಿಂಜರಿಕೆ , ಆತ್ಮವಿಶ್ವಾಸ ಕೊರತೆ ಎದುರಾದಾಗ ನಿಮಗೆ ನೀವೆ ಧೈರ್ಯ ತುಂಬಿಕೊಳ್ಳಿ . •  ವ್ಯೆಕ್ತಿತ್ವ ಬೆಳವಣಿಗೆಗೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ . ಮಹಾನ ವ್ಯಕ್ತಿಗಳ

Karnataka Govt DA Order | 31% DA Order | ಕರ್ನಾಟಕ ರಾಜ್ಯ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ | DA New Order 07-10-2022

Image
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಸರ್ಕಾರಿ ನೌಕರರಿಗೆ ಹಬ್ಬದ ಕೊಡುಗೆಯಾಗಿ ತುಟ್ಟಿ ಭತ್ಯೆಯ ದರಗಳನ್ನು ಹೆಚ್ಚಿಸಲಾಗಿದೆ. ಸರ್ಕಾರಿ ನೌಕರರಿಗೆ ಈ ಹಿಂದೆ ಇದ್ದ 27.25% DA  ಅನ್ನು 31% ಗೆ ಹೆಚ್ಚಿಸಿ ದಿನಾಂಕ 07 ಅಕ್ಟೋಬರ್ 2022 ರಂದು ಆದೇಶ ಹೊರಡಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ: ಆಇ 40 ಎಸ್ ಆರ್ ಪಿ 2022 ಬೆಂಗಳೂರು ದಿನಾಂಕ 07ನೇ ಅಕ್ಟೋಬರ್ 2022 ರ ಪ್ರಕಾರವಾಗಿ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 27.25 ರಿಂದ ಶೇಕಡ 31 ಕ್ಕೆ ಪರಿಷ್ಕರಿಸಿ ಮಂಜೂರು ಮಾಡಿ ಸರಕಾರವು ಆದೇಶವನ್ನು ಹೋರಡಿಸಿದೆ.  ಈ ಆದೇಶದ ಪ್ರತಿಯನ್ನು ಸಂಪರ್ಣವಾಗಿ ನೋಡಲು ಡೌನಲೋಡ್ ಮಾಡಿಕೊಳ್ಳಿ. Department: All Department Place: Karnataka Announcement Date: 07.10.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green Click Here to download full order HRMS Salary Slip How to

Middle Adds

amezon