Posts

8ನೇ ತರಗತಿ ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 ಆಧಾರಗಳು | ಅಭ್ಯಾಸ ಪ್ರಶ್ನೋತ್ತರಗಳು

Image
8ನೇ ತರಗತಿ ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 ಆಧಾರಗಳು | ಅಭ್ಯಾಸ ಪ್ರಶ್ನೋತ್ತರಗಳು I. ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ . 1. ಇತಿಹಾಸಕಾರರು ಇತಿಹಾಸವನ್ನುಹೇಗೆ ರಚಿಸುತ್ತಾರೆ ? ಉತ್ತರ : ಇತಿಹಾಸಕಾರರು ಆಧಾರಗಳನ್ನು ಸಂಗ್ರಹಿಸಿ , ಅವುಗಳನ್ನು ವಿಮರ್ಶಿಸಿ , ವಿಶ್ಲೇಸಿ ಇತಿಹಾಸವನ್ನು ಬರೆಯುತ್ತಾರೆ . ಕೆಲವೊಮ್ಮೆ ನಿಖರ ಆಧಾರಗಳು ದೊರಕದಿದ್ದಾಗ ಲಭ್ಯವಿರುವ ಆಧಾರಗಳ ಮೇಲೆ ಊಹೆಗಳನ್ನೂ ಮಾಡಬೇಕಾಗುತ್ತದೆ . ಹೀಗಾಗಿ ಒಂದೇ ಘಟನೆಯನ್ನು ಬೇರೆ ಬೇರೆ ಇತಿಹಾಸಕಾರರು ಭಿನ್ನ ಭಿನ್ನ ದೃಷ್ಟಿಕೋನಗಳಲ್ಲಿ ಅರ್ಥೈಸುವುದುಂಟು . 2 . ಆಧಾರ ಎಂದರೇನು ? ಅವುಗಳಲ್ಲಿ ಎಷ್ಟು ವಿಧ ? ಉತ್ತರ : ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಾಗ್ರಿಗಳೇ ಆಧಾರ . ಈ ಆಧಾರಗಳನ್ನು ಮುಖ್ಯವಾಗಿ 2 ವಿಧಗಳಾಗಿ ವಿಂಗಡಿಸಬಹುದು . ಎ ) ಸಾಹಿತ್ಯ ಆಧಾರಗಳು     ಬಿ ) ಪುರಾತತ್ವ ಆಧಾರಗಳು ಎ ) ಸಾಹಿತ್ಯ ಆಧಾರಗಳು :- ಇದರಲ್ಲಿ 2 ವಿಧಗಳು 1. ಲಿಖಿತ ಸಾಹಿತ್ಯ    2. ಮೌಖಿಕ ಸಾಹಿತ್ಯ 3 . ಯಾವುದಾದರು ಎರಡು ದೇಶಿಯ ಸಾಹಿತ್ಯ ಕೃತಿಗಳನ್ನು ಹೆಸರಿಸಿ . ಉತ್ತರ : ದೇಶಿಯ ಸಾಹಿತ್ಯ ಕೃತಿಗಳು : ಕೌಟಿಲ್ಯನ “ ಅರ್ಥಶಾಸ್ತ್ರ ” ಹಾಲ ರಾಜನ “ ಗಾಥಾಸಪತ್ತಶತಿ ” ವಿಶಾಖದತ್ತನ “ ಮುದ್ರಾರಾಕ್ಷಸ ” ಕಲ್ಹಣನ “ ರಾಜತರಂಗಿಣಿ ”

Independence Day Speech In Kannada | ಸ್ವಾತಂತ್ರ್ಯ ದಿನಾಚರಣೆಯ ಭಾಷಣ

Image
Independence Day Speech In Kannada ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು ಭಾರತ ಮಾತೆಯ ಚರಣ ಕಮಲಗಳಲ್ಲಿ ನಮಸ್ಕರಿಸುತ್ತಾ ಮೊದಲಿಗೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಳನ್ನು ಹೇಳುತ್ತೇನೆ. ವೇದಿಕೆಯ ಮೇಲೆ ಆಸಿನರಾಗಿರುವ ಅಧ್ಯಕ್ಷರೆ, ಅತಿತಿಗಳೆ, ಉರಿನ ಹಿರಿಯರೆ ನನ್ನ ನೆಚ್ಚಿನ ಶಿಕ್ಷಕರೆ ಹಾಗೂ ಎಲ್ಲಾ ಸಹಪಾಠಿಗಳೆ, ಇಂದು ನಮ್ಮ ರಾಷ್ಟ್ರ ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿರುವ ದಿನ. ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ನನ್ನ ಎರಡು ಮಾತುಗಳನ್ನು ಆಡಲು ಬಯಸುತ್ತೇನೆ. 1947 ಆಗಸ್ಟ್ 15 ರಂದು ನಾವು ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿಕೊಂಡಿದ್ದೇವೆ, ಇದಕ್ಕಿಂತಲೂ ಮುಂಚಿತವಾಗಿ ನಮ್ಮ ರಾಷ್ಟ್ರವು ಪರಕೀಯರ ಅಧಿನದಲ್ಲಿ ಇತ್ತು. ನಮ್ಮ ರಾಷ್ಟ್ರದ ಮಹಾನ ನಾಯಕರ ಹೋರಾಟ, ತ್ಯಾಗ, ಬಲಿದಾನದ ಪ್ರತಿಕವಾಗಿ ನಾವು ಸ್ವಾತಂತ್ರ್ಯವನ್ನು ಸಂಪಾದನೆ ಮಾಡಿಕೊಂಡು ಇಂದಿಗೆ 74 ( ) ವರ್ಷಗಳು ಕಳೆದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾ ಇದ್ದೇವೆ. ಭಗತ್ ಸಿಂಗ್, ಲಾಲ್ ಬಹದ್ದುರ ಶಾಸ್ತ್ರಿ, ಲೋಕಮಾನ್ಯ ಬಾಲ್ ಗಂಗಾದರ ತಿಲಕ, ಮಹಾತ್ಮಾ ಗಾಂಧಿಜಿ, ಸುಭಾಷ ಚಂದ್ರ ಭೋಸ್, ಚಂದ್ರಶೇಖರ ಆಜಾದ ಮುಂತಾದ ಹಲವಾರು ನಾಯಕರ ಹೋರಾಟದ ಪ್ರತಿಕ ಈ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಮೇಲೆ ಹಲವಾರು

Prime Minister Kisan's scheme 9th installment money | Amount Deposited To Former Account Directly |

Image
Prime Minister Kisan's Samman scheme 9th installment money Amount Deposited To Former Account Directly ಇಂದು ದಿನಾಂಕ 09.08.2021 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ.  ನಿಮ್ಮ ಖಾತೆಗಳಿಗೆ ಜಮಾವಾಗಿರುವ ಹಣವನ್ನುಪರೀಕ್ಷಿಸುವುದಕ್ಕಾಗಿ ಹೀಗೆ ಮಾಡುವುದು. ಈ ಎಲ್ಲಾ ಮಾಹಿತಿಯ ಕೆಳಗಡೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ. PM Kisana Samman Nidhi ವೆಬ್ ಪೇಜ್ ತೆರೆದು ಕೊಳ್ಳುತ್ತದೆ. ಅದರಲ್ಲಿ ಮೂರು ವಿಧಾನಗಳ ಮೂಲಕವಾಗಿ ಪರೀಕ್ಷಿಸಿಕೊಳ್ಳಬಹುದು. 1) ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿಕೊಳ್ಳುವುದು 2) ಅಕೌಂಟ್ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿಕೊಳ್ಳುವುದು 3) ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿಕೊಳ್ಳುವುದು ಈ ಮೂರು ವಿಧಾನಗಳಲ್ಲಿ ನಿಮಗೆ ಅನುಕೂಲಕರವಾಗಿರುವ ವಿಧಾನವನ್ನು ಅನುಸರಿಸಿ ನಿಮ್ಮ ಖಾತೆಗೆ ಜಮಾ ಆಗಿರುವ ಕಿಸಾನ್ ಸಮ್ಮಾನ ನಿಧಿಯನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. Prime Minister Kisan's scheme 9th installment money | Amount Deposited To Former Account Directly  Department: All Department Place: India Announcement Date: 09.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Passw

SSLC Result 2021 | How to Check Karnataka 10th Exam Result

Image
SSLC Result 2021 | How to Check Karnataka 10th Exam Result ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 10ನೇ ತರಗತಿಯ ಫಲಿತಾಂಶವು ಪ್ರಕಟವಾಗಿದೆ. ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ. ಇಲ್ಲಿ ಕಾಣುವ ಲಿಂಕ ( Click Here ) ಮೇಲೆ ಕ್ಲಿಕ್ ಮಾಡಿ Click Here ಈ ರೀತಿಯಾಗಿ ತೆರೆದು ಕೊಳ್ಳುತ್ತದೆ. Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ Enter Your Date of Birth ಎನ್ನುವ ಸ್ಥಳದಲ್ಲಿ ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.  ನಂತರ ಫಲಿತಾಂಶವನ್ನು ಪಡೆದುಕೊಳ್ಳಿ. ನಿಮ್ಮ ರಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ. ಶುಭವಾಗಲಿ SSLC 2021 Exam Questions All Subjects MCQ :  First Language Kannada ಪ್ರಥಮ ಭಾಷೆ ಕನ್ನಡ ಗದ್ಯ-1 ಯುದ್ಧ ಗದ್ಯ – 2 ಶಬರಿ ಗದ್ಯ – 3 ಲಂಡನ್ ನಗರ ಗದ್ಯ – 4 ಭಾಗ್ಯಶಿಲ್ಪಿಗಳು ಗದ್ಯ – 5 ಎದೆಗೆ ಬಿದ್ದ ಅಕ್ಷರ ಗದ್ಯ – 6 ವ್ಯಾಘ್ರಗೀತೆ ಗದ್ಯ -7 ವೃಕ್ಷಸಾಕ್ಷಿ ಗದ್ಯ – 8 ಸುಕುಮಾರ ಸ್ವಾಮಿಯ ಕತೆ ಪದ್ಯ -1 ಸಂಕಲ್ಪಗೀತೆ ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ ಪದ್ಯ -3 ಹಲಗಲಿ ಬೇಡರು ಪದ್ಯ – 4 ಕೌರವೇಂದ್ರನ ಕೊಂದೆ ನೀನು ಪದ್ಯ – 5 ಹಸುರು ಪದ್ಯ – 6 ಛಲಮನೆ ಮೆರೆವೆಂ ಪದ್ಯ -7 ವೀರಲವ ಪದ್ಯ -8 ಕೆಮ್ಮನೆ ಮೀಸೆವೊತ್ತನೇ ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆ

01.04.2006 ನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಹಿಂದಿನ ಪಿಂಚಣಿ ಪರಿಗಣಿಸುವ ಆದೇಶ ದಿನಾಂಕ 06.08.2021

Image
ದಿನಾಂಕ 04.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಲ್ಲಿನ ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು, ಆದರೆ ಸದರಿ ದಿನಾಂಕದ ನಂತರಲದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ ಡಿಫೈನ್ಡ್ ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ ದಿನಾಂಕ 06.08.2021ರ ಆದೇಶ. Department: All Department Place: Karnataka Announcement Date: 06.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green

No SSLC Result On August 7 | ಆಗಸ್ಟ್ 7 ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗುವುದಿಲ್ಲ ಶಿಕ್ಷಣ ಇಲಾಖೆಯ ಸ್ಪಷ್ಟನೆ

Image
ಆಗಸ್ಟ್ 7 ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗುವುದಿಲ್ಲ ಶಿಕ್ಷಣ ಇಲಾಖೆಯ ಸ್ಪಷ್ಟನೆ  ದಿನಾಂಕ 07.08.2021 ರಂದು ನಿಗಧಿಯಾಗಿದ್ದ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಣೆಯ ದಿನಾಂಕ ಮುಂದೊಡಿಕೆಯಾಗಿದೆ. ದಿನಾಂಕ 19.07.2021 ರಂದು ಮತ್ತು ದಿನಾಂಕ 22.07.2021 ರಂದು ಎರಡು ದಿನಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆದಿದ್ದು. ಈಗಾಗಲೆ ಫಲಿತಾಂಶ ಪ್ರಕಟಣೆಯ ದಿನಾಂಕವು ಸಹ ನಿಗಧಿಯಾಗಿತ್ತೆ. ಆದರೆ ದಿನಾಂಕ 07.08.2021 ರಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ. Subject : SSLC Result News Department: Education  Place: Karnataka Announcement Date: 06.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green How to Calculate SSLC Marks 

Middle Adds

amezon