Posts

Karnataka Teacher Transfer 2023 | ಕರ್ನಾಟಕ ಶಿಕ್ಷಕರ ವರ್ಗಾವಣೆ 2023 |

Image
Karnataka Teacher Transfer 2023 | ಕರ್ನಾಟಕ ಶಿಕ್ಷಕರ ವರ್ಗಾವಣೆ 2023 |  ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ 2023. ಅರ್ಜಿ ಸಲ್ಲಿಸುವ ಪ್ರಕ್ರಿಕೆಯೆ. ಅರ್ಜಿ ಸಲ್ಲಿಸುವುದುಕ್ಕೆ ಇಲ್ಲಿ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ ಮುಂದೆ ಈ ರೀತಿಯಾಗಿ ಕಾಣಿಸುತ್ತಾ ಇರುತ್ತದೆ ಮುಂದಿನ ಹಂತಗಳನ್ನು ತುಂಬುತ್ತಾ ಮುಂದುವರಿಯಿರಿ. ಇಲ್ಲಿ ನಿಮ್ಮ ಪ್ರಥಮ KGID ಸಂಖ್ಯೆ ಮತ್ತು ಪಾಸ್ ವರ್ಡ್ ನಮೂದಿಸಿ ಮುಂದುವರಿಯಿರಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಈ ವಿಡಿಯೋ ವೀಕ್ಷಿಸಿ

9th Class First Language Kannada FA 4 Question Paper | Kannada FA4 Question paper |

9th Class First Language Kannada FA 3 Question Paper | Kannada FA3 Question paper | ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ :  9 ನೇ ತರಗತಿ                                ಸಾಧನಾ ಪರೀಕ್ಷೆ - 4                        ವಿಷಯ: ಪ್ರಥಮ ಭಾಷೆ ಕನ್ನಡ ಅಂಕಗಳು :  20                                              2022-23                                    ಸಮಯ :  45  ನಿಮಿಷ ---------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ    2x1=2 1. ‘ಬೋರ್ಗರೆ’ ಈ ಪದದ ಅರ್ಥ______ a) ಚಿನ್ನದ ರಥ b) ಇಂಪಾದ ಧ್ವನಿ c) ನೀರಿನ ಬುಗ್ಗೆ d) ಅಬ್ಬರಿಸು 2. ತೋಟದಲ್ಲಿ/ಕೆಲಸ/ಅಪ್ಪ/ಮಾಡುತ್ತಾರೆ. (ಈ ವಾಕ್ಯವನ್ನು ಅರ್ಥಪೂರ್ಣ ವಾಕ್ಯವನ್ನಾಗಿ ಮಾಡಿ) a) ಅಪ್ಪ ಕೆಲಸ ಮಾಡುತ್ತಾರೆ ತೊಟದಲ್ಲಿ. b) ಕೆಲಸ ಅಪ್ಪ ತೋಟದಲ್ಲಿ ಮಾಡುತ್ತಾರೆ. c) ಅಪ್ಪ ತೋಟದಲ್ಲಿ ಕೆಲಸ ಮಾಡುತ್ತಾರೆ. d) ತೋಟದಲ್ಲಿ ಕೆಲಸ ಅಪ್ಪ ಮಾಡುತ್ತಾರೆ. II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.   2x1=2 3. ಕೋತಿಯೊಂದು

SSLC Old Question Paper Questions part 1 | 10th Exam Question Paper Questions With Ans | 10th Social Science

Image
ಭಾರತಕ್ಕೆ ಯೂರೋಪಿಯನ್ನರ ಆಗಮನ 2015 ರಿಂದ 2022 ರವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು 1. ಯುರೋಪಿನ ವ್ಯಾಪಾರದ ಮೇಲೆ ವ್ಯಾಪಾರದ ಏಕಸ್ವಾಮ್ಯವನ್ನು ಸಾಧಿಸಿದ ವರ್ತಕರು ( ಜೂನ 2019) ಇಟಲಿಯ ವರ್ತಕರು 2. 1453 ರಲ್ಲಿ ಕಾನಸ್ಟಾಂಟಿನೋಪಲ್ ‍ ನ್ನು ವಶಪಡಿಸಿಕೊಂಡವರು ( ಜೂನ 2020) ಅಟೋಮಾನ ಟರ್ಕರು 3. ಕಾನಸ್ಟಾಂಟಿನೋಪಲ್ ‍ ನ್ನು ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿತ್ತು ಏಕೆಂದರೆ ( ಜುಲೈ 2021) ಅದು ಅಂತರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೇಂದ್ರವಾಗಿತ್ತು 4. ಭಾರತ ಮತ್ತು ಯುರೋಪ ನಡುವೆ ಹೊಸ ಜಲಮಾರ್ಗ ಕಂಡುಹಿಡಿದವನು ( ಎಪ್ರಿಲ್ 2022) ವಾಸ್ಕೋಡಿಗಾಮಾ 5. 1764 ರಲ್ಲಿ ಬಂಗಾಳದಲ್ಲಿ ನಡೆದ ಕದನ ( ಸೆಪ್ಟೆಂಬರ್ 2021) ಬಕ್ಸಾರ ಕದನ 6. ಬ್ರಿಟಿಷರು ಭಾರತದಲ್ಲಿ ತಮ್ಮ ಹಿತಾಶಕ್ತಿಗಾಗಿ ರಾಜಕೀಯ ಪರಮಾದಿಕಾರವನ್ನು ಹೇಗೆ ಸ್ಥಾಪಿಸಿದರು ? ( ಜೂನ 2019) ತಮ್ಮ ವಾಣಿಜ್ಯ ಹಿತಾಶಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ರಾಜಕೀಯ ಪರಮಾದಿಕಾರವನ್ನು ಸ್ತಾಪಿಸಿದರು . 7. ಬಂಗಾಳದಲ್ಲಿ ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು ( ಜೂನ 2020) ರಾಬರ್ಟ ಕ್ಲೈವ್ 8. ರಾಬರ್ಟ ಕ್ಲೈವನ ದ್ವಿಮುಖ ಸರಕಾರವನ್ನು ವಿವರಿಸಿ ( ಎಪ್ರಿಲ್ 2015) ದ್ವಿ ಸರಕಾರ ಪದ್ಧತಿಯನ್ನ

9th Class First Language Kannada FA 3 Question Paper | Kannada FA3 Question paper |

Image
9th Class First Language Kannada FA 3 Question Paper | Kannada FA3 Question paper | ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 9 ನೇ ತರಗತಿ                             ಸಾಧನಾ ಪರೀಕ್ಷೆ - 3                     ವಿಷಯ: ಪ್ರಥಮ ಭಾಷೆ ಕನ್ನಡ ಅಂಕಗಳು : 20                                           2022-23                                   ಸಮಯ : 45 ನಿಮಿಷ ---------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. ಕೂರಿಗೆ ಈ ಪದದ ಅರ್ಥ______ a) ಕೋಲು b) ಎತ್ತಿನ ಗಾಡಿ c) ಬೀಜ ಬಿತ್ತುವ ಸಾಧನ d) ತಂತಿ ವಾದ್ಯ   2. ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ? a) ಜೂನ್ 5 b) ಜುಲೈ 1 c) ನವೆಂಬರ್ 14 d) ಅಕ್ಷೋಬರ್ 2 II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.    2x1=2 3. ದಿವಿನಾಗು : ಮೈತುಂಬಿಕೊಳ್ಳು :: ಚಕ್ಕಡಿ : 4. ಕಟುಕನೊಡನೆ ಗಾಂಧೀಜಿ ಮುಖಾಮುಖಿ : ಘಟನೆಗಳಲ್ಲಿ ಗಾಂಧೀಜಿ :: ಕಾಗೆಯ ಸೇಡು : III. ಈ ಕೆಳಗಿನ ಪ್ರಶ್ನೆಗಳಿಗೆ

Middle Adds

amezon