ಭಾರತಕ್ಕೆ ಯೂರೋಪಿಯನ್ನರ ಆಗಮನ ನೋಟ್ಸ್ | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ನೋಟ್ಸ್ | SSLC Social Science New Text Book Notes |
ಪ್ರಮುಖ ವರ್ಷಗಳು :
39. ಬಕ್ಸಾರ್ ಕದನದಲ್ಲಿ ಇಂಗ್ಲೀಷ್ ಸೇನೆಯ ನೇತೃತ್ವ ವಹಿಸಿದವನು :
ಹೆಕ್ಟರ್ ಮನ್ರೋ
40. ಏಷ್ಯಾ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯ ಸಾಧಿಸಿದವರು :
ಅರಬ್ ವರ್ತಕರು.
44. ಫ್ರೆಂಚರ ವ್ಯಾಪಾರ ಕೇಂದ್ರಗಳು : ಮಚಲಿಪಟ್ಟಣ,
ಚಂದ್ರನಗರ, ಮಾಹೆ, ಕಾರೈಕಲ್ಲು, ಕಾಸಿಂಬಜಾರ್, ಬಾಲ್ ಸೋರ್.
47. “ನಾವೆಂದು ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟುಕೊಡೆವು” ಎಂದವರು :
ರಾಜಾ ಮಾರ್ತಾಂಡ ವರ್ಮ.
48. 1741 ರಲ್ಲಿ
ಡಚ್ಚರು ಮಾರ್ತಾಂಡ ವರ್ಮನ ಮೇಲೆ ಯುದ್ಧ ಸಾರಿದರು.
ಉ: 1. ಸಾಂಬಾರ
ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇತ್ತು.
2. ಅರಬ್ಬ ವರ್ತಕರಿಂದ
ಕಾನ್ಸ್ಟಾಂಟಿನೋಪಲ್ ಗೆ ವಸ್ತುಗಳ ಪೂರೈಕೆ.
3. ಇಟಲಿಯ ವರ್ತಕರು
ಅವನ್ನು ಯೂರೋಪಿನ ದೇಶಗಳಿಗೆ ಮಾರುತ್ತಿದ್ದರು.
4. ಅದು ಅಂತರರಾಷ್ಟ್ರೀಯ
ಸರಕು ವಿನಿಮಯ ಕೇಂದ್ರವಾಗಿತ್ತು.
ಅಥವಾ
ಕಾನ್ಸ್ಟಾಂಟಿನೋಪಲ್ ಪತನದ ಪರಿಣಾಮಗಳನ್ನು ತಿಳಿಸಿ
ಉ: 1. ಕಾನ್ಸ್ಟಾಂಟಿನೋಪಲ್
ಪತನ
2. ವ್ಯಾಪಾರ
ಮಾರ್ಗ ಟರ್ಕರ ನಿಯಂತ್ರಣಕ್ಕೆ ಬಂದವು.
3. ಟರ್ಕರಿಂದ
ವ್ಯಾಪಾರದ ಮೇಲೆ ಅಧಿಕ ತೆರಿಗೆ.
4. ಯುರೋಪಿನ
ರಾಜರು ನಾವಿಕರನ್ನು ಪ್ರೋತ್ಸಾಹಿಸಿದರು.
5. ಹೊಸ ವೈಜ್ಞಾನಿಕ
ಉಪಕರಣಗಳು ನೆರವಿಗೆ ಬಂದವು.
51. ಮಾರ್ತಾಂಡ
ವರ್ಮನು ಡಚ್ಚರನ್ನು ಹೇಗೆ ನಿಯಂತ್ರಿಸಿದನು?
ಉ: 1. 50 ಸಾವಿರ
ಸೈನಿಕರ ಸೈನ್ಯ ಕಟ್ಟಿದನು.
2. 24ನೇ ವಯಸ್ಸಿನಲ್ಲಿ
ಅಧಿಕಾರ ಪ್ರಾಪ್ತಿ.
3. ಮೆಣಸು ಬೆಳೆಯುವ
ಪ್ರದೇಶ ವಶಪಡಿಸಿಕೊಂಡನು.
4. ಡಚ್ಚರ ವಿರುದ್ಧ
ರಣತಂತ್ರ ರಚಿಸಿದನು.
5. ಸ್ಥಳೀಯ ಸಂಸ್ಥಾನಿಕರನ್ನು
ಡಚ್ಚರ ವಿರುದ್ಧ ನಿಲ್ಲಿಸಿದನು.
6. ನೆಡುಮಂಗಡ
& ಕೊಟ್ಟಾರಕರ ವಶಪಡಿಸಿಕೊಂಡನು.
7. ಡಚ್ಚರನ್ನು
ತಿರುವಾಂಕೂರಿನಲ್ಲಿ ಸೋಲಿಸಿದನು.
8. ಡಚ್ಚರಿಂದ
ಬಂದರುಗಳನ್ನು ಮರಳಿ ಪಡೆದನು.
52. ಭಾರತದಲ್ಲಿ
ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಹೇಗೆ ಸ್ಥಾಪನೆಯಾಯಿತು?
ಉ: 1. ರಾಣಿ
ಎಲಿಜಬೆತ್ ನಿಂದ ಪರವಾನಿಗೆ.
2. ಜಹಾಂಗೀರನಿಂದ
ಫರ್ಮಾನು ನೀಡಿಕೆ.
3. ಸರ್ ಥಾಮಸ್
ರೋನಿಗೆ ಜಹಾಂಗೀರನಿಂದ ಕಂಪನಿ ಸ್ಥಾಪಿಸಲು ಅನುಮತಿ.
4. ಆಗ್ರಾ, ಅಹಮ್ಮದಾಬಾದ್
& ಬ್ರೋಚ್ ಗಳಲ್ಲಿ ಕಂಪನಿ ಸ್ಥಾಪನೆ.
5. ಮದ್ರಾಸ್
ನಲ್ಲಿ ಕೋಟೆ ನಿರ್ಮಾಣ.
6. 2ನೇ ಚಾರ್ಲ್ಸ್
ನಿಂದ ಬಾಂಬೆ ಸ್ವೀಕಾರ.
7. ಬಂಗಾಳದ ರಾಜ್ಯಪಾಲನಿಂದ
ಸುತನುತಿ, ಕಲ್ಕತ್ತ, ಗೋವಿಂದಪುರ ಖರೀದಿ.
53. 1ನೇ ಕರ್ನಾಟಿಕ್
ಯುದ್ಧ ವಿವರಿಸಿ?
ಉ: 1. ಲಾಬೇರ್ಡೆನಾ
ಮದ್ರಾಸ ವಶಪಡಿಸಿಕೊಂಡನು.
2. ಬ್ರಿಟೀಷರು
ಅನ್ವರುದ್ದೀನನ ಸಹಾಯ ಕೇಳಿದರು.
3. ಲಾಬೋರ್ಡೆ
ನಾ ಬ್ರಿಟೀಷರಿಗೆ ಮದ್ರಾಸ ಮರಳಿಸಿದನು.
4. ಡುಪ್ಲೆ ಮದ್ರಾಸ
ಪಡೆಯಲು ಪ್ರಯತ್ನಿಸಿ ವಿಫಲನಾದನು.
5. ಏಕ್ಸ್ ಲಾ
ಚಾಪೆಲ್ ಒಪ್ಪಂದದಿಂದ ಯುದ್ಧ ಅಂತ್ಯ.
54. 2ನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ?
ಉ: 1. ಸಲಾಬತ್
ಜಂಗ್ ಹೈದರಾಬಾದಿನ ನಿಜಾಮನಾಗಿ ನೇಮಕ.
2. ಅವನ ರಕ್ಷಣೆಗೆ
ಬುಸ್ಸಿ ಅಧಿಕಾರಿಯ ನೇಮಕ.
3. ಚಂದಾಸಾಹೇಬ್
ಕರ್ನಾಟಿಕ್ನ ನವಾಬನಾದನು.
4. ರಾಬರ್ಟ್
ಕ್ಲೈವ್ ನಿಂದ ಆರ್ಕಾಟಿನ ಮೇಲೆ ಆಕ್ರಮಣ.
5. ಫ್ರೆಂಚರು
& ಚಂದಾಸಾಹೇಬನ ಸೋಲು.
6. ಮಹಮ್ಮದ್
ಅಲಿ ಕರ್ನಾಟಿಕ್ನ ನವಾಬನಾಗಿ ನೇಮಕ.
7. ಪಾಂಡಿಚೇರಿ
ಒಪ್ಪಂದದಿಂದ ಯುದ್ಧದ ಮುಕ್ತಾಯ.
55. 2ನೇ
ಕರ್ನಾಟಿಕ್ ಯುದ್ಧದ ಪರಿಣಾಮ ತಿಳಿಸಿ?
ಉ: 1. ಡುಪ್ಲೆಯನ್ನು
ಫ್ರೆಂಚರು ಹಿಂದಕ್ಕೆ ಕರೆಸಿಕೊಂಡರು.
2. ಫ್ರೆಂಚರಿಗೆ
ರಾಜಕೀಯ ಹಿನ್ನಡೆಯಾಯಿತು.
3. ಬ್ರಿಟೀಷರ
ಪ್ರತಿಷ್ಠೆ ಹೆಚ್ಚಾಯಿತು.
56. 3ನೇ ಕರ್ನಾಟಿಕ್
ಯುದ್ಧಕ್ಕೆ ಕಾರಣ & ಅದರ ಪರಿಣಾಮ ತಿಳಿಸಿ?
ಕಾರಣ : 1. ಕೌಂಟ್
ಡಿ ಲ್ಯಾಲಿ ವಾಂಡಿವಷ್ ಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು.
2. ವಾಂಡಿವಾಷ್
ಕದನದಲ್ಲಿ ಸರ್ ಐಯರ್ ಕೂಟ್ ಫ್ರೆಂಚರನ್ನು ಸೋಲಿಸಿದನು.
3. ಬುಸ್ಸಿಯನ್ನು
ಸೆರೆಹಿಡಿಯಲಾಯಿತು.
4. ಲ್ಯಾಲೆಯು
ಶರಣಾದನು.
ಪರಿಣಾಮ :
1. ಫೆಂಚರು ತಮ್ಮ ನೆಲೆ ಕಳೆದುಕೊಂಡರು.
2. ಪ್ಯಾರಿಸ್
ಒಪ್ಪಂದದಿಂದ ಯುದ್ಧ ಅಂತ್ಯ.
3. ಪಾಂಡಿಚೇರಿ
ಫ್ರೆಂಚರಿಗೆ ಮರಳಿಸಲಾಯಿತು.
4. ಫ್ರೆಂಚರು
ದಕ್ಷಿಣ ಭಾರತದಲ್ಲಿ ಮೂಲೆಗುಂಪಾದರು.
57. ಪ್ಲಾಸಿ
ಕದನಕ್ಕೆ ಕಾರಣ & ಪರಿಣಾಮ ತಿಳಿಸಿ?
ಕಾರಣ : 1. ದಸ್ತಕ್
ಗಳ ದುರುಪಯೋಗ.
2. ಅನುಮತಿ ಇಲ್ಲದೆ
ಕೋಟೆಯ ದುರಸ್ಥಿ
3. ಕಪ್ಪು ಕೋಣೆ
ದುರಂತ.
ಪರಿಣಾಮ :
1. ಭಾರತೀಯರ ದೌರ್ಬಲ್ಯದ ಪ್ರದರ್ಶನ.
2. ಮಿರ್ ಜಾಫರ್
ಬಂಗಾಳದ ನವಾಬನಾದನು.
3. ಕಂಪನಿಗೆ
ವ್ಯಾಪಾರ ನಡೆಸುವ ಹಕ್ಕು ಲಭಿಸಿತು.
4. ಮಿರ್ ಜಾಫರ್
ಕಂಪನಿಗೆ 17 ಕೋಟಿ 70 ಲಕ್ಷ ನೀಡಿದನು.
58. ಬಕ್ಸಾರ್
ಕದನದ ಪರಿಣಾಮ ತಿಳಿಸಿ?
ಉ: 1. ಕಂಪನಿಗೆ
ದಿವಾನಿ ಹಕ್ಕು ದೊರೆಯಿತು.
2. ಷಾ ಆಲಂ ಕಂಪನಿಗೆ
26 ಲಕ್ಷ & ಬಂಗಾಳದ ಮೇಲಿನ ಹಕ್ಕು ಬಿಟ್ಟುಕೊಟ್ಟನು.
3. ಷೂಜಾ ಉದ್ದೌಲ್
ನಿಂದ ಕಂಪನಿಗೆ 30 ಲಕ್ಷ ಯುದ್ಧ ಪರಿಹಾರ ದೊರಕಿತು.
4. ಮಿರ್ ಜಾಫರ್
ನ ಮರಣದ ನಂತರ ಬಂಗಾಳ ಕಂಪನಿಯ ಆಡಳಿತಕ್ಕೆ ಬಂದಿತು.
59. ಬಕ್ಸಾರ್
ಕದನಕ್ಕೆ ಕಾರಣಗಳೇನು? ಅಥವಾ ಬ್ರಿಟೀಷರು ಮಿರ್ ಖಾಸಿಮನ್ನು ಬಂಗಾಳದ ಹುದ್ದೆಯಿಂದ ಪದಚ್ಯುತಿಗೊಳಿಸಿದರು
ಏಕೆ?
ಉ: 1. ಮಿರ್
ಖಾಸಿಮನಿಂದ ಸ್ವಾತಂತ್ರ್ಯ ಘೋಷಣೆ.
2. ಸುಂಕ ಮುಕ್ತ
ವ್ಯಾಪಾರ ಘೋಷಣೆ.
3. ಇದರಿಂದ ಬ್ರಿಟೀಷರ
ವ್ಯಾಪಾರಕ್ಕೆ ಧಕ್ಕೆ.
4. ಮಿರ್ ಜಾಫರ್
ನನ್ನು ಬಂಗಾಳದ ನವಾಬನಾಗಿ ನೇಮಿಸಿದ್ದು.
60. ರಾಬರ್ಟ್
ಕ್ಲೈವ್ ಬಂಗಾಳದ ನವಾಬನ ವಿರುದ್ಧ ಹೇಗೆ ಜಯಗಳಿಸಿದನು?
ಉ: 1. ನವಾಬನ
ಶತ್ರುಗಳನ್ನು ತನ್ನತ್ತ ಸೆಳೆದನು.
2. ಮಿರ್ ಜಾಫರ್
ಅನ್ನು ಆಮಿಷವೊಡ್ಡಿ ತಟಸ್ಥನಾಗಿಸಿದನು.
3. ಬಂಗಾಳದ ಶ್ರೀಮಂತರನ್ನು
ತನ್ನತ್ತ ಸೆಳೆದನು.
4. 1757ರಲ್ಲಿ
ಪ್ಲಾಸಿ ಕದನದಲ್ಲಿ ಸಿರಾಜ್ ನನ್ನು ಸೋಲಿಸಿದನು.
61. ಬ್ರಿಟೀಷರು
ಬಾಂಬೆ, ಮದ್ರಾಸ್ & ಕಲ್ಕತ್ತಗಳನ್ನು ಹೇಗೆ ತಮ್ಮ ಆಡಳಿತ ಕೇಂದ್ರಗಳನ್ನಾಗಿಸಿಕೊಂಡರು?
ಉ: 1. ಚಂದ್ರಗಿರಿಯ
ರಾಜನಿಂದ ಮದ್ರಾಸ್ ಪಡೆದುಕೊಂಡರು.
2. 2ನೇ ಚಾರ್ಲ್ಸ್
ನಿಂದ ಬಾಂಬೆಯನ್ನು ಪಡೆದರು.
3. ಬಂಗಾಳದ ರಾಜ್ಯಪಾಲನಿಂದ
ಕಲ್ಕತ್ತವನ್ನು ಪಡೆದರು.
4. 17ನೇ ಶತಮಾನದ
ಅಂತ್ಯದ ವೇಳೆಗೆ ಅವುಗಳನ್ನು ತಮ್ಮ ಪ್ರೆಸಿಡೆನ್ಸಿಗಳಾಗಿಸಿದರು.
62. ದ್ವಿ ಸರ್ಕಾರ
ಪದ್ಧತಿ ಎಂದರೇನು? ಯಾರು ಜಾರಿಗೆ ತಂದರು?
ಉ: 1. ಭೂಕಂದಾಯ
ವಸೂಲಿ ಮಾಡುವ ಹಕ್ಕು ಬ್ರಿಟಿಷರು ಪಡೆದರು.
2. ದೈನಂದಿನ
ಆಡಳಿತ ನಿರ್ವಹಣೆಯ ಕಾರ್ಯ ನವಾಬನು ಪಡೆದನು.
3. ರಾಬರ್ಟ್
ಕ್ಲೈವ್ ಜಾರಿಗೆ ತಂದನು.
*****
ಹೊಸ ಪಠ್ಯಪುಸ್ತಕದ ಎಲ್ಲಾ 33 ಅಧ್ಯಾಯಗಳು
Comments
Post a Comment
If any doubt Comment me