ಅಭ್ಯಾಸ ಹಾಳೆ -19 | Gandian Age And Freedom Fight | History Imp Questions | ಇತಿಹಾಸ | ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ| 10ನೇ ತರಗತಿ ಅಧ್ಯಾಯದ ಪ್ರಮುಖವಾಗಿರುವ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ |
10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 19
ಅಧ್ಯಾಯ
8 ಗಾಂಧಿಯುಗ ಹಾಗೂ ರಾಷ್ಟ್ರೀಯ ಹೋರಾಟ ಹಾಗೂ
ಅಧ್ಯಾಯ-3
ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
I. ಈ ಕೆಳಗಿನ ಪ್ರತಿಹೇಳಿಕೆ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದ್ದು ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1. ಮೊದಲನೇ ದುಂಡು ಮೇಜಿನ ಪರಿಷತ್ ಸಮಾವೇಶ ಜರುಗಿದ ವರ್ಷ ___
A) 1930
B) 1931
C) 1932
D) 1935
ಉತ್ತರ : A) 1930
2. ಸ್ವರಾಜ್ಯ ಪಕ್ಷ ಸ್ಥಾಪನೆ ಯಾದ ವರ್ಷ ___
A) 1924
B) 1922
C) 1930
D) 1906
ಉತ್ತರ : B) 1922
3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು __
A) ಸರ್ದಾರ್ ಪಟೇಲ್
B) ಡಾಕ್ಟರ್ ಬಿಆರ್ ಅಂಬೇಡ್ಕರ್
C) ಬಾಲಗಂಗಾಧರ್ ತಿಲಕ್
D) ಸುಭಾಷ್ ಚಂದ್ರ ಬೋಸ್
ಉತ್ತರ : D) ಸುಭಾಷ್ ಚಂದ್ರ ಬೋಸ್
4. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ___
A) ಭಗತ್ ಸಿಂಗ್
B) ಚಂದ್ರಶೇಖರ್ ಆಜಾದ್
C) ಅಬುಲ್ ಕಲಾಂ ಆಜಾದ್
D) ಸರ್ದಾರ್ ವಲ್ಲಬಾಯ್ ಪಟೇಲ್
ಉತ್ತರ : D) ಸರ್ದಾರ್ ವಲ್ಲಬಾಯ್ ಪಟೇಲ್
5. ರೌಲತ್ ಕಾಯ್ದೆ ವಿರೋಧಿಸಿ ಜರುಗಿದ ಚಳುವಳಿ ಯಾವುದೆಂದರೆ ?
A) ಖಿಲಾಪತ್ ಚಳುವಳಿ
B) ಜಲಿಯನ್ ವಾಲಾಬಾಗ್ ಪ್ರತಿಭಟನೆ
C) ದಂಡಿ ಸತ್ಯಾಗ್ರಹ
D) ಚಂಪಾರಣ್ಯ ಸತ್ಯಾಗ್ರಹ
ಉತ್ತರ : B) ಜಲಿಯನ್ ವಾಲಾಬಾಗ್ ಪ್ರತಿಭಟನೆ
6. ಅಲಿ ಸಹೋದರರ ನೇತೃತ್ವದಲ್ಲಿ ಜರುಗಿದ ಚಳುವಳಿ __
A) ಖಿಲಾಪತ್ ಚಳುವಳಿ
B) ಖೇಡಾ ಚಳುವಳಿ
C) ದಂಡಿ ಸತ್ಯಾಗ್ರಹ
D) ಚಂಪಾರಣ್ಯ ಸತ್ಯಾಗ್ರಹ
ಉತ್ತರ : A) ಖಿಲಾಪತ್ ಚಳುವಳಿ
7.1929 ರ ಲಾಹೋರ್ ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು __
A) ಸರ್ದಾರ್ ಪಟೇಲ್
B) ಡಾ. ಬಿ.ಆರ್. ಅಂಬೇಡ್ಕರ್
C) ಬಾಲ್ ಗಂಗಾಧರ್ ತಿಲಕ್
D) ಜವಾಹರ್ ಲಾಲ್ ನೆಹರು
ಉತ್ತರ : D) ಜವಾಹರ್ ಲಾಲ್ ನೆಹರು
8. ಮಹದ್ ಹಾಗೂ ಕಲಾರಂ ದೇವಾಲಯ ಚಳುವಳಿಯನ್ನು ರೂಪಿಸಿದವರು.
A) ಮಹಾತ್ಮ ಗಾಂಧೀಜಿ
B) ಡಾ. ಬಿ.ಆರ್. ಅಂಬೇಡ್ಕರ್
C) ಬಾಲಗಂಗಾಧರ್ ತಿಲಕ್
D) ಜವಾಹರ್ಲಾಲ್ ನೆಹರು
ಉತ್ತರ
: B) ಡಾ. ಬಿ.ಆರ್. ಅಂಬೇಡ್ಕರ್
9. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು.
A) ಸರ್ದಾರ್ ಪಟೇಲ್
B) ಕ್ಯಾಪ್ಟನ್ ಲಕ್ಷ್ಮಿ
C) ಬಾಲಗಂಗಾಧರ್ ತಿಲಕ್
D) ಜವಹರ್ ಲಾಲ್
ನೆಹರು
ಉತ್ತರ : B) ಕ್ಯಾಪ್ಟನ್ ಲಕ್ಷ್ಮಿ
10. ಉಪ್ಪಿನ ಸತ್ಯಾಗ್ರಹವು ಗಾಂಧೀಜಿ ಅವರ ನೇತೃತ್ವದಲ್ಲಿ ಈ ಸ್ಥಳದಲ್ಲಿ ಜರುಗಿತು.
A) ಚಂಪಾರಣ್ಯ
B) ದಂಡಿ
C) ಬಾರ್ದೋಲಿ
D) ಖೇಡಾ
ಉತ್ತರ : B) ದಂಡಿ
karnataka educations
II. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ಧತೆಯ ವಿವರಣೆ ಹೊಂದಿರುವ ಭಾರತ ಸಂವಿಧಾನದ ವಿಧಿ ಯಾವುದು?
ಉತ್ತರ : ಭಾರತ ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜನೀತಿ ನಿರ್ದೇಶಕ ತತ್ವಗಳಲ್ಲಿ ವಿಧಿ 51 ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆ ಕುರಿತು ತಿಳಿಸಿದೆ.
2. ಟಿಬೆಟ್ ವಿವಾದ ಮತ್ತು ಗಡಿ ಸಮಸ್ಯೆಯಿಂದ 1962 ರಲ್ಲಿ ಭಾರತ ಯಾವ ರಾಷ್ಟ್ರದೊಂದಿಗೆ ಯುದ್ಧ ನಡೆಸಿತು.
ಉತ್ತರ : ಚೀನಾ
3. ಭಾರತದ ಯಾವ ಭಾಗವನ್ನು ಚೀನಾ ಇಂದಿಗೂ ತನ್ನದೆಂದು ಪ್ರತಿಪಾದಿಸುತ್ತಾ ಬಂದಿದೆ.
ಉತ್ತರ : ಅರುಣಾಚಲ ಪ್ರದೇಶ
4. ಭಾರತ ಮತ್ತು ಚೀನಾ ಸಂಬಂಧ ಉತ್ತಮಗೊಳಿಸುವಲ್ಲಿ 2015 ರಲ್ಲಿ ನಡೆದ ಮಹತ್ವದ ಬೆಳವಣಿಗೆ ಯಾವುದು?
ಉತ್ತರ : BRICS ರಾಷ್ಟ್ರಗಳ ಗುಂಪು.
5. ಭಾರತ ಮತ್ತು ಪಾಕಿಸ್ತಾನ ನಡುವೆ ರಷ್ಯಾ ಮಧ್ಯಸ್ಥಿಕೆಯಿಂದ 1966 ರಲ್ಲಿ ಏರ್ಪಟ್ಟ ಒಪ್ಪಂದ ಯಾವುದು.
ಉತ್ತರ : ತಾಷ್ಕೆಂಟ್ ಒಪ್ಪಂದ
6. ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣವೇನು?
ಉತ್ತರ : ಕಾಶ್ಮೀರ ಸಮಸ್ಯೆ.
7. 1961ರ ಗೋವಾ ವಿಮೋಚನೆಯಲ್ಲಿ ಭಾರತಕ್ಕೆ ನೆರವು ನೀಡಿದ ದೇಶ ಯಾವುದು?
ಉತ್ತರ : ಸೋವಿಯತ್ ರಷ್ಯಾ
8. ಎರಡನೇ ದುಂಡು ಮೇಜಿನ ಸಮಾವೇಶದ ಫಲಿತಾಂಶವೇನು?
ಉತ್ತರ : ಬ್ರಿಟಿಷರು 'ಮತಿಯ ಮಸೂದೆ'ಗೆ ಚಾಲ್ತಿ ನೀಡಿದರು.
'ಪೂನಾ' ಒಪ್ಪಂದವಾಯಿತು.
*****
Comments
Post a Comment
If any doubt Comment me