Posts

Showing posts from June, 2022

KSEEB Social Science Chapter 14 | Indian Water Resources | Bharatada Jala Sampanmulagalu | KSEEB Solutions |

Image
KSEEB Social Science Chapter 14 Notes Indian Water Resources Bharatada Jalasampanmulagalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 14 ನೇ ಅಧ್ಯಾಯ ಭಾರತದ ಜಲ ಸಂಪನ್ಮೂಲಗಳು ಈ ಅಧ್ಯಾಯವು KSEEB Social Science Chapter 14 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 14. ಭಾರತದ ಜಲ ಸಂಪನ್ಮೂಲಗಳು 1. ಜಲಸಂಪನ್ಮೂಲಗಳ ಪ್ರಾಮುಖ್ಯತೆ : 1. ಕುಡಿಯಲು 2. ವ್ಯವಸಾಯ 3. ವಿದ್ಯುತ್ 4. ಕೈಗಾರಿಕೆ 5. ಮೀನುಗಾರಿಕೆ 6. ನೌಕಾಯಾನ 7. ಅಡುಗೆ ಮಾಡಲು 2. ಉತ್ತರ ಭಾರತದ ನದಿಗಳು : 1. ಸಿಂಧೂ 2. ಗಂಗಾ 3. ಬ್ರಹ್ಮಪುತ್ರ 3. ಸಿಂಧೂನದಿ : 1. ಉಗಮ : ಕೈಲಾಸ ಪರ್ವತ 2. ಸಂಗಮ : ಕರಾಚಿಯ ಅರಬ್ಬೀಸಮುದ್ರ 3. ಉದ್ದ : 2897 ಕಿ.ಮೀ. 4. ಉಪನದಿಗಳು : ಝೀಲಂ, ರಾವಿ, ಚಿನಾಬ್, ಬಿಯಾಸ್, ಸಟ್ಲೇಜ್. 4. ಗಂಗಾನದಿ :  1. ಉಗಮ : ಗಂಗೋತ್ರಿ 2. ಸಂಗಮ : ಬಂಗಾಳಕೊಲ್ಲಿ 3. ಉದ್ದ : 2525 ಕಿ.ಮೀ. 4. ಉಪನದಿಗಳು : ಯಮುನ, ಘಾಗ್ರಾ, ಗಂಡಕ್, ರಾಮಗಂಗಾ, ಗೋಮತಿ, ಕೋಸಿ, ಸೋನೆ. 5. ಬ್ರಹ್ಮಪುತ್ರ : 1. ಉಗಮ : ಚೆಮ್ ಯಂಗ್ ಡಂಗ್ 2. ಉದ್ದ : 2589 ಕಿ.ಮೀ. ದಕ್ಷಿಣ ಭಾರತದ ನದಿಗ

26-06-2022 Sunday Educational, Employment And Others News Points | 26.06.2022 ರ ರವಿವಾರದ ಶೈಕ್ಷಣಿಕ, ಉದ್ಯೋಗ ಮತ್ತು ಇತರ ಸುದ್ದಿಗಳು |

Image
26-06-2022 Sunday Educational, Employment & Other News 26.06.2022 ರ ಭಾನುವಾರದ ಶೈಕ್ಷಣಿಕ, ಉದ್ಯೋಗ & ಇತರ ಮಾಹಿತಿಗಳು (This is only for educational and information purpose only) ವಿವಿಧ ಮೂಲಗಳಿಂದ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಎಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದರೂ ಸಹ ಇನ್ನೂ ಹೆಚ್ಚಿನ ಮಾಹಿತಿಗಳು ಉಳಿದುಕೊಂಡಿರುತ್ತವೆ. ಅದಕ್ಕಾಗಿ ಇಲ್ಲಿ ವಿವಿಧ ಮೂಲಗಳಿಂದ ಭಾನುವಾರದ ಶೈಕ್ಷಣಿಗ, ಉದ್ಯೋಗ ಮತ್ತು ಇತರ ವಿಷಯಗಳ ಸುದ್ದಿಗಳನ್ನು ಒಂದೇಡೆಗೆ ಸಂಗ್ರಹಿಸಲಾಗಿದೆ. ಇವುಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮತ್ತು ಪರೀಕ್ಷಾ ಸಿದ್ದತೆಗಾಗಿ ಸಾಮಾನ್ಯ ಜ್ಞಾನಕ್ಕಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈ ಮಾಹಿತಿ ಒಂದು ಬಾರಿ ನೋಡಿ Type : News and information file Language : Karnataka Announcement Date: 26.06.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost      Go Green ಹಳೆಯ ಪಠ್ಯಪುಸ್ತಕದ ಜತೆಯಲ್ಲಿ ದೋಷ ತಿದ್ದಿದ ಕಿರುಹೊತ್ತಗೆ...... ಸರ್ಕಾರದ ಹೊ

School Timing & Students Order | ಶಾಲಾ ಅವಧಿಯಲ್ಲಿ ಕೊಚಿಂಗ್ ಸೆಂಟರ್ ವಿದ್ಯಾರ್ಥಿಗಳು ಇರುವ ದೂರು |

Image
School timing & coaching  ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಕೊಚಿಂಗ್ ನಲ್ಲಿ ಇರುವ ದೂರು ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಭೇತಿಯನ್ನು ಪಡೆಯಲು ವಿದ್ಯಾರ್ಥಿಗಳು ಬೇರೆ ಬೇರೆ ಕೊಚಿಂಗ್ ಸೆಂಟರ್ ಗಳಲ್ಲಿ ಹಾಜರಾಗುತ್ತಿದ್ದು. ಈ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಶಾಲೆಯಲ್ಲಿ ಇರುತ್ತಿಲ್ಲ. ಶಾಲಾ ಅವಧಿಯಲ್ಲಿ ಕೊಚಿಂಗ್ ನಲ್ಲಿ ಇರುತ್ತಿರುವ ಬಗೆಗೆ ದೂರು. ಈ ದೂರಿನ ಅನ್ವಯ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಆದೇಶವನ್ನು ಹೋರಡಿಸಲಾಗಿದೆ. ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಕೋಚಿಂಗ್ ತರಗತಿಗಳಿಗೆ ಶಾಲಾ ಅವಧಿಯಲ್ಲಿ ಮಕ್ಕಳು ಹಾಜರಾಗುತ್ತಿರುವ ದೂರಿನ ಕುರಿತು.  ಈ ಮಾಹಿತಿ ಒಂದು ಬಾರಿ ನೋಡಿ Type : News and information file or Order Language : Karnataka Announcement Date: 23.06.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost      Go Green KGID Website ಲಾಗಿನ ಆಗುವುದು ಹೇಗೆ? ಈ ಮಾಹಿತಿ ಒಂದು ಬಾರಿ ನೋಡಿ

KSEEB Social Science Chapter 13 | Indian Forest | Bharatada Aranyagalu | KSEEB Solutions |

Image
KSEEB Social Science Chapter 13 Notes Indian Forest Bharatada Aranyagalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 13 ನೇ ಅಧ್ಯಾಯ ಭಾರತದ ಅರಣ್ಯಗಳು ಈ ಅಧ್ಯಾಯವು KSEEB Social Science Chapter 13 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 13. ಭಾರತದ ಅರಣ್ಯಗಳು 1. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ : ಮಧ್ಯಪ್ರದೇಶ 2. ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ : ಗೋವಾ 3. ಅಸ್ಸಾಂ ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯ ಪ್ರಕಾರ : ನಿತ್ಯ ಹರಿದ್ವರ್ಣ 4. ಹಿಮಾಲಯದಲ್ಲಿ ಕಂಡು ಬರುವ ಅರಣ್ಯ : ಅಲ್ಪೈನ್ 5. ಗಂಗಾ ನದಿಯ ಮುಖಜ ಭೂಮಿಯಲ್ಲಿ ಕಂಡು ಬರುವ ಅರಣ್ಯ : ಸುಂದರ್ ಬನ್ 6. ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ : ಜಿಮ್ ಕಾರ್ಬೆಟ್ 7. ಕಾಜಿ಼ರಂಗ್ ನ್ಯಾಷನಲ್ ಪಾರ್ಕ್ ಇರುವುದು : ಅಸ್ಸಾಂ 8. ಸ್ವಾಭಾವಿಕ ಸಸ್ಯವರ್ಗ ಎಂದರೇನು? ಉ: ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹ. 9. ಮಾನ್ಸೂನ್ ಅರಣ್ಯಗಳನ್ನು ಎಲೆಯುದುರಿಸುವ ಅರಣ್ಯಗಳೆಂದು ಕರೆಯುತ್ತಾರೆ ಏಕೆ? ಉ: ವರ್ಷದ ನಿರ್ದಿಷ್ಟ ಋತುವಿನಲ್ಲಿ ಎಲೆಯುದುರ

KSEEB Social Science Chapter 12 | Indian Soil | Bharatada Mannugalu | KSEEB Solutions |

Image
KSEEB Social Science Chapter 12 Notes Indian Soil Bharatada Mannugalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 12 ನೇ ಅಧ್ಯಾಯ ಭಾರತದ ಮಣ್ಣುಗಳು ಈ ಅಧ್ಯಾಯವು KSEEB Social Science Chapter 12 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 12. ಭಾರತದ ಮಣ್ಣುಗಳು 1. ನದಿಗಳು ಪರ್ವತ ಪ್ರದೇಶಗಳಿಂದ ತಂದು ಸಂಚಯಿಸಿರುವ ಮಣ್ಣು : ಮೆಕ್ಕಲುಮಣ್ಣು 2. ರಾಜಸ್ಥಾನದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು  : ಮರುಭೂಮಿ ಮಣ್ಣು 3. ಜೋಳ ಬೆಳೆಯಲು ಉತ್ತಮವಾದ ಮಣ್ಣು : ಕಪ್ಪು ಮಣ್ಣು 4. ರಾಗಿ & ಎಣ್ಣೆ ಕಾಳು ಬೆಳೆಯಲು ಸೂಕ್ತವಾದ ಮಣ್ಣು : ಕೆಂಪು ಮಣ್ಣು 5. ಹಿಮಾಲಯ ಪರ್ವತದಲ್ಲಿ ಕಂಡುಬರುವ ಮಣ್ಣು : ಪರ್ವತ ಮಣ್ಣು 6. ಉತ್ತರ ಮೈದಾನ ಪ್ರದೇಶಗಳಲ್ಲಿ ಕಂಡುಬರುವ ಮಣ್ಣು : ಮೆಕ್ಕಲು ಮಣ್ಣು 7. ಒಣ ಬೇಸಾಯಕ್ಕೆ ಸೂಕ್ತವಾದ ಮಣ್ಣು : ಕಪ್ಪು ಮಣ್ಣು 8. ಕಪ್ಪುಮಣ್ಣು ಒಣ ಬೇಸಾಯಕ್ಕೆ ಯೋಗ್ಯವಾದುದು ಏಕೆ? ಉ: ತೇವಾಂಶ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. 9. ಡೆಕ್ಕನ್ ಟ್ರಾಪ್ ಎಂದರೇನು?  ಉ: ಕಪ್ಪುಮಣ್ಣಿನ ಪ್ರದೇಶ. 10th Social Science ಅಭ್ಯಾಸದ ಪ್ರಶ್ನೋತ್ತರಗಳ

Online KGID Loan | Karnataka Govt Insurance Department Online Loan |

Image
Online KGID Loan Karnataka Govt Insurance Department Online Loan ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಈಗಾಗಲೆ ಡಿಜಿಟಲಿಕರಣ ಹೊಂದಿದ್ದು. ಎಲ್ಲಾ ಕಡಿತಗಳು Online ಮೂಲಕವಾಗಿ ಜರುಗುತ್ತಿದ್ದು. ನೌಕರರು ತಮ್ಮ ಪಾಲಿಸಿಯ ವಿವರಗಳನ್ನು ಸಹ Online ಮೂಲಕವಾಗಿ ನೋಡಿಕೊಳ್ಳಲು ಅವಕಾಶ ಕೊಟ್ಟಿದ್ದು. ಈ ಹಿಂದೆ ನಾವು KGID ಸಂಖ್ಯೆಯ ಮೂಲಕವಾಗಿ ಹೇಗೆ ಲಾಗಿನ ಆಗಿ ನಮ್ಮ ವಿವರಗಳನ್ನು ಪರಿಶಿಲಿಸುವುದು ಎನ್ನುವುದನ್ನು ಸಹ ನೋಡಿಕೊಂಡಿದ್ದೇವೆ. Online ಲಾಗಿನ ಆಗುವ ವಿವರ ಇಲ್ಲಿದೆ. ಈಗ ಮತ್ತೆ ಇನ್ನು ಹೆಚ್ಚಿನ update ಗಳನ್ನು KGID ಇಲಾಖೆಯು ಮಾಡಿಕೊಂಡಿದ್ದು. ಇನ್ನು ಮುಂದೆ ಸಾಲ ಪಡೆಯಲು ಇಚ್ಚಿಸುವವರು ತಮ್ಮ ಸಾಲದ ಅರ್ಜಿಯನ್ನು ಸಹ online ಮೂಲಕವಾಗಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿದ್ದು. ಇದು ನೌಕರರಿಗೆ ಇನ್ನು ಹೆಚ್ಚಿನ ಉಪಯೋಗಕಾರಿಯಾಗಿದ್ದು. ತಮ್ಮ ಸಾಲಗಳನ್ನು ಇನ್ನೂ ಮುಂದೆ ಬಹಳ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈಗ ಕೆಲವು ಜಿಲ್ಲೆಗಳಿಗೆ ಪ್ರಾಯೋಗಿಗಕ ಹಂತದಲ್ಲಿ ಪ್ರಾರಂಭಿಸಿದ್ದು. ಇನ್ನು ಮುಂದೆ ಎಲ್ಲಾ ಜಿಲ್ಲೆಗಳಿಗೂ ಸಹ ಬರುವುದು ಮುಂದೆ ಕಂಡುಬರುತ್ತದೆ. KGID ಇಲಾಖೆಯ ಸೌಲಭ್ಯಗಳನ್ನು ಅತಿ ಸುಲಭವಾಗಿ ಪಡೆದುಕೊಳ್ಳುವುದಕ್ಕಾಗಿ ಸಾಲ ಮಂಜೂರಾತಿ ಸಾಫ್ಟ್ವೇರ್ ನ ಪ್ರಾಯೋಗಿಕ ಪರೀಕ್ಷೆ ಆರಂಭಿಸುವ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆಯ ಪ್ರತಿಯನ್ನು ಸಹ ನೀವು ನೋಡಿಕಳ್ಳುವುದು. ಕರ್ನಾಟಕ ಸರ್ಕಾರಿ ವಿಮಾ ಇಲ

KSEEB Social Science Chapter 11 Notes | Bhart Rutugalu | Indian weather | KSEEB Solutions |

Image
KSEEB Social Science Chapter 11 Notes In Kannada Bharatada Rutugalu 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರೀಷ್ಕೃತ ಪಠ್ಯಪುಸ್ತಕದ ಅನುಸಾರವಾಗಿ KSEEB ಪರೀಕ್ಷಾ ಸಿದ್ದತೆಗಾಗಿ ಭಾಗ 1 ಪಠ್ಯಪುಸ್ತಕದಲ್ಲಿ ಬರುವ 11 ನೇ ಅಧ್ಯಾಯ ಭಾರತದ ಋತುಗಳು ಈ ಅಧ್ಯಾಯವು KSEEB Social Science Chapter 11 ವು ಭೂಗೋಳ ವಿಜ್ಞಾನದಲ್ಲಿಯ ಅಧ್ಯಾಯವಾಗಿದ್ದು. ಈ ಅಧ್ಯಾಯದ ಪ್ರಮುಖವಾಗಿರುವ ಅಂಶಗಳು KSEEB ಪರೀಕ್ಷಾ ಸಿದ್ದತೆಗಾಗಿ ಇಲ್ಲಿ ನೋಡಿಕೊಳ್ಳೋಣ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಅಧ್ಯಾಯ 11. ಭಾರತದ ಋತುಗಳು 1. ಅತಿ ಹೆಚ್ಚು ಉಷ್ಣಾಂಶ : ಗಂಗಾನಗರ 2. ಅತಿ ಹೆಚ್ಚು ಮಳೆ : ಮೌಸಿನ್ರಾಂ 3. ಅತಿ ಕಡಿಮೆ ಮಳೆ : ರೊಯ್ಲಿ (8.3ಸೆಂ.ಮೀ) 4. ಅತಿ ಹೆಚ್ಚು ಮಳೆ ಬೀಳುವ ಋತುಮಾನ : ಮಳೆಗಾಲ 5. ಅತಿ ಕಡಿಮೆ ಮಳೆ ಬೀಳುವ ಋತುಮಾನ : ಚಳಿಗಾಲ 10th Social Science ಅಭ್ಯಾಸದ ಪ್ರಶ್ನೋತ್ತರಗಳು 6. ಭಾರತವು ಹೊಂದಿರುವ ವಾಯುಗುಣ : ಉಷ್ಣವಲಯದ ಮಾನ್ಸೂನ್ 7. ಅತಿ ಕಡಿಮೆ ಉಷ್ಣಾಂಶ : ಡ್ರಾಸ್ 8. ಬೇಸಿಗೆ ಕಾಲದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಕಡಿಮೆ ಉಷ್ಣಾಂಶ ಹೊಂದಿರಲು ಕಾರಣ? ಉ: 3ಕಡೆ ಸಾಗರ, ಸಮುದ್ರಗಳಿಂದ ಆವೃತವಾಗಿರುವುದರಿಂದ. 9. ಚಳಿಗಾಲದಲ್ಲಿ ಭಾರತದಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ ಏಕೆ? ಉ: ಸೂರ್ಯನ ಕಿರಣಗಳು ಭಾರತದ ಮೇಲೆ ಓರೆಯಾಗಿ ಬೀಳುತ್ತವೆ. 10. ಚಳಿಗಾಲದಲ್ಲಿ ಭಾರತದ ಉತ್ತರ ಭಾಗವು ತಂಪಾದ ವಾತಾವ

Middle Adds

amezon