Posts

Showing posts from September, 2022

8ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ | 8ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ SA-1

Image
8ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ ಮೊದಲನೇಯ ಸಂಕಲನಾತ್ಮಕ ಪರೀಕ್ಷೆ 2022-23 SA-1 ಪ್ರಶ್ನೆ ಪತ್ರಿಕೆ ತರಗತಿ: 8ನೇ ತರಗತಿ                                                                ವಿಷಯ: ಸಮಾಜವಿಜ್ಞಾನ ಗರಿಷ್ಠಅಂಕಗಳು :30                                                                  ಸಮಯ: 1 ಗಂಟೆ 30ನಿಮಿಷ __________________________________________________________________________________ I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕುಆಯ್ಕೆಗಳನ್ನು ನೀಡಲಾಗಿದೆ ಸರಿಯಾದ ಉತ್ತರವನ್ನುಆಯ್ಕೆಮಾಡಿ ಕ್ರಮಾಕ್ಷರದೊಂದಿಗೆ ಬರೆಯಿರಿ  3X1=3 1. 2. 3. ಈ ಪ್ರಶ್ನೆ ಪತ್ರಿಕೆ ಮತ್ತು ನೀಲ ನಕಾಶೆ ಹಾಗೂ ಮಾದರಿ ಕೀ ಉತ್ತರಗಳನ್ನು ಪಡೆಯಲು ಈ ಕೆಳಗಡೆ ಕಾಣಿಸುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಿರಿ. 9ನೇ ತರಗತಿ ಪ್ರಥಮ ಭಾಷೆ ಕನ್ನಡ ವಿಷಯದ ಕಲಿಕಾ ಚೇತರಿಕೆಯ ಉತ್ತರಗಳು 9ನೇ ತರಗತಿ ಸಮಾಜ ವಿಜ್ಞಾನ ಸಂಕಲನಾತ್ಮಕ ಪ್ರಶ್ನೆ ಪತ್ರಿಕೆ 8  ನೇ ತರಗತಿ ಕನ್ನಡ ಕಲಿಕಾ ಚೇತರಿಕೆಯ ಉತ್ತರಗಳು ಬುನಾದಿ ಸಾಕ್ಷರತಾ ಕಲಿಕಾ ಹಾಳೆಗಳ ಉತ್ತರಗಳು Foundational Literacy ಅಭ್ಯಾಸ-1,2,3,4,5 ರ ಉತ್ತರಗಳು | ಆಸ್ಪತ್ರೆಯಲ್ಲಿ ಗಮನಿಸಿದ ವಸ್ತುಗಳು |  https://youtu.be/QpRLBce97-Q ----------------------

9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ SA-1

Image
9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ ಮೊದಲನೇಯ ಸಂಕಲನಾತ್ಮ ಕಪರೀಕ್ಷೆ 2022-23 SA-1ಪ್ರಶ್ನೆಪತ್ರಿಕೆ ತರಗತಿ: 9ನೇ ತರಗತಿ                                                               ವಿಷಯ: ಸಮಾಜ ವಿಜ್ಞಾನ ಗರಿಷ್ಠ ಅಂಕಗಳು :80                                                                 ಸಮಯ: 3 ಗಂಟೆ+15ನಿಮಿಷ ________________________________________________________________________________________________ I. ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಕ್ರಮಾಕ್ಷರದೊಂದಿಗೆ ಬರೆಯಿರಿ  8X1=8 1. ಪೂರ್ವರೋಮನ್‌ ಸಾಮ್ರಾಜ್ಯವನ್ನು ಹೀಗೆಂದು ಕರೆಯುತ್ತಿದ್ದರು. A) ಪ್ಲೆಬಿಯನ್‌ B) ಬೈಜಾಂಟೈನ್ C)‌ ಉಂಬಳಿರಾಜ್ಯ D) ಹಿಡುವಳಿಸಾಮ್ರಾಜ್ಯ 2. ನಾವಿಕರು ತಲುಪಬೇಕಾದ ಪ್ರದೇಶದ ದೂರ ಮತ್ತು ಮಾರ್ಗಗಳನ್ನು ತಿಳಿಯಲು ಉಪಯೋಗಿಸುವ ಸಾಧನ A) ಅಸ್ಟ್ರೋಲೋಬ್ B) ನಕಾಶೆ C)‌ ದಿಕ್ಸೂಚಿ D) ಮೇಲಿನಯಾವದು ಅಲ್ಲ   3. ಅತಿ ಹೆಚ್ಚು ವಸಾಹತುಗಳನ್ನು ಹೊಂದಿದ್ದ ದೇಶ ಯಾವುದು A) ರಷ್ಯಾ B) ಪೋರ್ಚುಗಲ್ C)‌ ಸ್ಪೇನ್ D) ಇಂಗ್ಲೇಂಡ್ 4.‌ ಇವುಗಳಲ್ಲಿ ಭಾರತ ಮೂಲದ ಕಂಪನಿ A) ಓಪ್ಪೋ B) ಸ್ಯಾಮಸಂಗ್ C)‌ ಟಾಟಾಮೋಟರ್ಸ್ D) ಅಮೇಜಾನ್  

ಗದ್ಯ-6 | ಎದೆಗೆ ಬಿದ್ದ ಅಕ್ಷರ | ದೇವನೂರ ಮಹದೇವ | 10th Kannada Gadya 6 Edege Bidda Akshara | Devanuru Mahadev |

Image
ಗದ್ಯ- 6 : ಎದೆಗೆ ಬಿದ್ದ ಅಕ್ಷರ-ದೇವನೂರ ಮಹದೇವ Video Lesson ಕೃತಿಕಾರರ ಪರಿಚಯ: ದೇವನೂರ ಮಹಾದೇವ ಅವರು ಕ್ರಿ.ಶ. 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ, ನಂಬಿಕೆಯ ನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ಕುಸುಮಬಾಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪ್ರಶಸ್ತಿ ದೊರಿತಿದೆ. ಪ್ರಸ್ತುತ ಎದೆಗೆ ಬಿದ್ದ ಅಕ್ಷರ ಗದ್ಯಭಾಗವನ್ನು ಇವರ ಎದೆಗೆ ಬಿದ್ದ ಅಕ್ಷರ ಕೃತಿಯಿಂದ ಆರಿಸಲಾಗಿದೆ. I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು? ಉ: ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಇವು ಇಂದಲ್ಲ ನಾಳೆ ಫಲ ಕೊಡುವ ಅಂಶಗಳು. 2. ಮನೆ ಮಂಚಮ್ಮ ಯಾರು? ಉ: ಮನೆ ಮಂಚಮ್ಮ ಊರಿನ ಗ್ರಾಮ ದೇವತೆ. 3. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು? ಉ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ದಲಿಂಗಯ್ಯ. 4. “ಶಿವಾನುಭವ ಶಬ್ದಕೋಶ” ಪುಸ್ತಕ ಬರೆದವರು ಯಾರು? ಉ: “ಶಿವಾನುಭವ ಶಬ್ದಕೋಶ” ಪುಸ್ತಕ ಬರೆದವರು ಹಳಕಟ್ಟಿಯವರು. (ಫ.ಗು.ಹಳಕಟ್ಟಿ) 5. ವಚನಕಾರರಿಗೆ ಯಾವುದು ದೇವರಾಗಿತ್ತು? ಉ: ವಚನಕಾರರಿಗೆ ಅವರವರ ಇಷ್ಟದೈವ ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು. 6. ಅಶೋಕ ಪೈ ಅವರ ವೃತ್ತಿ ಯಾವುದು? ಉ: ಅಶೋಕ ಪೈ ಅವರ

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ರಸಪ್ರಶ್ನೆ | ಕಲ್ಯಾಣ ಕಣ್ಮಣಿ ರಸಪ್ರಶ್ನೆ | Kalyana Karnataka Quiz | Hyadarabada Karnataka Quiz

Image
ಕಲ್ಯಾಣ ಕರ್ನಾಟಕ” ಅಮೃತ ಮಹೋತ್ಸವ “ಕಲ್ಯಾಣ ಕಣ್ಮಣಿ” “ರಸಪ್ರಶ್ನೆ” ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖವಾದ ಪ್ರಶ್ನೆಗಳು 1. ಕಲ್ಯಾಣ ಕರ್ನಾಟಕಕ್ಕೆ ಮೊದಲು ಏನೆಂದು ಕರೆಯಲಾಗುತಿತ್ತು? A) ತೆಲಂಗಾಣ ಕರ್ನಾಟಕ B) ಆಂದ್ರಪ್ರದೇಶದ ರ್ಕನಾಟಕ C) ಹೈದ್ರಾಬಾದ್ ಕರ್ನಾಟಕ D) ಅಮರಾವತಿ ಕರ್ನಾಟಕ 2. ಕಲ್ಯಾಣ ಕರ್ನಾಟಕವು ಭಾರತೀಯ ಒಕ್ಕೂಟದಲ್ಲಿ ಯಾವಾಗ ವಿಲೀನಗೊಂಡಿತ್ತು. A) 15 ಅಗಸ್ಟ್ 1947 B) 15 ಸೆಪ್ಟೆಂಬರ್ 1948 C) 17 ಸೆಪ್ಟೆಂಬರ್ 1947 D) 17 ಸೆಪ್ಟೆಂಬರ್ 1948 3. ಕಲ್ಯಾಣ ಕರ್ನಾಟಕ ಪ್ರದೇಶವು 1948ರ ವರೆಗೆ ಯಾರ ಆಳ್ವಿಕೆಗೆ ಒಳಪಟ್ಟಿತ್ತು. A) ಹೈದರಾಬಾದಿನ ಅಬ್ದುಲ್ಲಾ B) ಹೈದರಾಬಾದ ನಿಜಾಮ C) ಖಾಜಿ ಮಲ್ಲಿಕ್ D) ರಾಜಾ ಹರಿಸಿಂಗ್ 4. ನಿಜಾಮನ ಕ್ರೂರ ಸೇನಾ ಪಡೆಯ ಹೆಸರೇನು? A) ಸಶಸ್ತ್ರ ಪಡೆ B) ರಜಾಕರು C) ಪೋಲಿಸ್ ಪಡೆ D) ಅರೆಸೈನಿಕ ಪಡೆ 5.ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಯಾವುವು? A) ಬೀದರ, ಕಲಬುರಗಿ, ಯಾದಗಿರಿ, ಬಿಜಾಪುರ,ಕೊಪ್ಪಳ B) ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ C) ಬೀದರ, ಕಲಬುರಗಿ, ಯಾದಗಿರಿ, ಬಿಜಾಪುರ, ಕೊಪ್ಪಳ. D) ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ 6.ಕಲ್ಯಾಣ ಕರ್ನಾಟಕದ ಉತ್ತರ ಭಾಗದ ಕೊನೆಯ ಜಿಲ್ಲೆ ಯಾವುದು? A) ಕಲಬುರಗಿ B) ಬೀದರ C) ಯಾದಗಿರಿ D) ರಾಯಚೂರು 7. ಬೀದರ ಜಿಲ್ಲೆಯಲ್ಲಿ ಯಾರ ಆಳ್ವಿಕೆಯ ಕಾಲದಲ್ಲಿ ಕೋಟೆಗಳು ಮತ್ತು ಸ್ಮಾರಕಗಳು ನಿರ್ಮಾಣ

ಗದ್ಯ-5 ನಿಜವಾದ ಆದರ್ಶ ಪುರುಷ ಯಾರಾಗಬೇಕು? | ಕೇಶವ ಬಲಿರಾಮ ಹೆಡಗೇವಾರ | Gady 5 Nijavada Adarsha Purusha Yaragabeku | Keshava Baliram Hedagevar

Image
ಗದ್ಯಪಾಠ-5 ನಿಜವಾದ ಆದರ್ಶ ಪುರುಷ ಯಾರಾಗಬೇಕು? -ಕೇಶವ ಬಲಿರಾಮ ಹೆಡಗೇವಾರ Video Lesson ಗಾಗಿ ಇಲ್ಲಿ ಕ್ಲಿಕ್ ಮಾಡಿ ಕೃತಿಕಾರರ ಪರಿಚಯ:  ಕೇಶವ ಬಲಿರಾಮ ಹೆಡಗೇವಾರರು ವಿಶ್ವದ ಅತಿದೊಡ್ಡ ಸ್ವಯಂ ಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರು. ಇವರು 1889ರಲ್ಲಿ ಏಪ್ರಿಲ್ 1 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಇವರು ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು ಹಾಗೂ ವಿನಾಯಕ ದಾಮೋದರ ಸಾವರ್ಕರರ ಚಿಂತನೆಗಳಿಂದ ಪ್ರಭಾವಿತರಾದರು. ತಿಲಕರ ಸ್ವರಾಜ್ಯ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದು ಸರಿಸುಮಾರು 60 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಪಾಠವನ್ನು ಅವರ ಪ್ರೇರಣಾ ಎನ್ನುವ ಕೃತಿಯಿಂದ ಆರಿಸಲಾಗಿದೆ. I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು? ಉ: ತತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು. 2. ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು? ಉ: ನಮ್ಮಿಂದ ಎಂದೂ ದೂರವಾಗದಂತಹ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶವಾಗಬಲ್ಲನು. 3. ಗುರು ಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ? ಉ:  ಗುರು ಪೂರ್ಣಿಮಾ ದಿನದಂದು ಲೇಖಕರು ಧ್ವಜವನ್ನೇ ಗುರುವೆಂದು ಭಾವಿಸಿ ಪೂಜಿಸುತ್ತಾರೆ. 4. ತಿಲಕರನ್ನು ಯಾವ ರೀತಿ ಚಿತ್ರ

9th Class English Second Formative Assessment Test

9 th Class English Second Formative Assessment Test (FA II)                 (20 Marks) I Do as directed:                      1) Fill in the blanks with has/ have. (1x2=2) a) Butterflies………….colourful wings. b) Roshan………………..five pencils. 2) Complete the sentences with the help of the clues given: (1x2=2) a) The children shouted………….. (loud) b) The teacher speaks…………….. (clear) 3) Complete the passage using the right form of words given in the brackets. (1x2=2) The teacher valued answer scripts scrupulously. We should really appreciate her for awarding the marks……………. (generous). Students were…………….. pleased with their marks. 4) Write appropriate adverbs for each verb. (1x2=2) a) Laugh           b) Run 5) Add prefixes/ suffixes to the words given and fill in the blanks. (1x2=2) a) If children………… (behave), they must go to bed early. b) Jaya is the most ……………… (grace) dancer in the group. 6) Fill in the blank with suitable articles. (1x2=2) a) One day………

ಗದ್ಯ-4 ಭಾಗ್ಯಶಿಲ್ಪಿಗಳು ನೋಟ್ಸ್ | ನಾಲ್ವಡಿ ಕೃಷ್ಣರಾಜ ಒಡೆಯರು | Gadya 4 Bhagyashilpigalu Notes | 10th First Language Kannada Notes

Image
ಗದ್ಯಪಾಠ – 4 ಭಾಗ್ಯಶಿಲ್ಪಿಗಳು 1. ನಾಲ್ವಡಿ ಕೃಷ್ಣರಾಜ ಒಡೆಯರು, (ಸಮಿತಿ ರಚನೆ) 2. ಸರ್ ಎಂ. ವಿಶ್ವೇಶ್ವರಯ್ಯ  -ಡಿ.ಎಸ್.ಜಯಪ್ಪಗೌಡ ಕೃತಿಕಾರರ ಪರಿಚಯ: ಡಿ.ಎಸ್.ಜಯಪ್ಪಗೌಡ ಅವರ ಕಾಲ 1947. ಇವರು ಚಿಕ್ಕಮಗಳೂರು ಜಿಲ್ಲೆಯ ದಾರದ ಹಳ್ಳಿಯವರು. ಇವರು ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಇವರು ಭಾಜನರಾಗಿದ್ದಾರೆ. ಪ್ರಸ್ತುತ ಗದ್ಯಭಾಗದ ಸರ್.ಎಂ.ವಿಶ್ವೇಶ್ವರಯ್ಯ ಲೇಖನವನ್ನು ಡಿ.ಎಸ್.ಜಯಪ್ಪಗೌಡರ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು  ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ವಿಡಿಯೋ ಪಾಠ ವೀಕ್ಷಿಸಿ I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು? ಉ: ನಾಲ್ವಡಿ ಕೃಷ್ಣರಾಜ ಒಡೆಯರು ಕ್ರಿ.ಶ.1895ರಲ್ಲಿ ತಮ್ಮ 10ನೇ ವಯಸ್ಸಿನಲ್ಲಿ ಪಟ್ಟಾಭಿಷಿಕ್ತರಾದರು. 2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು? ಉ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಂಕಣಬದ್ಧರಾದರು. 3

ಗದ್ಯ - 3 ಶುಕನಾಸನ ಉಪದೇಶ ನೋಟ್ಸ್ | ವಿದ್ಯಾವಾಚಸ್ವತಿ ಡಾ. ಬನ್ನಂಜೆ ಗೋವಿಂದಾಚರ್ಯ | Gadya 3 Shukanasana Upadesha Notes | 10th Kannada

Image
ಗದ್ಯಪಾಠ-3 ಶುಕನಾಸನ ಉಪದೇಶ -ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಕೃತಿಕಾರರ ಪರಿಚಯ:  ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಇವರು ಉಡುಪಿಯಲ್ಲಿ 1936ರ ಆಗಸ್ಟ್ 3ರಂದು ಜನಿಸಿದರು. ಇವರು ಸಂಸ್ಕೃತದಲ್ಲಿ 30, ಕನ್ನಡದಲ್ಲಿ 130 ಕೃತಿಗಳನ್ನು ರಚಿಸಿದ್ದಾರೆ. ವೇದೋಪನಿಷತ್ತುಗಳು ಹಾಗೂ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನು ಕುರಿತು 30,000 ಗಂಟೆಗಳಷ್ಟು ಉಪನ್ಯಾಸ ನೀಡಿದ್ದಾರೆ. ವಿದ್ಯಾವಾಚಸ್ಪತಿ ಎನ್ನುವುದು ಇವರ ಪಾಂಡಿತ್ಯಕ್ಕೆ ಸಂದ ಬಿರುದು. ಇವರು ಭಗವಂತನ ನಲ್ನುಡಿ, ಮುಗಿಲ ಮಾತು, ಹೇಳದೆ ಉಳಿದದ್ದು, ನೆನಪಾದಳು ಶಕುಂತಲೆ, ಮತ್ತೆ ರಾಮನ ಕತೆ, ಮಹಾಶ್ವೇತೆ, ಆವೆಯ ಮಣ್ಣಿನ ಆಟದ ಬಂಡಿ, ಋತುಗಳ ಹೆಣಿಗೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಸಂದಿವೆ. ಡಾ.ಗೋವಿಂದಾಚಾರ್ಯರು ಅಖಿಲ ಭಾರತ ಸಂಸ್ಕೃತ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಪಾಠವನ್ನು ಅವರ “ಕಾದಂಬರಿ” ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಕನ್ನಡಾನುವಾದ. I. ಒಂದು ವಾಕ್ಯದಲ್ಲಿ ಉತ್ತರಿಸಿ: 1. ಹಿತವಚನವು ಮನಸ್ಸಿನ ಕೊಳೆಯನ್ನು ಹೇಗೆ ತೊಳೆಯುತ್ತದೆ? ಉ: ಮುಸ್ಸಂಜೆಯ ಚಂದ್ರ ಕತ್ತಲನ್ನು ಕಳೆವಂತೆ, ಬಗೆಯ ಕ

Middle Adds

amezon