Posts

Showing posts from April, 2023

Karnataka SSLC Result 2023 | How to Check Karnataka SSLC Exam Result 2023

Image
SSLC Result 2023 | How to Check Karnataka SSLC Exam Result 2023 2022-23 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಈಗ ಎಸ್.ಎಸ್.ಎಲ್.ಸಿ. ಪರೀಕ್ಷೆ 2023 ರ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗಧಿಯಾಗಿದೆ. ಈ ಫಲಿತಾಂಶವನ್ನು ಸಹ ಈ ರೀತಿಯಾಗಿ ಪರೀಕ್ಷಿಸಿಕೊಳ್ಳಬಹುದು.  ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ 10ನೇ ತರಗತಿಯ ಫಲಿತಾಂಶವು ಮೇ 8 ನೇ ತಾರಿಖು ಬೆಳಿಗ್ಗೆ 11 ಗಂಟೆಗೆ ಪ್ರಕಟ ಮಾಡುತ್ತಿದೆ. ಈ ಫಲಿತಾಂಶವು 11 ಗಂಟೆಯ ನಂತರ ಈ ರೀತಿಯಾಗಿ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಲಭ್ಯವಾಗಿರುತ್ತದೆ. ಈ ಫಲಿತಾಂಶವನ್ನು ಯಾವ ರೀತಿಯಾಗಿ ಮತ್ತು ಹೇಗೆ ಪರೀಕ್ಷಿಸಿಕೊಳ್ಳುವುದು ಎಂದು ಇಲ್ಲಿ ತಿಳಿಸುತ್ತೇವೆ. ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ನೋಡಿಕೊಳ್ಳಿ. ಎಸ್.ಎಸ್.ಎಲ್.ಸಿ. ಪರೀಕ್ಷೆ 2023 ರ ಫಲಿತಾಂಶ ಪ್ರಕಟ ಎಸ್.ಎಸ್.ಎಲ್.ಸಿ ಪರೀಕ್ಷೆ 2023 ರ ಪರೀಕ್ಷೆಯು ದಿನಾಂಕ 31.03.2023 ರಿಂದ 15.04.2023 ರ ವರೆಗೆ ನಡೆದಿದ್ದು. ಈ ಪರೀಕ್ಷೆಗೆ ಕರ್ನಾಟಕ ರಾಜ್ಯಾಧ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ಸುಮಾರು 8.43 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ

SSLC Evaluator Registration JC DC AE | SSLC Evaluation Register Process 2023

Image
SSLC Evaluator Registration JC DC AE | SSLC Evaluation Register Process 2023   SSLC 2023ರ ಮೌಲ್ಯಮಾಪನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು ಮೌಲ್ಯಮಾಪನಕ್ಕಾಗಿ JC DC ಮತ್ತು AE ಯವರು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ನೊಂದಣಿ ಮಾಡಿಕೊಳ್ಳುವ ಪ್ರಕ್ರಿಯೇ ಹೇಗಿದೆ. ಮತ್ತು ಯಾವ ರೀತಿಯಾಗಿ ನೊಂದಣಿ ಮಾಡಿಕೊಳ್ಳುವುದು ಎನ್ನುವುದನ್ನು ನೋಡೋಣ.... Karnataka School Examination And Assessment Board Bangalore (KSEAB)  SSLC ಮೌಲ್ಯಮಾಪನ ಚಟುವಟಿಕೆಯನ್ನು ಪ್ರಾರಂಭಿಸಿದ್ದು ಈ ಕಾರ್ಯದಲ್ಲಿ ಭಾಗವಹಿಸಲು ಮೌಲ್ಯಮಾಪನ ಕಾರ್ಯಕ್ಕಾಗಿ JC, DC ಮತ್ತು AE ಯವರು ತಮ್ಮ ನೊಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ನೊಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಹೇಗಿದೆ ಎನ್ನುವುದನ್ನು ಇಲ್ಲಿ ನೋಡಿ. 1. ಮೌಲ್ಯಮಾಪನ ಕಾರ್ಯಕ್ಕಾಗಿ ಮೊದಲು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. 2. ನೊಂದಣಿಯ ನಂತರ ಮೌಲ್ಯಮಾಪನ ಚಟುವಟಿಕೆ ಮಾಡಬೇಕಾಗುತ್ತೆ. 3. ಅಂಕಗಳ ನಮೂದು ಮಾಡಬೇಕಾಗುತ್ತದೆ. (ಸೂಚನೆ: ಅಂಕಗಳ ನಮೂದು ಕೇವಲ ಮೌಲ್ಯಮಾಪನ ಕೇಂದ್ರದಲ್ಲಿ ಅವರು ಪೂರೈಕೆ ಮಾಡಿರುವ ಕಂಪ್ಯೂಟರ್ ಅಥವಾ ಲ್ಯಾಪಟಾಪ ಮೂಲಕ ಮಾಡುವುದಕ್ಕೆ ಮಾತ್ರ ಅವಕಾಶವಿರುತ್ತದೆ. ಅಂಕ ನಮೂದು ಮೊಬೈಲ ಮೂಲಕ ಮಾಡಲು ಅವಕಾಶ ಕೊಡುವುದಿಲ್ಲ) ನೊಂದಣಿ ಮಾಡಿಕೊಳ್ಳವುದು ಮಾತ್ರ ಮಾಡಿಕೊಳ್ಳಬಹುದು ಹೇಗೆ ಮಾಡಿಕೊಳ್ಳುವ ಪ್ರಕ್ರಿಯೆ ಇದೆ ಎಂದು ನೋಡೋಣ. ಹೇಗೆ ಮಾಡಿಕೊಳ್ಳುವು

Karnataka PUC Result 2023 | How to Check Karnataka 12th Exam Result 2023 | PUE Result website |

Image
PUC Result 2023 | How to Check Karnataka PUC Exam Result 2023 2022-23 ನೇ ಸಾಲಿನಲ್ಲಿ ಪಿ.ಯು.ಸಿ. 2nd ವರ್ಷದಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಇನ್ನೇನು ಕೆಲವೆ ದಿನಗಳಲ್ಲಿ ಫಲಿತಾಂಶ ಪ್ರಕಟವಾಗುತ್ತಿದೆ.  ಕರ್ನಾಟಕ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿಯ ಫಲಿತಾಂಶವು ಏಪ್ರೀಲ್ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟಣೆ ಮಾಡುವ ನಿರೀಕ್ಷೆ ಇದೆ. ಪ್ರಕಟವಾದ ನಂತರ ನಿಮ್ಮ ಫಲಿತಾಂಶವನ್ನು ಇಲ್ಲಿ ಭೇಟಿ ನೀಡಿ. ಈ ರೀತಿಯಾಗಿ ವೀಕ್ಷಿಸಿ. ನಿಮಗೆ ಶುಭವಾಗಲಿ. Puc 2nd year Exam Result 2023 ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ: ಮೊದಲನೆಯ ವಿಧಾನ ಇಲ್ಲಿ ಕಾಣುವ ಲಿಂಕ  ( Click Here )  ಮೇಲೆ ಕ್ಲಿಕ್ ಮಾಡಿ Click Here https://karresults.nic.in/ http://puekarnatak.gov.in http://kseab.kar.nic.in ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಈ ರೀತಿಯಾಗಿ ತೆರೆದು ಕೊಳ್ಳುತ್ತದೆ. Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ. ಶುಭವಾಗಲಿ ಇನ್ನು ಒಂದು ವಿಧಾನ : ಎರಡನೇಯ ವಿಧಾನ PUC Result 2023 | How to Check Karnataka 12th Exam Result 2023 ಕರ್ನಾಟಕ ಪದವಿ ಪೂ

Karnataka Govt IR Calculation Table | April 2023 Govt Employee Salary Hike Table

Image
Karnataka Govt IR Calculation Table | April 2023 Govt Employee Salary Hike Table ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರೀಲ್ 2023 ರಿಂದ ಶೇ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಟ್ಟಿದ್ದು ಈ ಮಧ್ಯಂತರ ಪರಿಹಾರ ಯಾವ ರೀತಿಯಾಗಿ ಲೆಕ್ಕ ಹಾಕಿಕೊಳ್ಳುವುದು ಮತ್ತು ಯಾವ ವೇತನಕ್ಕೆ ಎಷ್ಟು ಮಧ್ಯಂತರ ಪರಿಹಾರ ದೊರೆಯುತ್ತದೆ ಹಾಗೂ ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಾಗುತ್ತದೆ ಎನ್ನುವುದನ್ನು ಇಲ್ಲಿ ನೋಡಿ. Employee Self Service Link : Click Here ಈ ಟೇಬಲ್ ನಲ್ಲಿ ಇತರ ಭತ್ಯಗಳು ಯಾವುದನ್ನು ನಮೂದಿಸಿಲ್ಲ ಆಯಾ ಭತ್ಯೆಗಳನ್ನು ಪಡೆಯುವವರು ಅದನ್ನು ಸೇರಿಸಿಕೊಂಡು ಲೆಕ್ಕವನ್ನು ಮಾಡಿಕೊಳ್ಳಬಹುದಾಗಿದೆ. For PDF Download Click Here DA 4% Increased Calculated PDF

What is ICC Cricket | International Cricket Council a Complete information

Image
What is ICC Cricket  International Cricket Council a Complete information International Cricket Council History and information. Cricket is a sport that has captured the hearts of millions of people around the world. It is a game that requires skill, strategy, and a deep understanding of the rules and nuances of the sport. At the forefront of the organization and regulation of cricket worldwide is the International Cricket Council (ICC). The ICC is the governing body for the sport of cricket and is responsible for overseeing all international matches, tournaments, and events. It was founded in 1909 as the Imperial Cricket Conference and was renamed the International Cricket Council in 1989. The ICC is responsible for setting the rules of the game, promoting cricket globally, and organizing international events such as the Cricket World Cup, the ICC Champions Trophy, and the World Twenty 20. The organization is made up of 105 members, including 12 full members who play test cricket and

SSLC Science Passing Package 2023 Part 4 | 10th Class Science Passing package 2023 Part 4

Image
SSLC Science Passing Package 2023 Part 4 | 10th Class Science Passing package 2023 Part 4 ಜೀವಶಾಸ್ತ್ರ: ಕಾರಣ ಕೊಡಿ ಪ್ರಶ್ನೆಗಳು 1) ಉಸಿರಾಟವನ್ನು ಬಹಿರುಷ್ಣ ಕ್ರಿಯೆ ಎಂದು ಏಕೆ ಪರಿಗಣಿಸಲಾಗಿದೆ? ಉ: ಉಸಿರಾಟ ಕ್ರಿಯೆಯಲ್ಲಿ ಗ್ಲುಕೋಸ್ ನಮ್ಮ ದೇಹದ ಜೀವಕೋಶಗಳ ಮೈಟೋಕಾಂಡ್ರಿಯಾದಲ್ಲಿ ಆಕ್ಸಿಜನ್ ನೊಂದಿಗೆ ಉತ್ಕರ್ಷಣ ಕ್ರಿಯೆಗೆ ಒಳಗಾಗಿ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಉಷ್ಣ ಬಿಡುಗಡೆಯಾಗುವುದರಿಮದ ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎನ್ನುವರು. 2) ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಏಕೆ ಸಂಗ್ರಹಿಸಿ ಇಡಬಾರದು? ಉ: ಮೊಸರು ಮತ್ತು ಹುಳಿ ಪದಾರ್ಥಗಳಲ್ಲಿರುವ ಆಮ್ಲವು ಹಿತ್ತಾಳೆ ಮತ್ತು ತಾಮ್ರ ದೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲ ಮತ್ತು ವಿಷಕಾರಿ ವಸ್ತುಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಮೊಸರು ಹುಳಿ ಪದಾರ್ಥ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡಬಾರದು. 3) f-ಬ್ಲಾಕ್ ಧಾತುಗಳನ್ನು ಪ್ರತ್ಯೇಕವಾಗಿಡಲಾಗಿದೆ ಉ: ಧಾತುಗಳ ಗುಣಗಳು ಕಂಬಸಾಲಿನ ಸಾಮ್ಯತೆಗಿಂತ ಅಡ್ಡಸಾಲಿನ ಸಾಮ್ಯತೆ ಅಧಿಕವಾಗಿದೆ. 4) ಹೀಲಿಯಂ ಅನ್ನು 18ನೇ ವರ್ಗಕ್ಕೆ ಸೇರಿಸಲಾಗಿದೆ ಉ: ಹೀಲಿಯಂ ಒಂದು ಜಡ ಅನಿಲವಾಗಿದ್ದು, ವೇಲೆನ್ಸಿ ಸೊನ್ನೆ ಆಗಿದೆ. 5) ಪರಿಸರದಲ್ಲಿ ಶಕ್ತಿಯ ಹರಿವು ಏಕ ಮುಖವಾಗಿರಲು ಕಾರಣವೇನು? ಉ: ಪರಿಸರದ ವಿವಿಧ ಪೋಷಣಾಸ್ತರಗಳ ನಡುವೆ ಶಕ್ತಿ ವರ್ಗಾವಣೆಯ

ನಿಂಬೆ ಹಣ್ಣಿನ ಉಪಯೋಗಗಳು | lemon Use in Kannada

Image
ನಮ್ಮ ದಿನ ನಿತ್ಯದ ಬಹು ಮುಖ್ಯ ಹಣ್ಣಾಗಿರುವ ನಿಂಬೆ ಹಣ್ಣಿನ ಉಪಯೋಗಗಳನ್ನು ಇಲ್ಲಿ ತಿಳಿಯೋಣ. ನಿಂಬೆ ಹಣ್ಣು ಬಹುಮುಖ ಹಣ್ಣಾಗಿದ್ದು, ಅಡುಗೆ, ಶುಚಿಗೊಳಿಸುವಿಕೆ ಮತ್ತು ಆರೋಗ್ಯದಲ್ಲಿ ಅನೇಕ ಉಪಯೋಗಗಳನ್ನು ಹೊಂದಿದೆ. ನಿಂಬೆಹಣ್ಣಿನ ಕೆಲವು ಸಾಮಾನ್ಯ ಉಪಯೋಗಗಳು ಇಲ್ಲಿವೆ: ಅಡುಗೆ: ನಿಂಬೆಹಣ್ಣುಗಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ರುಚಿ ಮತ್ತು ಆಮ್ಲೀಯತೆಯನ್ನು ಭಕ್ಷ್ಯಗಳಿಗೆ ಸೇರಿಸಲು ಬಳಸಲಾಗುತ್ತದೆ. ಅವುಗಳನ್ನು ಸಾಸ್‌ಗಳು, ಡ್ರೆಸ್ಸಿಂಗ್‌ಗಳು, ಮ್ಯಾರಿನೇಡ್‌ಗಳು ಮತ್ತು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಸಂರಕ್ಷಿಸಲು ಮತ್ತು ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯಲು ನಿಂಬೆ ರಸವನ್ನು ಸಹ ಬಳಸಬಹುದು. ಶುಚಿಗೊಳಿಸುವಿಕೆ: ನಿಂಬೆ ರಸವು ನೈಸರ್ಗಿಕ ಕ್ಲೀನರ್ ಆಗಿದ್ದು, ವಿವಿಧ ಮೇಲ್ಮೈಗಳಿಂದ ಕಲೆಗಳನ್ನು ಮತ್ತು ವಾಸನೆಯನ್ನು ತೆಗೆದುಹಾಕಲು ಬಳಸಬಹುದು. ಕಟಿಂಗ್ ಬೋರ್ಡ್‌ಗಳು, ಕೌಂಟರ್‌ಟಾಪ್‌ಗಳನ್ನು ಸ್ವಚ್ಛಗೊಳಿಸಲು ಮತ್ತು ಬಟ್ಟೆಯಿಂದ ಕಲೆಗಳನ್ನು ತೆಗೆದುಹಾಕಲು ಬ್ಲೀಚ್‌ಗೆ ನೈಸರ್ಗಿಕ ಪರ್ಯಾಯವಾಗಿಯೂ ಇದನ್ನು ಬಳಸಬಹುದು. ಚರ್ಮದ ಆರೈಕೆ: ನಿಂಬೆಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ, ಇದು ಆರೋಗ್ಯಕರ ಚರ್ಮಕ್ಕೆ ಮುಖ್ಯವಾಗಿದೆ. ನಿಂಬೆ ರಸವನ್ನು ಚರ್ಮವನ್ನು ಹೊಳಪು ಮತ್ತು ಎಫ್ಫೋಲಿಯೇಟ್ ಮಾಡಲು ಮತ್ತು ಮೊಡವೆ ಮತ್ತು ಕಲೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಆರೋಗ್ಯ: ನಿಂಬೆಹಣ್ಣು

SSLC Science Passing Package 2023 Part 2 | 10th Class Science Passing package 2023

Image
SSLC Science Passing Package 2023 Part 2 | 10th Class Science Passing package 2023 ರಸಾಯನ ಶಾಸ್ತ್ರ ಕಾರಣ ಕೊಡಿ ಪ್ರಶ್ನೆಗಳು 1) ಗಾಳಿಗೆ ತೆರೆದಿಟ್ಟ ಎಣ್ಣೆ ಪದಾರ್ಥಗಳ ರುಚಿ ಮತ್ತು ವಾಸನೆ ಕೆಡಲು ಕಾರಣ. ಉ: ಎಣ್ಣೆ ಗಾಳಿಯಲ್ಲಿರುವ ಆಕ್ಸಿಜನ್ ನೊಂದಿಗೆ ಉತ್ಕರ್ಷಣೆಗೊಳ್ಳವುವುದರಿಂದ 2) ತಾಮ್ರದ ವಸ್ತುಗಳು ಗಾಳಿಗೆ ತೆರೆದಿಟ್ಟಾಗ ಹಸಿರು ಬಣ್ಣಕ್ಕೆ ತಿರುಗಲು ಕಾರಣ ಉ: ತಾಮ್ರ ಗಾಳಿಯಲ್ಲಿನ CO2 ಜೊತೆ ವರ್ತಿಸಿ ತಾಮ್ರದ ಕಾರ್ಬೊನೇಟ್ (CuCO3) ಉಂಟಾಗುವುದರಿಂದ. (ನಶಿಸುವಿಕೆ) 3) ಚಿಪ್ಸ್ ಪಟ್ಟಣಗಳೊಳಗೆ ನೈಟ್ರೋಜನ್ ಅನಿಲ ಹಾಯಿಸಲು ಕಾರಣ ಉ: ಕಮಟುವಿಕೆ ತಡೆಯಲು (ಚಿಪ್ಸ್ ಉತ್ಕರ್ಷಣೆಗೊಳ್ಳುವುದನ್ನು ತಡೆಯಲು) 4) ಆಮ್ಲವನ್ನು ಸಾರಯುಕ್ತಗೊಳಿಸುವಾಗ, ಆಮ್ಲವನ್ನು ನೀರಿಗೆ ಸೇರಿಸಬೇಕೆಂದು ಮತ್ತು ನೀರನು ಸೇರಿಸಬಾರದೆಂದು ಶಿಫಾರಸ್ಸು ಮಾಡುವುದೇಕೆ? ಉ: ಇದು ಬಹಿರುಷ್ಣಕ ಕ್ರಿಯೆಯಾಗಿರುವುದರಿಂದ ಸ್ಪೋಟಗೊಳ್ಳುತ್ತದೆ. 5) ಸೋಡಿಯಂ ಸಲ್ಫೇಟ್ ನ ಜಲೀಯ ದ್ರಾವಣ ತಟಸ್ಥವಾಗಿದೆ. ಆದರೆ, ಸೋಡಿಯಂ ಕಾರ್ಬೋನೇಟ್ ನ ಜಲೀಯ ದ್ರಾವಣ ಪ್ರತ್ಯಾಮ್ಲೀಯವಾಗಿದೆ. ಏಕೆ? ಉ: ಸೋಡಿಯಂ ಸಲ್ಫೇಟ್ ನ ಜಲೀಯ ದ್ರಾವಣ ತಟಸ್ಥವಾಗಿದೆ. ಇದು ಪ್ರಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲೀಯದಿಂದ ಮಾಡಲ್ಪಟ್ಟಿದೆ. ಆದರೆ ಸೋಡಿಯಂ ಕಾರ್ಬೋನೇಟ್ ಪ್ರಬಲ ಪ್ರತ್ಯಾಮ್ಲ ಮತ್ತು ದುರ್ಬಲ ಆಮ್ಲದಿಂದ ಮಾಡಲ್ಪಟ್ಟಿದೆ. 6) ಅಯಾನಿಕ ಸಂಯುಕ

SSLC Science Passing Package 2023 | 10th Class Science Passing package 2023

Image
SSLC Science Passing Package 2023 | 10th Class Science Passing package 2023 ಭೌತಶಾಸ್ತ್ರ: ಕಾರಣ ಕೊಡಿ ಪ್ರಶ್ನೆಗಳು 1) ಶುಭ್ರ ಆಕಾಶದ ಬಣ್ಣ ನೀಲಿ ಏಕೆ? ಉ: ವಾಯುಮಂಡಲದಲ್ಲಿ ಗಾಳಿಯ ಅಣುಗಳು ಗೋಚರ ಬೆಳಕಿನ ತರಮಗಾಂತರಕ್ಕಿಂತ ಸಣ್ಣದಾಗಿರುತ್ತದೆ. ಇವು ಸೂರ್ಯನ ಬೆಳಕಿನ ಉಳಿದೆಲ್ಲಾ ಬಣ್ಣಗಳಿಗಿಂತ ಸಣ್ಣ ತರಂಗಾತರವುಳ್ಳ ನೀಲಿ ಅಂಚನ್ನು ಹೆಚ್ಚು ಚದುರಿಸುತ್ತದೆ. 2) ಕಾಮನ ಬಿಲ್ಲು ಹೇಗೆ ಉಂಟಾಗುವುದು? ಉ: ವಾತಾವರಣದಲ್ಲಿರುವ ಸಣ್ಣ ನೀರಿನ ಹನಿಗಳಿಂದ ಉಂಟಾಗುವ ಸೂರ್ಯಕಿರಣಗಳ ವರ್ಣವಿಭಜನೆಯಿಂದ ಕಾಮನ ಬಿಲ್ಲು ಉಂಟಾಗುತ್ತದೆ. ಕಾಮನ ಬಿಲ್ಲು ಯಾವಾಗಲೂ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಉಂಟಾಗುತ್ತದೆ. 3) ಅತಿ ಎತ್ತರದಲ್ಲಿ ಹಾರುತ್ತಿರುವ ಪ್ರಯಾಣಿಕರಿಗೆ ಆಕಾಶವು ಕಪ್ಪಾಗಿ ಕಾಣುತ್ತದೆ. ಉ: ಏಕೆಂದರೆ ಅಂತಹ ಎತ್ತರದಲ್ಲಿ ಬೆಳಕಿನ ಚದುರುವಿಕೆ ಗೋಚರಿಸುವುದಿಲ್ಲ. (ವಾಯುಮಂಡಲ ಇಲ್ಲದಿರುವುದು) 4) ಗ್ರಹಗಳು ಮಿನುಗುವುದಿಲ್ಲ ಏಕೆ? ಉ: ನಾವು ಒಂದು ಗ್ರಹವನ್ನು ಹಲವಾರು ಬಿಂದು ಗಾತ್ರದ ಬೆಳಿನ ಮೂಲಗಳ ಒಂದು ಸಂಗ್ರಹ ಎಂದು ಭಾವಿಸಿದರೆ ಒಟ್ಟು ಎಲ್ಲಾ ಬಿಂದುಗಳಿಂದ ನಮ್ಮ ಕಣ್ಣನ್ನು ತಲುಪುವ ಬೆಳಕಿನ ವ್ಯತ್ಯಾಸವು ಎಲ್ಲಾ ಬಿಂದುಗಳ ಬೆಳಗಿನ ಸರಾಸರಿ ಹತ್ತಿರುವಾಗುತ್ತದೆ. ಇದರಿಂದಾಗಿ ಗ್ರಹಗಳ ಮಿನುಗುವಿಕೆ ಶೂನ್ಯವಾಗಿದೆ. 5) ಅಪಾಯ ಸಂಕೇತ ದೀಪಗಳು ಕೆಂಪು ಬಣ್ಣದಲ್ಲಿರುತ್ತವೆ ಏಕೆ? ಉ: ಕೆಂಪು ಬಣ್ಣದ ಚದುರುವ

2023-24 School Holidays And Working Days | 2023-24 Year Working Days And Holidays

Image
2023-24 School Holidays And Working Days | 2023-24 Year Working Days And Holidays  Department: Karnataka govt order Place: Karnataka Announcement Date: 30.03.2023 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green PDF Download Click Here

SSLC English Passing Package 2023 | 10th Second Language English Passing package 2023

Image
SSLC English Passing Package 2023 | 10th Second Language English Passing package 2023   THE MOST PROBABLE QUESTIONS AND ANSWERS   S.S.L.C 2022-23 Sub:- ENGLISH www.youtube.com/c/jothreddy   ENGLISH 2 MARKS QUESTIONS (Q 18 TO 24)   GENTLEMAN OF RIO EN MEDIO 1. Why do you think Don Anselmo did not sell the trees in the orchard? Ans: Don Anselmo planted a tree when a child was born in the village. So, the trees belonged to the children. 2. How do you say that Don Anselmo was a man of principles? Ans: Don Anselmo refused to take extra amount from the Americans. He told that he had agreed to sell the land for 1200 dollars. This shows that he was not after the money. 3. Don Anselmo and the Americans were generous in their own way. Give reasons. Ans: Don Anselmo refused to take extra amount from the Americans. He told that he had agreed to sell the land for 1200 dollars. And the Americans bought the trees from the children of the village. However the trees in the land le

Middle Adds

amezon