ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು SSLC Social Science MCQ-11
10ನೇ ತರಗತಿಯ ಇತಿಹಾಸದಲ್ಲಿಯ 5ನೇ ಅಧ್ಯಾಯ ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು SSLC Social Science MCQ-11 ಇದರಲ್ಲಿಯ ಪ್ರಮುಖ ಪ್ರಶ್ನೆಗಳು ಈ ರೀತಿಯಾಗಿವೆ.
ಕೊಟ್ಟಿರುವ ಹೇಳಿಕೆಗಳಿಗೆ ಕೆಳಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ. ಸರಿಯಾದದ್ದು ಆರಿಸಿ ಬರೆಯಿರಿ.
1)
"ಸತಿ ಪದ್ಧತಿ ನಿಷೇಧ ಕಾಯ್ದೆ" ಜಾರಿಗೆ ಬಂದ ವರ್ಷ ಇದಾಗಿದೆ.
A) ಸಾ. ಶ. 1828
B) ಸಾ. ಶ. 1829
C) ಸಾ. ಶ. 1830
D) ಸಾ. ಶ. 1875
ಉತ್ತರ : B) ಸಾ. ಶ. 1829
2)
"ಗೋ ರಕ್ಷಣಾ ಸಂಘ"ವನ್ನು ಈ ಸಮಾಜ ಸುಧಾರಕರು ಆರಂಭಿಸಿದರು.
A) ರಾಜಾರಾಮ್ ಮೋಹನ್ ರಾಯ್
B) ದಯಾನಂದ ಸರಸ್ವತಿ
C) ಜ್ಯೋತಿ ಬಾಪುಲೆ
D) ಪೆರಿಯಾರ್
ಉತ್ತರ : B) ದಯಾನಂದ ಸರಸ್ವತಿ
3) ರಾಮಸ್ವಾಮಿ ನಾಯರ್ ಅವರ ನೇತೃತ್ವದಲ್ಲಿ ಆರಂಭಗೊಂಡ ಚಳುವಳಿ.
A) ಆತ್ಮಗೌರವ ಚಳುವಳಿ
B) ಹೋಂ ರೂಲ್ ಚಳುವಳಿ
C) ಸ್ವದೇಶಿ ಚಳುವಳಿ
D) ಅಸಹಕಾರ ಚಳುವಳಿ
ಉತ್ತರ : A) ಆತ್ಮಗೌರವ ಚಳುವಳಿ
4) ಸಾ. ಶ. 1893 ರಲ್ಲಿ ಅಮೇರಿಕಾದ ಈ ನಗರದಲ್ಲಿ ವಿಶ್ವ ಸರ್ವ ಧರ್ಮ ಸಮ್ಮೇಳನ ನಡೆಯಿತು.
A) ನ್ಯೂಯಾರ್ಕ್
B) ಚಿಕಾಗೋ
C) ವಾಷಿಂಗ್ಟನ್
D) ನ್ಯೂಜರ್ಸಿ
ಉತ್ತರ : B) ಚಿಕಾಗೋ
5) ಇವರು ಭಗವದ್ಗೀತೆಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದರು.
A) ನಾರಾಯಣಗೌಡರು
B) ಪೆರಿಯಾರ್
C) ಸರ್ ಸಯ್ಯದ್ ಅಹಮದ್ ಖಾನ್
D) ಅನಿಬೆಸೆಂಟ್
ಉತ್ತರ : D) ಅನಿಬೆಸೆಂಟ್
6) ರಾಜ ರಾಮ್ ಮೋಹನ್ ರಾಯ್ _ ಪತ್ರಿಕೆಯನ್ನು ಪ್ರಾರಂಭಿಸಿದರು.
A) ರಾಜ ರಾಮ್ ಪತ್ರಿಕೆ
B) ಪೆರಿಯಾರ್ ನ್ಯೂಸ್
C) ಸಂವಾದ ಕೌಮುದಿ
D) ದಿ ಬೆಂಗಾಲಿ ಗೆಜೆಟ್
ಉತ್ತರ : ಸಂವಾದ ಕೌಮುದಿ
7) ಆಂಗ್ಲೋ ಓರಿಯಂಟಲ್ ಕಾಲೇಜನ್ನು _ ಎಂಬಲ್ಲಿ ಸ್ಥಾಪಿಸಲಾಯಿತು.
A) ದೆಹಲಿ
B) ಕಲ್ಕತ್ತಾ
C) ಮುಂಬೈ
D) ಅಲಿಘರ್
ಉತ್ತರ : ಅಲಿಘರ್
8) ಭಾರತೀಯ ನವೋದಯದ ಜನಕ. ______
A) ನಾರಾಯಣಗೌಡರು
B) ರಾಜ ರಾಮ್ ಮೋಹನ್ ರಾಯ್
C) ಸರ್ದಾರ ಪಟೇಲ್
D) ಅನಿಬೆಸೆಂಟ್
ಉತ್ತರ : ರಾಜ ರಾಮ್ ಮೋಹನ್ ರಾಯ್
9)
"ವೇದಗಳಿಗೆ ಹಿಂತಿರುಗಿ" ಎಂದು ಘೋಷಣೆ ಮಾಡಿದವರು _____
A) ದಯಾನಂದ ಸರಸ್ವತಿ
B) ಪೆರಿಯಾರ್
C) ರಾಜಾ ರಾಮ ಮೋಹನ ರಾಯ್
D) ಅನಿಬೆಸೆಂಟ್
ಉತ್ತರ : ದಯಾನಂದ ಸರಸ್ವತಿ
10)
"ನ್ಯೂ ಇಂಡಿಯಾ" ಎಂಬ ಪತ್ರಿಕೆಯನ್ನು ಪ್ರಾರಂಭಿಸಿದವರು __
A) ನಾರಾಯಣಗೌಡರು
B) ಪೆರಿಯಾರ್
C) ಸರ್ ಸಯ್ಯದ್ ಅಹಮದ್ ಖಾನ್
D) ಅನಿಬೆಸೆಂಟ್
ಉತ್ತರ : ಅನಿಬೆಸೆಂಟ್
11) ಆಂಗ್ಲೋ ಓರಿಯಂಟಲ್ ಕಾಲೇಜ್ ಅನ್ನು ಸ್ಥಾಪಿಸಿದವರು _____
A) ಡಾಲ್ ಹೌಸಿ
B) ದಯಾನಂದ ಸರಸ್ವತಿ
C) ಸರ್ ಸಯ್ಯದ್ ಅಹಮದ್ ಖಾನ್
D) ಅನಿಬೆಸೆಂಟ್
ಉತ್ತರ : ಸರ್ ಸಯ್ಯದ್ ಅಹಮದ್ ಖಾನ್
12) ಸತ್ಯಾರ್ಥ ಪ್ರಕಾಶ ಪುಸ್ತಕ ವನ್ನು ರಚಿಸಿದವರು _____
A) ನಾರಾಯಣಗೌಡರು
B) ಪೆರಿಯಾರ್
C) ಸರ್ ಸಯ್ಯದ್ ಅಹಮದ್ ಖಾನ್
D) ದಯಾನಂದ್ ಸರಸ್ವತಿ
ಉತ್ತರ : ದಯಾನಂದ್ ಸರಸ್ವತಿ
13) ಗುಲಾಮಗಿರಿ ಎನ್ನುವ ಗ್ರಂಥವನ್ನು ರಚಿಸಿದವರು ಯಾರು?
A) ಡಾ.ಬಿಆರ್. ಅಂಬೇಡ್ಕರ್
B) ಮಹಾತ್ಮಾ ಗಾಂಧಿಜಿ
C) ಜ್ಯೋತಿಬಾಫುಲೆ
D) ಅನಿಬೆಸೆಂಟ್
ಉತ್ತರ : ಜ್ಯೋತಿ ಬಾಪುಲೆ
14) ಥಿಯೋಸಾಫಿಕಲ್ ಸೊಸೈಟಿ ಯನ್ನು ಪ್ರಾರಂಭಿಸಿದವರು ಯಾರು ?
A) ಮೇಡಂ ಬ್ಲವಟ್ಸ್ಕಿ ಮತ್ತು ಕರ್ನಲ್ ಎಚ್ ಎಸ್ ಅಲ್ಕಾಟ್
B) ಮೇಡಂ ಬ್ಲವಟ್ಸ್ಕಿ
C) ಕರ್ನಲ್ ಎಚ್ ಎಸ್ ಅಲ್ಕಾಟ್
D) ಅನಿಬೆಸೆಂಟ್
ಉತ್ತರ : ಮೇಡಂ ಬ್ಲವಟ್ಸ್ಕಿ ಮತ್ತು ಕರ್ನಲ್ ಎಚ್ ಎಸ್ ಅಲ್ಕಾಟ್
15) ಶ್ವೇತ ಸರಸ್ವತಿ ಎಂದು ಯಾರನ್ನು ಕರೆಯುವರು ?
A) ವೆಲ್ಲೆಸ್ಲಿ
B) ದಯಾನಂದ ಸರಸ್ವತಿ
C) ಲಕ್ಷ್ಮೀಬಾಯಿ
D) ಅನಿಬೆಸೆಂಟ್
ಉತ್ತರ : ಅನಿಬೆಸೆಂಟ್
16) ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಸ್ಥಾಪಕರು ಯಾರು ?
A) ಶ್ರೀ ನಾರಾಯಣಗುರು
B) ದಯಾನಂದ ಸರಸ್ವತಿ
C) ಸ್ವಾಮಿ ವಿವೇಕಾನಂದ
D) ರಾಮಕೃಷ್ಣ
ಉತ್ತರ : ಶ್ರೀ ನಾರಾಯಣಗುರು
17) ವೈಕಂ ಸತ್ಯಾಗ್ರಹ ವನ್ನು ಆರಂಭಿಸಿದವರು ಯಾರು ?
A) ನಾರಾಯಣಗುರು
B) ದಯಾನಂದ ಸರಸ್ವತಿ
C) ರಾಜಾರಾಮ ಮೋಹನ್ ರಾಯ್
D) ಜ್ಯೋತಿಬಾಫುಲೆ
ಉತ್ತರ : ನಾರಾಯಣಗುರು ಮತ್ತು ಅವರ ಅನುಯಾಯಿಗಳು 1942 ರಲ್ಲಿ ವೈಕಂ ಸತ್ಯಾಗ್ರಹ ವೆಂಬ ದೇವಾಲಯ ಪ್ರವೇಶ ಚಳುವಳಿಯನ್ನು ನಡೆಸಿದರು.
SSLC 2021 Exam Questions
All Subjects MCQ :
First Language Kannada ಪ್ರಥಮ ಭಾಷೆ ಕನ್ನಡ
ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ
ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ
ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು
Second Language English ದ್ವಿತೀಯ ಭಾಷೆ ಇಂಗ್ಲೀಷ
English KSEEB Paper-1 With Ans
Third Language Hindi ತೃತೀಯ ಭಾಷೆ ಹಿಂದಿ
1 Mark Questions Effects of British Role In India
Social Science English Medium Quiz
Comments
Post a Comment
If any doubt Comment me